ಮನದ ಕನ್ನಡಿಯಲ್ಲಿ ತೆಪ್ಪೋತ್ಸವದ ಸೆಲ್ಫಿ!…ನೀವ್​​ ಕಂಡಿದ್ದು! ನಮಗ್​ ಅನಿಸಿದ್ದು!

Tirthahalli Rameshwara Teppotsava

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ನಿನ್ನೆ ತೀರ್ಥಹಳ್ಳಿ ರಾಮೇಶ್ವರ ದೇವರ ತೆಪ್ಪೋತ್ಸವ ಸಾಕಷ್ಟು ಗಮ್ಮತ್ತಾಗಿತ್ತು. ತೀರ್ಥಹಳ್ಳಿ ಮಟ್ಟಿಗೆ ಅತ್ಯಂತ ವಿಶಿಷ್ಟ ಹಾಗೂ ಅಷ್ಟೆ ಪ್ರತಿಷ್ಟೆಯಾದ ಮತ್ತು ಮಲೆನಾಡ ವಿಶೇಷ ಸಂಭ್ರಮದ ತೆಪ್ಪೋತ್ಸವದಲ್ಲಿ ಮತ್ತೆಲ್ಲವೂ ಬದಿಗೊತ್ತಿ ಭಕ್ತಿ,ಭಕ್ತ ಮತ್ತು ರಾಮೇಶ್ವರ ದೇವರ ಆರಾಧನೆಯ ಸಂಭ್ರಮ ವಿಶೇಷವಾಗಿ ಕಳೆನೀಡಿತ್ತು,. ತುಂಗೆಯ ನಡುವೆ ರಾಮೇಶ್ವರ ದೇವರ ದೀಪಾಲಂಕೃತ ತೆಪ್ಪ ತೇಲುತ್ತಿರಲು, ಸುತ್ತಲು ಆಗಸಕ್ಕೆ ಸಿಡಿದು, ಕಾರ್ಮುಗಿಲ ಚಿತ್ತಾರ ಬಿಡಿಸುತ್ತಿದ್ದ ಪಟಾಕಿಗಳು ಕಣ್ಮನಕ್ಕೆ ಹಬ್ಬವನ್ನ ತಂದಿಟ್ಟಿತ್ತು.  ಈಜಲು ತೆರಳಿದ್ದ ಡಿವಿಎಸ್ ಕಾಲೇಜು … Read more

ಗಣಪತಿ ಮೆರವಣಿಗೆ ಮೇಲೆ ಹರಿದ ಕ್ಯಾಂಟರ್! 8 ಮಂದಿ ದುರ್ಮರಣ! ವಿಡಿಯೋ ಬೆಚ್ಚಿಬೀಳಿಸುತ್ತೆ

Lorry Hits Ganesha Procession in Hassan

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025, ಹಾಸನ:  ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಗಣಪತಿ ಮೆರವಣಿಗೆ ಮೇಲೆ  ಕ್ಯಾಂಟರ್ ಲಾರಿಯೊಂದು ನುಗ್ಗಿದ್ದರಿಂದ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ  (Tragedy) Lorry Hits Ganesha Procession in Hassan   View this post on Instagram   A post shared by KA on line (@kaonlinekannada) … Read more

ಅಡಕೆ ಎಂಥ ಕಥೆ! ಮಲ್ನಾಡ್​ ಅಡಿಕೆಯ ಬಗ್ಗೆ ಚರ್ಚೆ…ಶುರು! ಭರತ್​ರ ವರದಿ

Shivamogga Feb 21, 2024  ಅಡಿಕೆ, ಅಡಿಕೆ, ಅಡಿಕೆ, ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ,ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗದ ಜನರ ಬದುಕು ಅಡಿಕೆ ಬೆಳೆಯ ಮೇಲೆ ನಿಂತಿದೆ.. ಹಲವು ವರ್ಷಗಳಿಂದ ಈ ಭಾಗಗಳ ರೈತರು ಸಾಂಪ್ರದಾಯಿಕ ಮಾಡಿಕೊಂಡು ಬರುತ್ತಿದ್ದ  ಕೃಷಿ ಬೆಳೆಗಳನ್ನು ಬಿಟ್ಟು ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯ ಬೆನ್ನು ಹತ್ತಿದ್ದಾರೆ, ಅಡಿಕೆ ಬೆಳೆ ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಎಂದರೆ ಮಲೆನಾಡಿನ ರೈತರು ಭತ್ತ ಬೆಳೆಯುತ್ತಿದ್ದ ಜಾಗಗಳಲ್ಲಿ ಅಡಿಕೆ ಗಿಡ ನೆಟ್ಟು ಊಟಕ್ಕೆ ಅಕ್ಕಿಯನ್ನು ಖರೀದಿ … Read more

ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥ! ಏನಿದು ಘಟನೆ! ಹೇಗಾಯ್ತು! ವಿವರ ಇಲ್ಲಿದೆ

SHIVAMOGGA NEWS / ONLINE / Malenadu today/ Nov 21, 2023 NEWS KANNADA Chikkamagaluru |  Malnenadutoday.com |   ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ ಬಳಿಕ 17 ಮಂದಿ ಅಸ್ವಸ್ಥರಾದ ಘಟನೆಯು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಮರವಂಜಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಅಸ್ವಸ್ಥರಾದವರಿಗೆ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  READ :ಶಿವಮೊಗ್ಗ ಜಿಲ್ಲೆಯಿಂದ ಮತ್ತೊಂದು ಪಲ್ಲಕ್ಕಿ ಬಸ್ ಸೇವೆ ಆರಂಭ! ಸಾಗರ-ಶಿವಮೊಗ್ಗ-ವಿಜಯಪುರ! ಮರವಂಜಿ ಗ್ರಾಮದಲ್ಲಿ ಭಾನುವಾರ ಬಾಡೂಟದ ಕಾರ್ಯಕ್ರಮ ನಡೆದಿತ್ತು. … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಆಗ್ತಿದೆ ಗೊತ್ತಾ? ಇಲ್ಲಿದೆ ವಿವರ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣ ನ ಇನ್ನಷ್ಟು ಅಭಿವೃದ್ಧಿಗೆ ಈಗಾಗಲೇ ಹಲವು ಕೆಲಸಗಳು ಆಗಿವೆ. ಇದರ ಜೊತೆಯಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿದೆ. ರಾಜ್ಯಮಟ್ಟದ ಪತ್ರಿಕೆಯೊಂದರ ವರದಿ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ  ಎಎಸ್‌ಪಿ ಹಾಗೂ ಬಿಟಿಸಿಪಿ ಶಾಶ್ವತ ವ್ಯವಸ್ಥೆ ಇನ್ನಷ್ಟೆ ಆಗಬೇಕಿದೆ. READ :5 COTPA , 9 IMV CASE | ಒಂದೇ ದಿನ … Read more

SHIVAMOGGA AIRPORT ಗೆ ಆಗಮಿಸಿದ ಸ್ಟಾರ್​ ಏರ್​ಲೈನ್ಸ್​ನ ಸ್ಪೆಷಲ್​ ಬಸ್!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |  ಶಿವಮೊ ವಿಮಾನ ನಿಲ್ದಾಣ ನಿಧಾನಕ್ಕೆ ಇನ್ನಷ್ಟು ಅಪ್​ಡೇಟ್ ಆಗುತ್ತಿದೆ. ಪೂರಕವಾಗಿ ಸದ್ಯ ಶಿವಮೊಗ್ಗ ಏರ್​ಪೋರ್ಟ್​ಗೆ ಸ್ಟಾರ್​ ಏರ್​ಲೈನ್ಸ್​ ನ ವಿಶೆಷ ಬಸ್ ಆಗಮಿಸಿದೆ. ಇತ್ತೀಚೆಗಷ್ಟೆ ತಿರುಪತಿ, ಹೈದ್ರಾಬಾದ್​, ಗೋವಾ ನಗರಗಳಿಗೆ ವಿಮಾನ ಸೇವೆಯನ್ನು ಶಿವಮೊಗ್ಗದಿಂದ ನೀಡುವ ಘೋಷಣೆ ಮಾಡಿದ್ದ ಸಂಸ್ಥೆಯು ತನ್ನ ಸಿಬ್ಬಂದಿಯ ನೇಮಕಾತಿಯನ್ನ ಸಹ ಪೂರ್ಣಗೊಳಿಸಿತ್ತು.  ಇದೀಗ ಟರ್ಮಿನಲ್​ನಲ್ಲಿ ಪ್ರಯಾಣಿಕರನ್ನು ವಿಮಾನದವರೆಗೂ ಕರೆದೊಯ್ಯುವ … Read more

5 ದಿನದ ಮೊಳಕೆ 15 ದಿನವಾದರೂ ಬರಲಿಲ್ಲ! ಆಲೂಗಡ್ಡೆ ನಂಬಿ ಮೋಸ ಹೋದ ರೈತ! ಬಿತ್ತಿದ ಫಸಲ ಮೇಲೆ ಟ್ರ್ಯಾಕ್ಟರ್​ ಹೊಡೆದು ಆಕ್ರೋಶ

The 5-day-old sprout didn’t come even for 15 days! A farmer who was cheated by the belief in potatoes!

ಶಿವಮೊಗ್ಗಕ್ಕೆ ಮತ್ತೆ ಬರಲಿದೆ ಮೋದಿ ಫ್ಲೈಟ್​! ಪ್ರಧಾನಿ ಕಾರ್ಯಕ್ರಮದ ವಿವರ

image_750x500_6388449021829

KARNATAKA NEWS/ ONLINE / Malenadu today/ May 4, 2023 GOOGLE NEWS ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಅಂತಿಮ ಘಟ್ಟಕ್ಕೆ ಬರುತ್ತಿದೆ. ಮತದಾರರ ಮನೆ ಮನ ತಲುಪುವುದಕ್ಕೂ ಅಭ್ಯರ್ಥಿಗಳು ಬಿಡುವಿಲ್ಲದ ಓಡಾಟದಲ್ಲಿ ತೊಡಗಿದ್ದಾರೆ. ಇದರ ನಡುವೆ ಕೊನೆಕ್ಷಣದಲ್ಲಿ ಕಮಾಲ್ ಮಾಡಲು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಇದೇ ಮೇ ಏಳರಂದು ಪ್ರಧಾನಿ ನರೇಂದ್ರ ಮೋದಿ ಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಪಟ್ಟಿ ಇಲ್ಲಿದೆ  ರಾಜಧಾನಿ ಬೆಂಗಳೂರುನಲ್ಲಿ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ ನಂತರ … Read more