naxalism :  ಮುಂಡಗಾರು ಲತಾ ಸೇರಿದಂತೆ 04 ಜನ ನಕ್ಸಲ್​ ಮುಖಂಡರ ಪ್ರಕರಣ ಖುಲಾಸೆ

naxalism

naxalism :  ಮುಂಡಗಾರು ಲತಾ ಸೇರಿದಂತೆ 04 ಜನ ನಕ್ಸಲ್​ ಮುಖಂಡರ ಪ್ರಕರಣ ಖುಲಾಸೆ naxalism :  ಕೆಲ ತಿಂಗಳ ಹಿಂದಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ  ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲ್ ಮುಖಂಡರಾದ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿ ವಿರುದ್ಧ ದಾಖಲಾಗಿದ್ದ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಪ್ರಕರಣಗಳನ್ನು ಖುಲಾಸೆ ಮಾಡಿ ನಗರದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.  ಇದು ರಾಜ್ಯ ಸರ್ಕಾರ ನಕ್ಸಲರ ಶರಣಾಗತಿ ಸಂದರ್ಭದಲ್ಲಿ ನೀಡಿದ್ದ ತ್ವರಿತ ವಿಚಾರಣೆಯ ಭರವಸೆ … Read more

naxalism : ನಂಬಲ ಕೇಶವರಾವ್ ಎನ್​ಕೌಂಟರ್​, ನಕ್ಸಲಿಸಂನ ಬೆನ್ನು ಮೂಳೆ ಮುರಿದೆವು ಎಂದಿದ್ದೇಕೆ ಅಮಿತ್ ಶಾ.?

naxalism : ನಂಬಳ ಕೇಶವ ರಾವ್​

naxalism :  ನಂಬಲ ಕೇಶವ ರಾವ್ 1970 ರ ದಶಕದ ಅಂತ್ಯದಿಂದಲೂ ನಕ್ಸಲೀಯ ಚಳವಳಿಯ ಭಾಗವಾಗಿದ್ದವರು.  ಮತ್ತು ನಕ್ಸಲಿಸಂ ಮೋಸ್ಟ್​ ವಾಂಟೆಡ್​ ತಂತ್ರಜ್ಞರಲ್ಲಿ ಒಬ್ಬರಾಗಿದ್ದರು. ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಇವರನ್ನು ಭದ್ರತಾ ಪಡೆಗಳು ಹೊಡೆದು ಉರಳಿಸಿದೆ. ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕರಲ್ಲಿ ಒಬ್ಬರಾದ ನಂಬಲ ಕೇಶವ ರಾವ್  ಅಲಿಯಾಸ್ ಬಸವರಾಜುರನ್ನು ಬುಧವಾರ  ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹೊಡೆದು ಉರುಳಿಸಿವೆ.  ನಕ್ಸಲ್ ಭದ್ರಕೋಟೆ ಎನಿಸಿದ್ದ ಅಬುಜ್ಮದ್ ಅರಣ್ಯದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ನೇತೃತ್ವದ … Read more