ಶರಾವತಿ ವಿಚಾರದಲ್ಲಿ ಉಗ್ರಹೋರಾಟಕ್ಕೆ ಅಣಿ! ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ

Save The River Sharavathi Pump Storage Opposition Reaches Critical Stage Round Table meeting Planned

ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ಹೆಚ್ಚಾಗುತ್ತಿದ್ದು, ಈ ಸಂಬಂಧ ಇನ್ನೊಂದು ಹಂತದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧದ ಹೋರಾಟ ತೀವ್ರಗೊಳಿಸಲು ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಸ್ವಾಮೀಜಿಗಳು ಸೇರಿ ಹಲವು ಪ್ರಮುಖರಿಂದ ಜನಾಂದೋಲನಕ್ಕೆ ರೂಪುರೇಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.  ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ/Round Table meeting ಶರಾವತಿ ನದಿ ಕಣಿವೆಯಲ್ಲಿ … Read more

ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​

Yellow Alert Issued for 9 Districts Weather Warning Heavy Rain This Week  Red Alert Urgent Weather Alert july 16Thirthahalli Schools rain fall report

Red Alert Heavy Rains Predicted for 3 Days  ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ Red Alert Heavy Rains Predicted for 3 Days  ಶಿವಮೊಗ್ಗ / ಬೆಂಗಳೂರು, ಜುಲೈ 24, 2025, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ … Read more

ಶಿವಮೊಗ್ಗಕ್ಕೆ ದೊಡ್ಡ ಗಿಫ್ಟ್! ಬರಲಿದೆ ಈ ಎಲ್ಲಾ ಸೌಕರ್ಯಗಳು!

New Super Speciality Services at McGann Hospital, including Plastic, Cancer, Neuro, and Pediatric surgery, offering free treatment for BPL cardholders under the AB-ARK scheme woman arrested in meggan hospital child case Shivamogga is Malnad Regional Health Hub july 24 Unidentified Body Found in Shivamogga: Police Seek Public Help

Shivamogga is Malnad Regional Health Hub july 24 ಶಿವಮೊಗ್ಗ, ಜುಲೈ 24, 2025: ಸದ್ಯ ಶಿವಮೊಗ್ಗದಲ್ಲಿ ಅಭಿವೃದ್ಧಿಯ ವಿಚಾರಕ್ಕೆ ಸಾಕಷ್ಟು ರಾಜಕಾರಣ ನಡೆಯುತ್ತಿದೆ. ಈ ಕುರಿತಾದ ಟೀಕೆ ಟಿಪ್ಪಣಿಗಳು ಮಲ್ನಾಡ್​ನ ಜನತೆಗೆ ಇನ್ನಷ್ಟು ಅನುಕೂಲತೆಯನ್ನೆ ನೀಡುತ್ತಿದೆ. ಇದೆಲ್ಲದ ನಡುವೆ ರಾಜ್ಯ ಸರ್ಕಾರ, ಮಲೆನಾಡು ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಈಓ ನಿಟ್ಟಿನಲ್ಲಿ ಶಿವಮೊಗ್ಗವನ್ನು ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಥವಾ ಹೆಲ್ತ್​ ಹಬ್​ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ … Read more

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ  ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!

SHIVAMOGGA  |  Jan 25, 2024  |  ದೆಹಲಿಯ ಕೆಂಪುಕೋಟೆಯಲ್ಲಿ ನಾಳೆ ಅಂದರೆ ಜನವರಿ  26 ರಂದು ನಡೆಯಲಿರುವ ಗಣರಾಜ್ಯೋತ್ಸವ ಧ್ವಜರೋಹಣ ಕಾರ್ಯಕ್ರಮದಲ್ಲಿ ನಮ್ಮೂರು ಹುಡುಗಿಯರು ಪಾಲ್ಗೊಳ್ಳಲಿದ್ಧಾರೆ. ಅಲ್ಲದೆ ಮಲ್ನಾಡ್​ನ ಸಂಸ್ಕೃತಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಮಲ್ನಾಡ್​ನ ಜನಪದಕ್ಕೆ ಸಾಕ್ಷಿಯಾಗಿರುವ ಡೊಳ್ಳು ಕುಣಿತವನ್ನು ದೆಹಲಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ.  ರಿಪ್ಪನ್​ಪೇಟೆಯ ವಿದ್ಯಾರ್ಥಿನಿಯರು ಹೌದು,  ಕರ್ತವ್ಯ ಪಥದಲ್ಲಿ ನಡೆಯಲಿರುವ  ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ  ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ … Read more

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಕ್ಕಿ! ತೆಪ್ಪೋತ್ಸವ ಯಾವಾಗ ಗೊತ್ತಾ?

SHIVAMOGGA  | THIRTHAHALLI  |   Dec 5, 2023 |  ಮಲೆನಾಡು ಶಿವಮೊಗ್ಗದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಕ್ಕಿಯಾಗಿದೆ. ಇಲ್ಲಿನ ಪ್ರಸಿದ್ದ ರಾಮೇಶ್ವರ ದೇವರ ಜಾತ್ರೆಯ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಉತ್ಸವ ಈ ವರ್ಷ ಇನ್ನಷ್ಟು ವಿಶೇಷವಾಗಿ ನಡೆಯಲಿದೆ.  ತೀರ್ಥಹಳ್ಳಿ ಜಾತ್ರೆಗೆ ಜನರ ಜಾತ್ರೆಯೇ ಸೇರುತ್ತದೆ. ತಾಲ್ಲೂಕು ಮಂದಿಯಷ್ಟೆ ಅಲ್ಲದೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ತುಂಗಾ ತೀರದಲ್ಲಿ ನಡೆವ ಉತ್ಸವ ನೋಡಲು ದೌಡಾಯಿಸುತ್ತಾರೆ. ಪುರಾಣ ಪ್ರಸಿದ್ದವಾಗಿ ನಡೆದುಕೊಂಡು ಬಂದಿರುವ ಜಾತ್ರೆಯು … Read more

ಮಲ್ನಾಡಲ್ಲಿ 20 ದಿನಕ್ಕಾಗುವಷ್ಟು ನೀರು! ಮತ್ತೆ ನಡೆಯುತ್ತಾ ಮೋಡ ಬಿತ್ತನೆ! ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS ಶಿವಮೊಗ್ಗ / ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇನ್ನೂ 20 ದಿನಗಳಿಂದ 1 ತಿಂಗಳವರೆಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಈಗಾಗಲೇ ಜಿಲ್ಲೆಯ 80-90 … Read more

BREAKING NEWS / ವಿಡಿಯೋ ಸ್ಕ್ಯಾಮ್​! ಶಿವಮೊಗ್ಗ ಪೊಲೀಸರಿಂದ ಓರ್ವ ಆರೋಪಿ ಬಂಧನ !

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS ಶಿವಮೊಗ್ಗ/ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಹಾಗೂ ಅದಕ್ಕೆ ಸಂಬಂಧಿಸಿದ ಆರೋಪದ ಕುರಿತಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಮೊನ್ನೆಯಿಂದ ಶಿವಮೊಗ್ಗದಲ್ಲಿ ಅಶ್ಲೀಲ ವಿಡಿಯೋಗಳ ತುಣುಕುಗಳು ಹರಿದಾಡುತ್ತಿತ್ತು. ಆ ದೃಶ್ಯಗಳಲ್ಲಿ ಇದ್ದ ವ್ಯಕ್ತಿಯು, ಹೆಣ್ಣುಮಕ್ಕಳಿಗೆ ಆಮೀಷವೊಡ್ಡಿ ಅವರನ್ನ ಸೆಕ್ಸ್ ವಿಚಾರದಲ್ಲಿ ಬಳಸಿಕೊಳ್ಳುತ್ತಿದ್ದ ಮತ್ತು ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್​ಮೇಲ್ … Read more

3 ವಿಡಿಯೋಗಳ ಬಗ್ಗೆ ಕ್ರಮ ಡಿವೈಎಸ್​ಪಿಗೆ ಕಂಪ್ಲೆಂಟ್​! ವಿದ್ಯಾರ್ಥಿ ಮುಖಂಡನೊಬ್ಬನ ವಿರುದ್ಧ ಆರೋಪ! ಏನಿದು?

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅಶ್ಲೀಲ ದೃಶ್ಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಮುಖಂಡನೊಬ್ಬನ ವಿರುದ್ದ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ನೀಡಿದೆ.  ವಿಡಿಯೋದಲ್ಲಿ  ವಿಧ್ಯಾರ್ಥಿ ಸಂಘಟನೆಯೊಂದರ ಮುಖಂಡನಿದ್ದು,  ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎನ್ ಎಸ್ ಯು ಐ  ಡಿವೈಎಸ್ ಪಿಯವರಿಗೆ ಮನವಿ ಮಾಡಿದೆ.   ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ಅದನ್ನು ದುರ್ಬಳಕೆ ಮಾಡಿರುವ ಆರೋಪವನ್ನು … Read more

ಹರಿದಾಡ್ತಿರುವ ಅಶ್ಲೀಲ ವಿಡಿಯೋ ಮೇಲೆ ಶಿವಮೊಗ್ಗ ಸೈಬರ್ ಪೊಲೀಸರ ಕಣ್ಣು! ಸಿಕ್ಕಿಬಿದ್ರೆ 5 ವರ್ಷ ಶಿಕ್ಷೆ! WhatsApp ಗ್ರೂಪ್ Admin ಮತ್ತು ಸದಸ್ಯರೇ ಹುಷಾರ್!

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS ಶಿವಮೊಗ್ಗ / ಜಿಲ್ಲೆಯಲ್ಲಿ ಮೊನ್ನೆಯಿಂದ ಹರಿದಾಡುತ್ತಿರುವ ಅಶ್ಲೀಲ ವಿಡಿಯೋಗಳ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ವಿದ್ಯಾರ್ಥಿ ಮುಖಂಡನೊಬ್ಬನಿಗೆ ಸಂಬಂಧಿಸಿದ ವಿಡಿಯೋಗಳು ಸಂತ್ರಸ್ತ ಹೆಣ್ಣುಮಕ್ಕಳ ಘನತೆ ದಕ್ಕೆ ತರುತ್ತಿದೆಯಲ್ಲದೆ, ಅಂತಹ ದೃಶ್ಯಗಳನ್ನು ಇನ್ನೊಬ್ಬರಿಗೆ ಷೇರ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫಾರವರ್ಡ್ ಮಾಡುವುದು ಸೈಬರ್​ ಕ್ರೈಂ ಅಪರಾಧವಾಗಿದೆ. ಸದ್ಯ ಹರಿಬಿಟ್ಟಿರುವ ದೃಶ್ಯಗಳು ತೀರಾ ಅತಿರೇಕ ಎನ್ನುವಷ್ಟರ ಮಟ್ಟಿಗೆ ಮೊಬೈಲ್​ಗಳಲ್ಲಿ ಹರಿದಾಡುತ್ತಿದೆ. … Read more

ಮಲ್ನಾಡ್​ ಶಿವಮೊಗ್ಗದಲ್ಲಿ ಮತ್ತೆ ತಲೆ ಎತ್ತಿತಾ ಸೆಕ್ಸ್​ ಸ್ಕ್ಯಾಂಡಲ್ ಕ್ರೈಂ​ ? ಆನ್​ಲೈನ್​ನಲ್ಲಿ ಯುವತಿಯರೇ ಎಚ್ಚರ? ಇದು ನಿಜನಾ?

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS ಮಲೆನಾಡು ಅಗಾಧ ಸಂಗತಿಗಳ ಒಡಲು. ಕಾಡಿಗೆ ಮಾತು ಬಂದಿದ್ದರೇ , ಮಲ್ನಾಡ್​ನ ಸೀಕ್ರೆಟ್​ ಲಾಕರ್​ ಬಿಚ್ಚಿಟ್ಟು, ನಡೆವ ಘನಘೋರ ಅಪರಾಧಗಳನ್ನು ಜಗತ್ತಿನ ಮುಂದಿಡುತ್ತಿತ್ತು.ಅಷ್ಟರಮಟ್ಟಿಗೆ ಶಿವಮೊಗ್ಗದ ಮೋಸ್ಟ್  ಟೆರಿಬಲ್​ ಕ್ರೈಂಗಳಿಗೆ,  ಜಿಲ್ಲೆಯ ಅಭಯಾರಣ್ಯಗಳು ಸಾಕ್ಷ್ಯಗಳಾಗಿವೆ! ಅದರಲ್ಲಿಯು ಮಲ್ನಾಡಿನ ಸೆಕ್ಸ್​ ಸ್ಕ್ಯಾಂಡಲ್​ಗಳಿಗೆ ಕಾಡು ಹಲವು ಸಹ ಮೇಜರ್​ ಐ ವಿಟ್ನೆಸ್​   ಹೊಸನಗರದಲ್ಲಿ ನಡೆದಿತ್ತು ವಿಕೃತ ಕೃತ್ಯ ಈ ಹಿಂದೆ ಹೊಸನಗರದ ಶರಾವತಿ ಹಿನ್ನೀರಿನಲ್ಲಿ ನಡೆದಿದ್ದ … Read more