ಹೆದ್ದಾರಿಯಲ್ಲಿ ಮೃತ್ಯು ರೂಪದಲ್ಲಿ ಬಂದ ಮೈಲಿಗಲ್ಲು! ಬೈಕ್ ಸವಾರ ಸ್ಥಳದಲ್ಲೇ ಸಾವು

ಸಾಗರ: ಆನಂದಪುರ ಸಮೀಪ ಭೀಕರ ಬೈಕ್ ಅಪಘಾತ; ಕೋಟೆಕೊಪ್ಪದ ವ್ಯಕ್ತಿ ಸಾವು, Sagar: Fatal Bike Accident Near Anandapura, Kotekoppa Man Dies on the Spot

ಸಾಗರ ಸುದ್ದಿ : ತಾಲ್ಲೂಕಿನ ಆನಂದಪುರದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು ಓರ್ವರು ಸಾವನ್ನಪ್ಪಿದ್ದಾರೆ. ಆನಂದಪುರ- ಶಿಕಾರಿಪುರ ನಡುವಿನ ಹೆದ್ದಾರಿಯಲ್ಲಿ ಬೈರಾಪುರ ಬಳಿ ಈ ಘಟನೆ ಸಂಭವಿಸಿದೆ. ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಕಿಲೋಮೀಟರ್​ ತೋರಿಸುವ ಮೈಲಿಗಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್​ ಸವಾರ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಮೇಶ್​ ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯ ಕೋಟೆಕೊಪ ಗ್ರಾಮದ ನಿವಾಸಿ. ಶಿಕಾರಿಪುರದಿಂದ ಸ್ವಗ್ರಾಮ ಕೋಟೆಕೊಪ್ಪ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕು ಹೆದ್ದಾರಿಯ ಪಕ್ಕದಲ್ಲಿರುವ … Read more

2ನೇ ಮದುವೆಯ ಹಠಕ್ಕಾಗಿ ಹೆಂಡತಿಯ ಪ್ರಾಣ ತೆಗೆದನೇ ಪತಿ? ಹೊಳೆಹೊನ್ನೂರಲ್ಲಿ ಆಗಿದ್ದೇನು?

holehonnuru Murder Case: Husband Kills Wife | , ಹೊಳೆಹೊನ್ನೂರು ಕೊಲೆ ಪ್ರಕರಣ,ಹೊಳೆಹೊನ್ನೂರು: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಹೊಳೆಹೊನ್ನೂರು | ಇಲ್ಲಿನ ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಕ್ಯಾಂಪಿನ ನಿವಾಸಿಯಾದ 23 ವರ್ಷದ ಚಂದನಾ ಬಾಯಿ ಮೃತ ದುರ್ದೈವಿಯಾಗಿದ್ದು, ಈಕೆಯ ಪತಿ 28 ವರ್ಷದ ಗೋಪಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೊಗ್ಗದ 40 ಹೆಚ್ಚಿನ ಪ್ರದೇಶದಲ್ಲಿ ಈ ದಿನ ಕರೆಂಟ್​​ ಇರಲ್ಲ ಹೊಳೆಹೊನ್ನೂರು ಪೊಲೀಸ್ ಠಾಣೆ ಆರೋಪಿ ಗೋಪಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ … Read more