ಸರ್ಕಲ್​ನಲ್ಲಿ ಬ್ರೇಕ್ ಫೇಲ್​ ಆದ ಬಸ್​! ಎಂಥಾ ಆಯ್ತು ಅಂದರೆ?

ನವೆಂಬರ್ 12 2025  ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ  ಬ್ರೇಕ್​ ಫೇಲ್​ ಆದ ಬಸ್​, ಅನಾಹುತ ತಪ್ಪಿಸಿದ ಚಾಲಕ, ಬ್ಯಾರಿಕೇಡ್‌ಗೆ ಡಿಕ್ಕಿ, ತೀರ್ಥಹಳ್ಳಿ ಕೊಪ್ಪ ಸರ್ಕಲ್‌ನಲ್ಲಿ ಸಂಭವಿಸಿದ ಘಟನೆ ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ತೀರ್ಥಹಳ್ಳಿ ಪೇಟೆಯ ಕೊಪ್ಪ ಸರ್ಕಲ್ ಸಮೀಪ ನಿನ್ನೆ ಮಂಗಳವಾರ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಬ್ರೇಕ್ ಪೇಲ್ ಆಗಿ ಸಮಸ್ಯೆಯಾಗಿತ್ತು. ಬಸ್​ ಬ್ರೇಕ್ ವೈಫಲ್ಯವಾದ ಪರಿಣಾಮ, … Read more

ಸಾಗರ ಬಸ್​ ನಿಲ್ದಾಣದ ಬಳಿ ಬ್ರೇಕ್​ ಫೇಲ್! ಬೈಕ್​ಗಳ ಮೇಲೆ ಹರಿದ ಖಾಸಗಿ ಬಸ್​

Private Bus Brake Failure in Sagar Town, Shivamogga Damages Three Parked Bikes | Malenadu Today News

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರ ಟೌನ್​ನಲ್ಲಿ ಬಸ್​ ಒಂದು ಬ್ರೇಕ್ ಪೇಲ್ ಆಗಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಗಳ ಮೇಲೆ ಹರಿದ ಘಟನೆ ಇಂದು ಸಂಜೆ ಸಂಭವಿಸಿದೆ.  ಶಿವಮೊಗ್ಗ: ಕೆಪಿಎಸ್ ಶಾಲೆಗಳಿಗೆ ನವೆಂಬರ್‌ನಲ್ಲಿ ಸಿಎಂ ಚಾಲನೆ, 30,000ಕ್ಕೂ ಹೆಚ್ಚು ಶಿಕ್ಷಕರ ನೇಮಕಕ್ಕೆ ಕ್ರಮ – ಸಚಿವ ಮಧು ಬಂಗಾರಪ್ಪ ಇಲ್ಲಿನ ಖಾಸಗಿ ಬಸ್​ ನಿಲ್ದಾಣದ ಬಳಿಯಲ್ಲಿ ಈ ಘಟನೆ ನಡೆದಿದೆ. ಇಂದು ಸಂಜೆ​ ಬ್ರೇಕ್ … Read more

ಒಂದೆ ದಿನ 2 ಅಪಘಾತ : ಬಚ್ಚಗಾರಲ್ಲಿ ಬಸ್ ಆಕ್ಸಿಡೆಂಟ್! ನಡೆದಿದ್ದೇನು?​

Eight Injured as Private Bus Hits Culvert Near Bacchagaru, Sagar

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಿನ್ನೆ ದಿನ ಎರಡು ದುರ್ಘಟನೆಗಳು ಸಂಭವಿಸಿದೆ. ಸಿಗಂದೂರು ತೆರಳುತ್ತಿದ್ದ ಟಿಟಿ ಆಕ್ಸಿಡೆಂಟ್ ಆಗಿ ಬೆಂಗಳೂರು ಮೂಲದ 12 ಮಂದಿ ಗಾಯಗೊಂಡ ಘಟನೆ  ಒಂದು ಕಡೆಯಾದರೆ, ಇತ್ತ  ಕಾರ್ಗಲ್‌ನಿಂದ ಸಾಗರ ಪಟ್ಟಣದ ಕಡೆಗೆ ಬರುತ್ತಿದ್ದ ಒಂದು ಖಾಸಗಿ ಬಸ್  ನಿಯಂತ್ರಣ ತಪ್ಪಿ ಮೋರಿಕಟ್ಟೆಗೆ ಬಡಿದು ತಗ್ಗಿಗೆ ವಾಲಿಕೊಂಡ ಘಟನೆ ಸಂಭವಿಸಿದೆ.  ಇಲ್ಲಿನ ಬಚ್ಚಗಾರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಮೋರಿ ಕಟ್ಟೆಗೆ ಬಸ್​ … Read more