Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ಸೊರಬ ವಿಧಾನಸಭಾ ಕ್ಷೇತ್ರದ ಕಣದಿಂದ ಹಿಂದೆ ಸರಿದ  ’ನಮೋ ವೇದಿಕೆ’ ಸೊರಬ ವಿಧಾನಸಭಾ ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವುದಾಗಿ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ಸ್ಪಷ್ಟಪಡಿಸಿದ್ದಾರೆ.  Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ … Read more

Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ಸೊರಬ ವಿಧಾನಸಭಾ ಕ್ಷೇತ್ರದ ಕಣದಿಂದ ಹಿಂದೆ ಸರಿದ  ’ನಮೋ ವೇದಿಕೆ’ ಸೊರಬ ವಿಧಾನಸಭಾ ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವುದಾಗಿ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ಸ್ಪಷ್ಟಪಡಿಸಿದ್ದಾರೆ.  Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ … Read more

soraba election/ ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಈ ಸಲ ತನ್ನದೇ ಕಾರಣಕ್ಕೆ ವಿಶೇಷ ಮತ್ತು ಕುತೂಹಲ ಮೂಡಿಸಿವೆ. ಶಿವಮೊಗ್ಗ ನಗರ ಕ್ಷೇತ್ರ (shivamogga city constituency) ಅಭ್ಯರ್ಥಿಗಳು ಯಾರು ಎನ್ನುವುದಕ್ಕೆ ರಾಜ್ಯದ ಗಮನ ಸೆಳೆದರೆ, ಸಾಗರ ಕ್ಷೇತ್ರ ಕಾಗೋಡು ತಿಮ್ಮಪ್ಪರ ಪುತ್ರಿಯ ಬಂಡಾಯದ ವಿಚಾರಕ್ಕೆ ಸುದ್ದಿಯಾಗಿದೆ. ತೀರ್ಥಹಳ್ಳಿಯ ಒಳಜಗಳ ಇದೀಗ ಕ್ಲೈಮ್ಯಾಕ್ಸ್​ ಕಂಡಿದೆ. ಶಿವಮೊಗ್ಗ ಗ್ರಾಮಾಂತರ ಹೊಸ ಅಚ್ಚರಿಗೆ ಕಾಯುತ್ತಿದೆ. ಅತ್ತ ಭದ್ರಾವತಿ ಸಾಮಾನ್ಯ ಕಾರ್ಯಕರ್ತನ ಎಂಟ್ರಿ ಕಂಡಿದ್ದರೆ … Read more

soraba election/ ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಈ ಸಲ ತನ್ನದೇ ಕಾರಣಕ್ಕೆ ವಿಶೇಷ ಮತ್ತು ಕುತೂಹಲ ಮೂಡಿಸಿವೆ. ಶಿವಮೊಗ್ಗ ನಗರ ಕ್ಷೇತ್ರ (shivamogga city constituency) ಅಭ್ಯರ್ಥಿಗಳು ಯಾರು ಎನ್ನುವುದಕ್ಕೆ ರಾಜ್ಯದ ಗಮನ ಸೆಳೆದರೆ, ಸಾಗರ ಕ್ಷೇತ್ರ ಕಾಗೋಡು ತಿಮ್ಮಪ್ಪರ ಪುತ್ರಿಯ ಬಂಡಾಯದ ವಿಚಾರಕ್ಕೆ ಸುದ್ದಿಯಾಗಿದೆ. ತೀರ್ಥಹಳ್ಳಿಯ ಒಳಜಗಳ ಇದೀಗ ಕ್ಲೈಮ್ಯಾಕ್ಸ್​ ಕಂಡಿದೆ. ಶಿವಮೊಗ್ಗ ಗ್ರಾಮಾಂತರ ಹೊಸ ಅಚ್ಚರಿಗೆ ಕಾಯುತ್ತಿದೆ. ಅತ್ತ ಭದ್ರಾವತಿ ಸಾಮಾನ್ಯ ಕಾರ್ಯಕರ್ತನ ಎಂಟ್ರಿ ಕಂಡಿದ್ದರೆ … Read more