ಕುಡುಗೋಲಿನಿಂದ ಹಲ್ಲೆ ಮಾಡಿ ಮಹಿಳೆಯ ಕೊ*ಲೆ, ಆರೋಪಿಗೆ ಜೀವಾವಧಿ ಶಿಕ್ಷೆ

shivamogga news Man Gets Life Imprisonment 

ಶಿವಮೊಗ್ಗ: ಹಣ ನೀಡಲು ನಿರಾಕರಿಸಿದ 68 ವರ್ಷದ ವೃದ್ಧೆಯೊಬ್ಬರ ಮೇಲೆ ಕಬ್ಬಿಣದ ಕೊಳವೆ ಮತ್ತು ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ, ಆಭರಣ ಕಸಿದು ಪರಾರಿಯಾಗಿದ್ದ ಆರೋಪಿಗೆ ಶಿವಮೊಗ್ಗದ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯವು ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು ₹20,000 ದಂಡ ವಿಧಿಸಿ ತೀರ್ಪು ನೀಡಿದೆ. ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ! 21-01-2021 ರಂದು ತೀರ್ಥಹಳ್ಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದ ನಿವಾಸಿ ಕಿರಣ್ (27) ಎಂಬಾತನು … Read more

ಬೈಕ್​ಗೆ ಗುದ್ದಿ ಪಿಕಪ್​ ಡ್ರೈವರ್​ ಎಸ್ಕೇಪ್​! ಚೇಸ್ ಮಾಡಿ ಹಿಡಿದ ಮಾಳೂರು ಪೊಲೀಸ್! ಪೂರ್ತಿ ವಿವರ ಓದಿ!

 Malur Police Chase and Apprehend Hit and Run Driver

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :  ಬೈಕ್​ವೊಂದಕ್ಕೆ ಗುದ್ದಿ ಎಸ್ಕೇಪ್​ ಆಗುತ್ತಿದ್ದ ವಾಹನವನ್ನು ಪೊಲೀಸರೇ ಹಿಂಬಾಲಿಸಿ ಹಿಡಿದು, ಚಾಲಕ ಹಾಗೂ ವೆಹಿಕಲ್​ನ್ನ ವಶಕ್ಕೆ ಪಡೆದ ಘಟನೆಯೊಂದು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.  ನಡೆದಿದ್ದೇನು? ಮಾಳೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ 15 ನೇ ಮೈಲಿಕಲ್ಲು ಬಳಿ ತೀರ್ಥಹಳ್ಳಿಗೆ ಬೈಕ್​ನಲ್ಲಿ ಹೋಗುತ್ತಿದ್ದ ಸವಾರನೊಬ್ಬರಿಗೆ ಅಶೋಕಾ ಲೈಲಾಂಡ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇನ್ನೊಂದು ವಾಹನವನ್ನು ಓವರ್​ ಟೇಕ್ ಮಾಡುವ ಬರದಲ್ಲಿದ್ದ ಪಿಕಪ್ ಚಾಲಕ, ಆಕ್ಸಿಡೆಂಟ್ … Read more