2 ದಿನದಲ್ಲಿ ವೈರಲ್ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್ಐಆರ್ ದಾಖಲಿಸುವಂತೆ ಶಿವಮೊಗ್ಗ ಎಸ್ಪಿಗೆ ಕಂಪ್ಲೆಂಟ್ / ಏನಿದು? ಇಲ್ಲಿದೆ ಓದಿ
ಹಿಂದೂ ಜಾಗರಣ ವೇದಿಕೆಯ ಯಶಸ್ವಿ ಸಮ್ಮೇಳನ ಸಮಾಪ್ತಿಗೊಂಡು ಎರಡೇ ದಿನಗಳಲ್ಲಿ ದೇಶದಲ್ಲೆಡೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ (sadvi pragya singh takur) ಆಡಿರುವ ಮಾತುಗಳು ವೈರಲ್ ಆಗಿವೆ. ಅಷ್ಟೆಅಲ್ಲದೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಹಾರ ಆಗಿವೆ. ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ? ಶಿವಮೊಗ್ಗದಲ್ಲಿ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾದ್ವಿ … Read more