ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಎಸ್ಸೈಗೆ ಆತ್ನೀಯವಾಗಿ ಬೀಳ್ಕೊಟ್ಟ ಎಸ್ಪಿ ಮಿಥುನ್ ಕುಮಾರ್

ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಎಸ್ಸೈಗೆ ಆತ್ನೀಯವಾಗಿ ಬೀಳ್ಕೊಟ್ಟ ಎಸ್ಪಿ ಮಿಥುನ್ ಕುಮಾರ್ ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಸ್ಸೈ ಕೆ.ಎನ್ ಚಂದ್ರಶೇಖರ್ ರವರಿಗೆ ಎಸ್ಪಿ ಮಿಥುನು ಕುಮಾರ್ ಆತ್ಮೀಯವಾಗಿ ಬೀಳ್ಕೊಟ್ಟರು.  ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಎಸ್ಸೈ ಆಗಿರುವ ಚಂದ್ರಶೇಖರ್ ವೃತ್ತಿ ಬದುಕಿನಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.  ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ  ಈ ದಿನ ದಿನಾಂಕ :28/02/2023 ರಂದು ವಯೋ ನಿವೃತ್ತಿ ಹೊಂದಿದ್ದಾರೆ. ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ … Read more

ಕಾರಿನ ರೀತಿ ವೇಗದಲ್ಲಿ ಹೋಗುವ ಟ್ರಾಕ್ಟರ್, ಜೆಸಿಬಿ, ಹಿಟಾಚಿಯಂತ ವಾಹನಗಳ ವೇಗಕ್ಕೆ ಕಡಿವಾಣ ಎಂದು..?

ಶಿವಮೊಗ್ಗ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಾರಿ ಗಾತ್ರದ ವಾಹನಗಳ ಓಡಾಟ ಸಾಮಾನ್ಯವಾಗಿದೆ. ಆದರೆ ಜನರು ಜೀವಭಯದಲ್ಲಿ ವಾಹನ ಚಲಾಯಿಸುವಂತ ಪರಿಸ್ಥಿತಿ ಎದುರಾಗಿದೆ. ವಾಹನಗಳ ಬಗ್ಗೆ ನೀಗಾ ಇಡಬೇಕಾದ ಸಾರಿಗೆ ಇಲಾಖೆ ಮಾತ್ರ ಯಾಕೊ ಕೈಕಟ್ಟಿ ಕೂತಂತಿದೆ. ಶಿವಮೊಗ್ಗ ನಗರದ ಹೃದಯ ಭಾಗದ ರಸ್ತೆಗಳಲ್ಲೇ ಜೆಸಿಬಿ, ಹಿಟಾಚಿ, ಟ್ರಾಕ್ಟರ್ ಟಿಪ್ಪರ್ ಗಳು ಅತೀ ವೇಗವಾಗಿ ಸಾಗುತ್ತಿವೆ. ಇನ್ನು ಕ್ರೇನ್ ನ ವೇಗ ಕೂಡ ಕಡಿಮೆಯಾಗಿಲ್ಲ. ಮುಂಬದಿ ಉದ್ದನೆಯ ಹುಕ್ಕನ್ನು ಹಾಕಿಕೊಂಡು ಕಾರಿನ ರೀತಿ ವೇಗವಾಗಿ ಸಾಗುತ್ತಿದ್ದರೆ, ವಾಹನ … Read more