ರೌಡಿಯನ್ನು ಬೆತ್ತಲುಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಲೆನಾಡು ಟುಡೆಗೆ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ರೌಡಿಶೀಟರ್​ ಒಬ್ಬನನ್ನ ಬೆತ್ತಲು ಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದಿಷ್ಟು ಅಪ್​ಡೇಟ್ಸ್​ ಲಭ್ಯವಾಗಿದೆ.  ಈ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ನಿನ್ನೆಯೇ FIR ದಾಖಲಾಗಿದೆ. ಅಲ್ಲದೆ ಘಟನೆ ದೃಶ್ಯಾವಳಿ ಹೊರಬಿದ್ದ ಬೆನ್ನಲ್ಲೆ ಮಲೆನಾಡು ಟುಡೆಗೆ ಎಸ್​ ಪಿ ಮಿಥುನ್ ಕುಮಾರ್​ , ಪ್ರಕರಣದ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು … Read more

ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ನಟೋರಿಯಸ್ ರೌಡಿಗೆ ಬೆತ್ತಲೆಗೊಳಿಸಿ ಮೂರು ದಿನ ಲಾಕ್ ಮಾಡಿಕೊಂಡಿದ್ದ ಎದುರಾಳಿ ಗುಂಪು. ಕಂಪ್ಲೇಟ್ ಕೊಡಲು ಹೋಗದ ರೌಡಿ ಹಳೆ ಕೇಸಿನಲ್ಲಿ ಜೈಲು ಸೇರಿದ್ದಾದ್ರೂ ಏಕೆ… ಆ ವಿಚಾರವನ್ನೆ ಹೇಳುತ್ತೇವೆ, ಇವತ್ತಿನ ಮಲೆನಾಡು ಟುಡೆ ಎಕ್ಸ್​ ಕ್ಲೂಸಿವ್ ಸ್ಟೋರಿಯಲ್ಲಿ ಪಾತಕ ಲೋಕದಲ್ಲಿ ನಡೆದ ಹೀನ ಕೃತ್ಯವಿದು. ಯಾವುದೇ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸುವುದು ಎಂದರೆ ಸಮಾಜ ಅದನ್ನು ಅಮಾನವೀಯ ಕೃತ್ಯ ಎಂದು ಭಾವಿಸುತ್ತೆ. ಆತ … Read more