ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಶಿವಮೊಗ್ಗ ಎನ್​ಇಎಸ್​ ಮೈದಾನದಲ್ಲಿ (NES) ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ (prgya singh thakur) ಮಾತನಾಡಿದ್ದರು. ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ? ಈ ವೇಳೆ ಅವರು  ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ. ಇವರ ವಿರುದ್ಧ ಕೇಸ್ ದಾಖಲಿಸಿ ಎಂದು, ತೆಹಸಿನ್ ಪೂನಾವಾಲಾ ಎಂಬವರು ಇಮೇಲ್ ಮೂಲಕ … Read more

2 ದಿನದಲ್ಲಿ ವೈರಲ್​ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್​ಐಆರ್​ ದಾಖಲಿಸುವಂತೆ ಶಿವಮೊಗ್ಗ ಎಸ್​ಪಿಗೆ ಕಂಪ್ಲೆಂಟ್​ / ಏನಿದು? ಇಲ್ಲಿದೆ ಓದಿ

ಹಿಂದೂ ಜಾಗರಣ ವೇದಿಕೆಯ ಯಶಸ್ವಿ ಸಮ್ಮೇಳನ ಸಮಾಪ್ತಿಗೊಂಡು ಎರಡೇ ದಿನಗಳಲ್ಲಿ ದೇಶದಲ್ಲೆಡೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್​ (sadvi pragya singh takur)  ಆಡಿರುವ ಮಾತುಗಳು  ವೈರಲ್ ಆಗಿವೆ. ಅಷ್ಟೆಅಲ್ಲದೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಹಾರ ಆಗಿವೆ.  ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ? ಶಿವಮೊಗ್ಗದಲ್ಲಿ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾದ್ವಿ … Read more