ಭದ್ರಾವತಿಯಲ್ಲಿ ನಿರ್ಮಾಣವಾಯ್ತು ಪುನೀತ್ ಹಾಗೂ ಡಾ.ರಾಜ್ ಕಂಚಿನ ಪ್ರತಿಮೆಗಳ ದೇಗುಲ, ಲೋಕಾರ್ಪಣೆ ಯಾವಾಗ ಗೊತ್ತಾ..?  

Puneeth Rajkumar Bronze Statue Temple Inauguration

ಭದ್ರಾವತಿ: ಸ್ಯಾಂಡಲ್‌ವುಡ್‌ನ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷಗಳು ಕಳೆದಿದ್ದರೂ, ಅವರ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರಸ್ತೆ, ಹೋಟೆಲ್ ಹಾಗೂ ಉದ್ಯಮಗಳಿಗೆ ಅವರ ಹೆಸರಿಟ್ಟು ಗೌರವಿಸಲಾಗುತ್ತಿದೆ. ಇದೀಗ ಭದ್ರಾವತಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆಗಳಿರುವ ದೇಗುಲವೊಂದು ನಿರ್ಮಾಣಗೊಂಡಿದೆ. ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು … Read more

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ!  ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS  ಮನವೂ ಮರೆಯದ ವ್ಯಕ್ತಿಯೆಂದರೆ ಅದು ಪುನೀತ್ ರಾಜಕುಮಾರ್!  (puneeth rajkumar) ಅಗಲಿದ ಆ ಪುಣ್ಯಾತ್ಮನ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿಯು ಆ ವಿಡಿಯೋ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರೋದು ಇನ್ನೊಂದು ವಿಶೇಷ..  ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಪು ಬಾಸ್​ ರವರು 50 ಪುಶ್​ ಅಪ್ಸ್​ ಹೊಡೆದ ವಿಡಿಯೋ ಸಂಚಲನ ಮೂಡಿಸುತ್ತಿದೆ. ಗಾಯಕ ನವೀನ್ ಸಜ್ಜು ತಮ್ಮ ಇನ್​ಸ್ಟಾಗ್ರಾಂ (instagram) ಅಕೌಂಟ್​ನಲ್ಲಿ ಈ ವಿಡಿಯೋವನ್ನು … Read more

ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ ಶಿವಣ್ಣ

Hunsodu Shivamogga blast analysis

KARNATAKA NEWS/ ONLINE / Malenadu today/ May 1, 2023 GOOGLE NEWS ಹೊಸನಗರ/ ಶಿವಮೊಗ್ಗ ದಲ್ಲಿ ಶಿವಣ್ಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪರ ಪರವಾಗಿ ಮತ ಪ್ರಚಾರ ನಡೆಸಿದ್ದ ಶಿವಣ್ಣ ಇವತ್ತು ರಿಪ್ಪನ್​ ಪೇಟೆ ಹಾಗೂ ಹೊಸನಗರದಲ್ಲಿ ಬೇಳೂರು ಗೋಪಾಲೃಕೃಷ್ಣರ ಪರವಾಗಿ ಪ್ರಚಾರ ನಡೆಸಲಿದ್ದಾರೆ.  ತೀರ್ಥಹಳ್ಳಿಯಲ್ಲಿಯು ಶಿವಣ್ಣ ಪ್ರಚಾರ ಮೂಲಗಳ ಪ್ರಕಾರ ತೀರ್ಥಹಳ್ಳಿಯಲ್ಲಿಯು ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿ ಅವರು ಬಾಳೆಬೈಲಿನ ಸರ್ಕಾರಿ ಕಾಲೇಜಿನಿಂದ  ಆಗುಂಬೆ ಬಸ್ … Read more

#Gandhadagudi /ಅಪ್ಪು ಗಂಧದ ಗುಡಿ ಆರಂಭವಾಗಿದ್ದು ಎಲ್ಲಿಂದ ಗೊತ್ತಾ?/ಪವರ್​ ಸ್ಟಾರ್​ ಶಿವಮೊಗ್ಗದ ಮಿಸ್ಸಿಂಗ್​ ಲಿಂಕ್ ಏನು Story by JP

Do you know where Appu Gandhadagudi started from?/Do you know what scared Power Star Puneeth Story by JP

#Gandhadagudi /ಅಪ್ಪು ಗಂಧದ ಗುಡಿ ಥಿಯೇಟರ್​ನಲ್ಲಿ ಅಬ್ಬರಿಸಲು ಆರಂಭವಾಗಿದೆ. ನಾವಾಡುವ ನುಡಿಯೇ ಗಂಧದಗುಡಿ ಅಂತಾ ಪುನೀತ್ ಸರ್​ ಹಾಡಿದ್ದಾರೆ. ಹೆಂಡ್ತಿ ಮಕ್ಕಳನ್ನು ಬಿಟ್ಟು ನಿಮ್ಮನ್ನ ನಂಬಿ ಬಂದಿದ್ದೀನಿ ಎಂದು ಅಪ್ಪರವರು ಹೇಳುವಾಗ, ನಮ್ಮನ್ನೂ ಕಾಡು ಸುತ್ತಲು ಕರೆದುಕೊಂಡು ಹೋಗುತ್ತಾರೆ. ನಾಡಿನ ಮಂದಿ ಕಾಡಿಗೆ ಸುತ್ತಲು ಹೋಗಬಹುದು, ಆದರೆ ಸಿಟಿಗೆ ಒಗ್ಗಿದ್ದ ಮೈ, ಕಾನಿನ ಹಾದಿಗೆ ಒಗ್ಗುವುದು ಸುಲಭವಲ್ಲ. ಅಪ್ಪು ಪುನೀತ್​ ರಾಜಕುಮಾರ್ ಅದೆಲ್ಲವನ್ನು ಸಹಿಸಿಕೊಂಡೇ, ಗಂಧದಗುಡಿಯೊಳಗೆ ಸುತ್ತಾಡಿದ್ದಾರೆ. ಇದು ಗಂಧದಗುಡಿಯ ಅಪ್ಪುವಿನ ವಿಶಿಷ್ಟ ಸುದ್ದಿ ವಿಶೇಷ ಅಂದರೆ, … Read more

Puneeth Rajkumar ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು!

 Puneeth Rajkumar  ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು! ಇದು ಯಾರಿಗೂ ಸಿಗದ ಗೌರವ! ಏನಿದು? ಇಷ್ಟಕ್ಕೂ ಮರಿಯಾನೆಯ ನಾಮಕರಣದಲ್ಲಿ ಸೀಕ್ರೆಟ್​ ಸಂಗತಿಗಳೇನು ಗೊತ್ತಾ? ತಪ್ಪದೆ ಓದಿ! ಸಾಮಾನ್ಯವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ನೆಚ್ಚಿನ ಅರಣ್ಯಾಧಿಕಾರಿಗಳ ಅಥವಾ ನೆಚ್ಚಿನ ದೇವರ ಹೆಸರನ್ನೋ ಇಡುವುದು ವಾಡಿಕೆ. ಹೀಗೆ ಇಟ್ಟ ಹೆಸರುಗಳು ಕೆಲವೊಮ್ಮೆ ರುದ್ರ ಭಯಂಕರ ಎಂಬಂತೆ ಕಾಡುತ್ತವೆ. ಮತ್ತೆ ಕೆಲವೂ ಸೌಮ್ಯ ರಮಣೀಯ ಎಂಬಂತೆ ಖುಷಿ ಕೊಡುತ್ತವೆ. ಅದರಲ್ಲೂ … Read more