ಸಕ್ರೆಬೈಲ್ ಆನೆ ಕ್ಯಾಂಪ್​ನಲ್ಲಿ WILD TUSKER SAKREBYLU | ಏನಿದು ಗೊತ್ತಾ ವಿಶಿಷ್ಟ ಸಂಘಟನೆ ಮತ್ತು ಕಾರ್ಯಕ್ರಮ !

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಅದ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದಲ್ಲಿರುವ ಮಾವುತ ಹಾಗೂ ಕಾವಾಡಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಜವಳಿ ವಿತರಿಸಲಾಯಿತು. .ಆನೆಗಳ ತರಬೇತಿ ಕ್ಯಾಂಪ್ ನಲ್ಲಿ, ನಡೆದ ಸರಳ ಕಾರ್ಯಕ್ರಮದಲ್ಲಿ ಎಂ.ಆರ್.ಎರ್.ಎಸ್. ಸಂಸ್ಥೆಯ ಅಂಗಸಂಸ್ಥೆ ಯಾದ ವೈಲ್ಡ್ ಟಸ್ಕರ್ ಸಕ್ರೇಬೈಲುವಿನ ಗೌರವಾದ್ಯಕ್ಷ  ಎಂ .ಶ್ರೀಕಾಂತ್ ರವರು, ಎಂಬತ್ತು ಮಂದಿ ಸಕ್ರೇಬೈಲ್ ಆನೆ ಬಿಡಾರದ … Read more

ಕಾಫಿ ತೋಟದಲ್ಲಿ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ ! VIRAL VIDEO

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS ಸಕಲೇಶಪುರ: ಕಾಡಾನೆಯ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಆರ್ ಆರ್ ಟಿ ಸಿಬ್ಬಂದಿಯನ್ನು ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.  ಇಲ್ಲಿನ ಕಿರೇಹಳ್ಳಿ ಗ್ರಾಮದಲ್ಲಿನ  ಕಾಫಿ ತೋಟವೊಂದರ ಒಳಗೆ ಕಾಡಾನೆ ಕಾಣಿಸಿಕೊಂಡಿತ್ತು. ಅದನ್ನ ಓಡಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿತ್ತು. ಈ ವೇಳೆ ಸಿಬ್ಬಂದಿ ಕಾಡಾನೆಯ ಇರುವಿಕೆಯನ್ನು ಅರಸುತ್ತಿದ್ದರು. ಪೂರಕವಾಗಿ ಆರ್​ಆರ್​ಟಿ ಸಿಬ್ಬಂದಿ ತೋಟದ ಕಾಲು ದಾರಿಯಲ್ಲಿ ಕಾಡಾನೆಯನ್ನ … Read more