ಭದ್ರಾವತಿ ನ್ಯೂಟೌನ್​, ಸಾಗರ ಟೌನ್​ನಲ್ಲಿ ಇಬ್ಬರು ಅರೆಸ್ಟ್! ಕಾರಣ ಕೋರ್ಟ್!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹಾಗು ಭದ್ರಾವತಿ ತಾಲ್ಲೂಕುನಲ್ಲಿ ಕೋರ್ಟ್​ನಿಂದ ವಾರಂಟ್ ಆಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್​ನ ಪೊಲೀಸರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ  ಬಂಧಿಸಿರುವ ಪೊಲೀಸರು ಆತನನ್ನು ಕೋರ್ಟ್​ಗೆ ಹಾಜರು ಪಡಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ಧಾರೆ. ಶಿವಮೊಗ್ಗ ಪೊಲೀಸ್, ಭದ್ರಾವತಿ ಪೊಲೀಸ್, ಸಾಗರ ಪೊಲೀಸ್, ಆರೋಪಿಗಳ … Read more

ಏರಿಯಾ ಡಾಮಿನೇಷನ್! ಒಂದೆ ದಿನ ಶಿವಮೊಗ್ಗ ಪೊಲೀಸರಿಂದ ಸೆಂಚುರಿ ಕೇಸ್!

 Police Action on Public Nuisance ಶಿವಮೊಗ್ಗ, malenadu today news , ಶಿವಮೊಗ್ಗ ಪೊಲೀಸರು ಹಬ್ಬದ ಹಿನ್ನೆಲೆಯಲ್ಲಿ ಏರಿಯಾ ಡಾಮಿನೇಷನ್​ ಹಾಗೂ ಕಾಲ್ನಡಿಗೆ  ಜಾಥಾವನ ್ನ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಅಲ್ಲದೆ ಈ ಸಂಬಂಧ ನಿನ್ನೆ ದಿನ ಒಟ್ಟು 1120 ಕೇಸ್​ಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸ್ ಪ್ರಕಟಣೆಯ ವಾಟ್ಸಾಪ್​ ಗ್ರೂಪ್​ನಲ್ಲಿ ಮಾಹಿತಿ ನೀಡಿದ್ದು,   ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 13, 2025 ರಂದು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ … Read more

ಕತ್ತಲಾದ ಮೇಲೆ ಪೊಲೀಸರ ಏರಿಯಾ ಡಾಮಿನೇಷನ್! ಕೆಲವೇ ಹೊತ್ತಿನಲ್ಲಿ 43 ಕೇಸ್!

Area Domination ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸರ ಪೆಟ್ರೋಲಿಂಗ್ ಚುರುಕುಗೊಳಿಸಿದ್ದಾರೆ. ಅದರಲ್ಲಿಯು ಕಾಲ್ನಡಿಗೆ ಗಸ್ತು ಮೂಲಕ ನಿನ್ನೆ ಒಂದೆ ದಿನ 43 ಕೇಸ್ ದಾಖಲಿಸಿದ್ದಾರೆ. ಸುದ್ದಿ ವಿವರ ಹೀಗಿದೆ. ದಿನಾಂಕ 30-07-2025 ರಂದು ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.  Area Domination ಆಯಾ ವಿಭಾಗದ ಡಿವೈಎಸ್​ಪಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳು, ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ‘ಏರಿಯಾ ಡಾಮಿನೇಷನ್’ ನಡೆಸಿದೆ. ಅಲ್ಲದೆ  Foot Patrolling ಮಾಡಿದೆ.  ಈ ವೇಳೆ ಸಾರ್ವಜನಿಕರಿಗೆ ತೊಂದರೆ (Public Nuisance) ಉಂಟು ಮಾಡುತ್ತಿದ್ದ … Read more

ಪಶ್ಚಿಮ ಬಂಗಾಳದ ಐವರಿಗೆ ಶಿವಮೊಗ್ಗ ಕೋರ್ಟ್​ನಿಂದ 4 ವರ್ಷ ಶಿಕ್ಷೆ

Thirthahalli news today  ತೀರ್ಥಹಳ್ಳಿ ಗಾಂಜಾ ಪ್ರಕರ  ಐವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹25,000 ದಂಡ! Thirthahalli news today / ಮಾದಕ ವಸ್ತು ಗಾಂಜಾ (Marijuana) ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ (Rigorous Imprisonment) ಶಿಕ್ಷೆ ಮತ್ತು ತಲಾ ₹25,000 ದಂಡ ವಿಧಿಸಿ ಆದೇಶಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ … Read more

holehonnur theft case 15-06-2025/ ಹೊಳೆಹೊನ್ನೂರು ಹೋಟೆಲ್​ನಲ್ಲಿ ಕನ್ನ ಪ್ರಕರಣ/ ಹೊಸನಗರದ ಆರೋಪಿ ಅರೆಸ್ಟ್ ! ಏನಿದು ಕೇಸ್​

Areca nut theft holehonnur theft

holehonnur theft ಹೊಳೆಹೊನ್ನೂರು ಹೋಟೆಲ್ ಕಳ್ಳತನ ಪ್ರಕರಣ: ಓರ್ವನ ಬಂಧನ, ₹6.40 ಲಕ್ಷ ಮೌಲ್ಯದ ವಸ್ತುಗಳು ವಶ ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಹೋಟೆಲ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹6.40 ಲಕ್ಷ ಮೌಲ್ಯದ ಬ್ಯಾಟರಿಗಳು, ಅಡುಗೆ ಪಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ವಿವರ: ದಿನಾಂಕ 04-04-2025 ರಂದು, ನಡೆದ ಘಟನೆ ಸಂಬಂಧ ಎಮ್ಮೆಹಟ್ಟಿ ಗ್ರಾಮದ ನಿವಾಸಿ ಶಿವಾಜಿರಾವ್ (36) … Read more

absconding Accused Arrested After 15 Years / 15 ವರ್ಷಗಳಿಂದ ಹುಡುಕುತ್ತಿದ್ದ ಶಿಕಾರಿಪುರದ ಆರೋಪಿ ಹೊನ್ನಾವರದಲ್ಲಿ ಅರೆಸ್ಟ್

absconding Accused Arrested After 15 Years

absconding Accused Arrested After 15 Years 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಶಿರಸಿ ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ವಿ   Uttara kannada / ಉತ್ತರ ಕನ್ನಡ : ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯ ಗುನ್ನ ನಂ: 39/2010 (ಸಿಸಿ ನಂ-255/2010, ಎಲ್.ಪಿ.ಸಿ ನಂ 02/2016) ಪ್ರಕರಣದಲ್ಲಿ ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್​ ಶಿಂದೆ  (ಭದ್ರಾಪುರ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ನಿವಾಸಿ)  ಎಂಬಾತನನ್ನು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು