104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್​ ಸ್ಟೇಷನ್​ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ ವಿಚಾರವೇ, ಹಳ್ಳಿಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಊರಿಗೆ ಹತ್ತರ ಸ್ಟೇಷನ್​ವೊಂದಿದ್ದರೇ ಪುಂಡ ಪೊಕರಿಗಳ ಹಾವಳಿಗಳು ಸಹ ನಿಲ್ಲುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ಪ್ರತಿಯೊಂದು ಊರುಗಳ ಚಟುವಟಿಕೆಗಳನ್ನು ಗಮನಿಸಲು ಅನುಕೂಲವಾಗುತ್ತದೆ.  ಇಷ್ಟೊಂದು ಪೀಠಿಕೆ ಏಕೆಂದರೆ, ಸದ್ಯ ಇದೇ ದೃಷ್ಟಿಯಲ್ಲಿ ಶಿವಮೊಗ್ಗ-ಸಾಗರ ತಾಲ್ಲೂಕಿನ ನಡುವೆ ಮತ್ತೊಂದು ಹೊಸ ಸ್ಟೇಷನ್​ ಆರಂಭವಾಗಿದೆ. … Read more

104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್​ ಸ್ಟೇಷನ್​ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ ವಿಚಾರವೇ, ಹಳ್ಳಿಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಊರಿಗೆ ಹತ್ತರ ಸ್ಟೇಷನ್​ವೊಂದಿದ್ದರೇ ಪುಂಡ ಪೊಕರಿಗಳ ಹಾವಳಿಗಳು ಸಹ ನಿಲ್ಲುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ಪ್ರತಿಯೊಂದು ಊರುಗಳ ಚಟುವಟಿಕೆಗಳನ್ನು ಗಮನಿಸಲು ಅನುಕೂಲವಾಗುತ್ತದೆ.  ಇಷ್ಟೊಂದು ಪೀಠಿಕೆ ಏಕೆಂದರೆ, ಸದ್ಯ ಇದೇ ದೃಷ್ಟಿಯಲ್ಲಿ ಶಿವಮೊಗ್ಗ-ಸಾಗರ ತಾಲ್ಲೂಕಿನ ನಡುವೆ ಮತ್ತೊಂದು ಹೊಸ ಸ್ಟೇಷನ್​ ಆರಂಭವಾಗಿದೆ. … Read more

2 ವರ್ಷ ಸಂಸಾರ ನಡೆಸಿದ ಗೃಹಿಣಿ ದಿಢೀರ್​ ಸಾವು! / ಮರಣ ದುಃಖ , ಕಾರಣ ನಿಗೂಢ

ಶಿವಮೊಗ್ಗ (Shivamogga) ನಗರದ ಮಿಳಘಟ್ಟದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಮಹಿಳೆಯ ಸಾವಿಗೆ ಕಾರಣವೂ ಸ್ಪಷ್ಟವಾಗಿಲ್ಲ.  ಮೃತ ಗೃಹಿಣಿ21 ವರ್ಷದ ಸಂಗೀತ,  ಎರಡು ವರ್ಷದ ಹಿಂದೆ ಈಕೆಯ ವಿವಾಹವಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದ ಸಂಗೀತ, ಪತಿಯ ಸಹೋದರಿ ಬಸುರಿಯಾದ ಸುದ್ದಿ ಕೇಳಿ ತನಗೆ ಇನ್ನೂ ಮಕ್ಕಳಾಗಿಲ್ಲ ಎಂದು ಇನ್ನಷ್ಟು ಕುಗ್ಗಿಹೋಗಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ವಿಚಾರಕ್ಕೆ ನೇಣುಬಿಗಿದುಕೊಂಡಿರಬೇಕು ಎಂದು ಊಹಿಸಲಾಗುತ್ತಿದೆ.  … Read more

ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪವೊಂದು ಸಾಬೀತಾಗಿ ಭದ್ರಾವತಿ ಕೋರ್ಟ್​ನಿಂದ ಮೃತ ಮಹಿಳೆಯ ಪತಿಗೆ ಶಿಕ್ಷ ವಿಧಿಸಿದೆ.  ಗಂಡ ವೆಂಕಟೇಶ್​ ಮದುವೆಯಾದಾಗಿನಿಂದ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ, ನೀನು ಸರಿ ಇಲ್ಲ ಎಲ್ಲಾದರೂ ಹೋಗಿ ಸಾಯಿ ಎಂದು ಬೈದು, ಹಿಂಸೆನೀಡುತ್ತಿದ್ದನಂತೆ. ಇದೇ ವಿಚಾರಕ್ಕೆ  ತನ್ನ 8 ವರ್ಷದ ಮತ್ತು 5  ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭದ್ರಾ ಚಾನಲ್ … Read more

ಸಾಗರ ತಾಲ್ಲೂಕು ಜೋಗದ ಹಾಸ್ಟೆಲ್​ನಲ್ಲಿ 30 ಕ್ಕೂ ಹೆಚ್ಚು ಮಕ್ಕಳ ಆರೋಗ್ಯದಲ್ಲಿ ಏರುಪೇರು!

ಸಾಗರ ತಾಲ್ಲೂಕ ಜೋಗದ ಹಾಸ್ಟೆಲ್​ನಲ್ಲಿ 30 ಕ್ಕೂ ಹೆಚ್ಚು ಮಕ್ಕಳ ಆರೋಗ್ಯದಲ್ಲಿ ಏರುಪೇರು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗದಲ್ಲಿರುವ ಹಾಸ್ಟೆಲ್​ ಒಂದರ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿನ್ನೆ ರಾತ್ರಿ ಅಸ್ವಸ್ಥಗೊಂಡಿದ್ದರು. ರಾತ್ರಿ ಊಟ ಸೇವಿಸಿದ ಕೆಲವೇ ಹೊತ್ತಿನಲ್ಲಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಾಂತಿ ಹಾಗೂ ಹೊಟ್ಟೆನೋವಿನಿಂದ ನರಳಲು ಆರಂಭಿಸಿದ್ದಾರೆ. ಹೀಗಾಗಿ ತಕ್ಷಣವೇ ಮಕ್ಕಳನ್ನ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ರವಾನಿಸಲಾಗಿದೆ ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ.  ಇನ್ನೂ ವಿಷಯ ಗೊತ್ತಾಗುತ್ತಲೇ ಹಾಲಿ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ … Read more

ಅಪ್ಪು ಬರ್ತ್​ಡೇ! ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ಜಯಕರ್ನಾಟಕ ಸಂಘಟನೆ

MALENADUTODAY.COM  |SHIVAMOGGA| #KANNADANEWSWEB ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ನಿನ್ನೆ ಪುನೀತ್​ ರಾಜಕುಮಾರ್​ರವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ. ಜಿಲ್ಲಾ ಅಧ್ಯಕ್ಷ ಸುರೇಶ್​ ಶೆಟ್ಟಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಂಘಟನೆಯು ನಗರದ ಜ್ಯುವೆಲ್ ರಾಕ್ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.  ಹಂದಿ ಅಣ್ಣಿ ಕೊಲೆಗೆ ಪ್ರತಿಕಾರ ತೀರಿಸಿಕೊಂಡನೇ ಹೆಬ್ಬೆಟ್ಟು ಮಂಜ? ಸಲಗ ಸಿನಿಮಾದಂತಾಗಿದೆ ಶಿವಮೊಗ್ಗದ ಪಾತಕ ಲೋಕ..ನಿಜವಾಗ್ಲೂ ಬ್ಯಾಟ್ ಬೀಸಿದವರು ಅಂದರ್ ಆಗ್ತಾರಾ ?JP EXCLUSIVE ಈ ಶಿಬಿರದಲ್ಲಿ ಸರ್ಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ … Read more