ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ  ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!

SHIVAMOGGA  |  Jan 25, 2024  |  ದೆಹಲಿಯ ಕೆಂಪುಕೋಟೆಯಲ್ಲಿ ನಾಳೆ ಅಂದರೆ ಜನವರಿ  26 ರಂದು ನಡೆಯಲಿರುವ ಗಣರಾಜ್ಯೋತ್ಸವ ಧ್ವಜರೋಹಣ ಕಾರ್ಯಕ್ರಮದಲ್ಲಿ ನಮ್ಮೂರು ಹುಡುಗಿಯರು ಪಾಲ್ಗೊಳ್ಳಲಿದ್ಧಾರೆ. ಅಲ್ಲದೆ ಮಲ್ನಾಡ್​ನ ಸಂಸ್ಕೃತಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಮಲ್ನಾಡ್​ನ ಜನಪದಕ್ಕೆ ಸಾಕ್ಷಿಯಾಗಿರುವ ಡೊಳ್ಳು ಕುಣಿತವನ್ನು ದೆಹಲಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ.  ರಿಪ್ಪನ್​ಪೇಟೆಯ ವಿದ್ಯಾರ್ಥಿನಿಯರು ಹೌದು,  ಕರ್ತವ್ಯ ಪಥದಲ್ಲಿ ನಡೆಯಲಿರುವ  ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ  ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ … Read more

ಲೈಟ್ ಕಂಬ, ಪಂಪ್​ ಹೌಸ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು

SHIVAMOGGA |  Jan 12, 2024  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ರಾತ್ರಿ ಕಾರೊಂದು ಅಪಘಾತಕ್ಕೀಡಾಗಿದೆ. ಇಲ್ಲಿನ ಹೊಸನಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ.  ಡ್ರೈವರ್ ಕಂಟ್ರೋಲ್​ ತಪ್ಪಿದ ಕಾರು ನೇರವಾಗಿ ರಸ್ತೆಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಕುಡಿಯುವ ನೀರು ಪೂರೈಕೆಯ ಪಂಪ್​ ಹೌಸ್​ಗೆ ಗುದ್ದಿ ಬಳಿಕ ಒಂದು ಪಲ್ಟಿಯಾಗಿದೆ. ಒಂದು ಸೈಡ್ ವಾಲಿ ನಿಂತ ಕಾರಿನಲ್ಲಿ ಚಾಲಕನಿಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.  ಇನ್ನೂ ಘಟನೆ ಹೇಗೆ ನಡೀತು ಅನ್ನೋದನ್ನ … Read more

ಗಿಳಿಶಾಸ್ತ್ರ ಹೇಳುತ್ತಿದ್ದವರನ್ನ ಅರೆಸ್ಟ್ ಮಾಡಿದ ಅಧಿಕಾರಿಗಳ ತಂಡ! ಕಾರಣವೇನು ಗೊತ್ತಾ?

SHIVAMOGGA  |  Jan 9, 2024  |  ಇತ್ತೀಚೆಗೆ ಹುಲಿ ಉಗುರು ಮೇಲಿದ್ದ ಇಲಾಖೆಗಳ  ಕಣ್ಣು ಇದೀಗ ಗಿಳಿಶಾಸ್ತ್ರ ಹೇಳುವವರ ಮೇಲೂ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಗಿಳಿಶಾಸ್ತ್ರ ಹೇಳುವವರ ಬಳಿಯಲ್ಲಿ ಇದ್ದ ಎರಡು ಗಿಳಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.  ಗಿಳಿಶಾಸ್ತ್ರ ಇತ್ತೀಚೆಗೆ ಗಿಳಿಶಾಸ್ತ್ರ ಹೇಳುವವರು ಸಿಟಿ ಕಡೆಗಳಲ್ಲಿ ಕಡಿಮೆಯಾಗಿದ್ದು ಹಳ್ಳಿಗಳಲ್ಲಿ ಇವರ ತಿರುಗಾಟ ಕಾಣಸಿಗುತ್ತಿದೆ. ಹಾಗೆ ರಿಪ್ಪನ್​ಪೇಟೆ ಬಳಿ  ಗಿಳಿಶಾಸ್ತ್ರ … Read more

ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ!

SHIVAMOGGA |  Dec 20, 2023  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ ರಿಪ್ಪನ್​ ಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ.  ಮೃತರನ್ನು 24 ವರ್ಷದ ಕವನಾ ಎಂಧುರ ಗುರುತಿಸಲಾಗಿದೆ. ಇಲ್ಲಿನ ಹಳೆಯ ಚಿತ್ರಮಂದಿರ ಸಮೀಪ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಶಾಪಿಂಗ್ ಮಾಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಶಿಕಾರಿಪುರ ಮೂಲದ ವ್ಯಕ್ತಿಯೊಬ್ಬರನ್ನ ಮದುವೆಯಾಗಿದ್ದರು. ಇವರಿಗೆ ಐದು ವರ್ಷದ ಮಗನಿದ್ದು ಆತನನ್ನ ತಮ್ಮ ತಾಯಿಯೊಂದಿಗೆ … Read more

ಹೊಸನಗರಕ್ಕೆ ಹೋಗುತ್ತಿದ್ದ ಬೋರ್​ವೆಲ್​ ಲಾರಿ ಹಳ್ಳಕ್ಕೆ ಉರುಳಿ ಅಪಘಾತ

SHIVAMOGGA|  Dec 18, 2023  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ಲಾರಿಯೊಂದು ಹಳ್ಳಕ್ಕೆ ಉರುಳಿದ ಘಟನೆ ಸಂಭವಿಸಿದೆ. ಹೊಸನಗರ ತಾಲ್ಲೂಕು ನ ಮುಂಬಾರು ಗ್ರಾಮದ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಕಳೆದ ಭಾನುವಾರ ರಾತ್ರಿ ನಡೆದ ಇನ್ಸಿಡೆಂಟ್​ನಲ್ಲಿ ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.  READ : ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್​ನಲ್ಲಿ ತಮಿಳುನಾಡು ಮೂಲದವನ ಬಂಧನ! ಹೊಸನಗರ ತಾಲ್ಲೂಕು ಇಲ್ಲಿನ ರಿಪ್ಪನ್​ಪೇಟೆ ಕಡೆಯಿಂದ ಹೊಸನಗರದತ್ತ ಹೊರಟಿದ್ದ ಲಾರಿ ಅಪ್​ಸೆಟ್ ಆಗಿದೆ. … Read more

ಕಣ್ಣು ಹಾಕಂಗಿಲ್ಲ ! ಬಾಳೆ ತೋಟಕ್ಕಿದೆ ಬೆಡಗಿಯರ ಫೋಟೋ ಕಾವಲು!

SHIVAMOGGA NEWS / Malenadu today/ Nov 30, 2023 | MALENADU TODAY | MALNAD NEWS  HOSANAGARA|  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ರಿಪ್ಪನ್​ಪೇಟೆ ಸಮೀಪದ ರೈತರೊಬ್ಬರು ತಮ್ಮದೇ ವಿಶೇಷತೆಯೊಂದಿಗೆ ಸುದ್ದಿಯಾಗಿದೆ. ಸದ್ಯ ಅವರ ತೋಟ, ದಾರಿಹೋಕರನ್ನ ವಿಶಿಷ್ಟವಾಗಿ ಸೆಳೆಯುತ್ತಿದೆ.  ಬೆದರು ಬೊಂಬೆ ಬದಲು ತಾರೆಯರ ಗೊಂಬೆ ಹಸನಾಗಿ ಬೆಳೆದ ತೋಟಕ್ಕೆ ಕಣ್ಣು ಜಾಸ್ತಿ.. ಅಂತಹ ಕಣ್​ದೃಷ್ಟಿ ತಾಕದಿರಲಿ ಅಂತಾ ರೈತರು ದೃಷ್ಟಿ ಗೊಂಬೆಯನ್ನೋ? ಬೆದರು ಬೊಂಬೆಯನ್ನೋ ಹಾಕುತ್ತಾರೆ. ತೋಟಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ … Read more

ಸೀದಾ ಕೆರೆಗೆ ಉರುಳಿದ ಕಾರು! ಬೆಂಗಳೂರಿನಿಂದ ಹೊಸನಗರಕ್ಕೆ ಬರುತ್ತಿದ್ದ ವೇಳೆ ಘಟನೆ

KARNATAKA NEWS / ONLINE / Malenadu today/ Nov 18, 2023 SHIVAMOGGA NEWS ripponpete | Malnenadutoday.com |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ರಿಪ್ಪನ್​ಪೇಟೆ ಸಮೀಪ ಕಾರೊಂದು ಸೀದಾ ಕೆರೆಗೆ ಉರುಳಿದ ಘಟನೆ ಸಂಭವಿಸಿದೆ.  ಹೇಗಾಯ್ತು ವಿವರ ಇಲ್ಲಿನ ಹೊಸನಗರ ರಸ್ತೆಯಲ್ಲಿ ತಾವರೆಕರೆ ಎಂಬ ಕೆರೆಯೊಂದಿದೆ. ಅದರ ಏರಿ ಮೇಲಿರುವ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಡ್ರೈವರ್​ ಕಂಟ್ರೋಲ್ ತಪ್ಪಿ ಸೀದಾ ಕೆರೆಗೆ ಇಳಿದಿದೆ. ರಸ್ತೆಯಿಂದ ಸುಮಾರು ಐವತ್ತು ಅಡಿಗೂ ದೂರ ಇಳಿದ … Read more

ಕಾರು-ಬೈಕ್ ಮುಖಾಮುಖಿ ಡಿಕ್ಕಿ ! ಇಬ್ಬರ ವಿದ್ಯಾರ್ಥಿಗಳಿಗೆ ಗಾಯ! ಒಬ್ಬ ಗಂಭೀರ!

ಕಾರು-ಬೈಕ್ ಮುಖಾಮುಖಿ ಡಿಕ್ಕಿ ! ಇಬ್ಬರ ವಿದ್ಯಾರ್ಥಿಗಳಿಗೆ ಗಾಯ! ಒಬ್ಬ ಗಂಭೀರ!

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ಕಾರು ಬೈಕ್​ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ಧಾನೆ. ರಿಪ್ಪನ್​ಪೇಟೆಯ  ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಹೊಸನಗರದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರು ಪರಸ್ಪರ ಡಿಕ್ಕಿಯಾಗಿವೆ.  ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಘಟನೆಯಲ್ಲಿ ಗಾಯಗೊಂಡಿದ್ದು, … Read more

ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆಯಲ್ಲಿರುವ ಮಸೀದಿ ಸಮೀಪ ಬಾರ್​ ಓಪನ್​ ಮಾಡುವ ಪ್ರಯತ್ನ ತೀವ್ರ ವಿರೋಧದ ನಡುವೆಯು ನಡೆಯುತ್ತಲೇ ಇದೆ. ಈ ಹಿಂದೆ ಪೊಲೀಸ್ ಸ್ಟೇಷನ್​ ಎದುರು ಪ್ರತಿಭಟನೆ ನಡೆದಿತ್ತು. ಇದರ ನಡುವೆ ನಿನ್ನೆ ಖಾಸಗಿ ಲಾಡ್ಜ್​ವೊಂದರಲ್ಲಿ ಬಾರ್​ ಓಪನ್​ಗೆ ಪ್ರಯತ್ನಿಸಲಾಗಿದೆ. ಈ ಸಂಬಂಧ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.   ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ … Read more

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು (MLA Gopalakrishna Belur ) ರಿಪ್ಪನ್‌ ಪೇಟೆಗೆ ಬಂದಿದ್ದ ವೇಳೆ ಬೋಂಡಾ ಹೇಗೆ ಮಾಡಿದರೆ ರುಚಿ ಜಾಸ್ತಿ ಎಂಬುದನ್ನ ವಿವರಿಸಿದ ವಿಡಿಯೋವೊಂದು ವೈರಲ್​ ಆಗಿದೆ.  ನಡೆದಿದ್ದೇನು? ರಿಪ್ಪನ್​ ಪೇಟೆ ಪ್ರವಾಸದಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮಳೆಯ ನಡುವೆ, ಅವರ ಅಭಿಮಾನಿಗಳ ಜೊತೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಬೃಂದಾವನ ಕ್ಯಾಂಟೀನ್‌ ಗೆ … Read more