ಬಿಜೆಪಿ ಪಕ್ಷಾಂತರ/ ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಚುನಾವಣಾ ರಾಜಕೀಯ ನಿವೃತ್ತಿಯ ನಂತರ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಇವತ್ತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ಬಹಿರಂಗವಾಗಿ ಬರೆದಿರುವ ಎರಡು ಪುಟದ ಪತ್ರವನ್ನು ಮಾಧ್ಯಮಗಳಿಗೆ ನೀಡಿದರು.  ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಬಿಜೆಪಿಯಲ್ಲಿ ಅಸಮಾಧಾನಗೊಂಡು ಪಕ್ಷಾಂತರಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರಿಗೆ ಈಶ್ವರಪ್ಪನವರು ಪತ್ರ ಬರೆದಿದ್ದು ಪತ್ರದಲ್ಲಿರುವ ವಿವರ ಇಲ್ಲಿದೆ ಓದಿ.  ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ರವರಿಗೆ ಬಹಿರಂಗ ಪತ್ರ ಮಾನ್ಯ ಶ್ರೀ … Read more

ಬಿಜೆಪಿ ಪಕ್ಷಾಂತರ/ ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಚುನಾವಣಾ ರಾಜಕೀಯ ನಿವೃತ್ತಿಯ ನಂತರ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಇವತ್ತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ಬಹಿರಂಗವಾಗಿ ಬರೆದಿರುವ ಎರಡು ಪುಟದ ಪತ್ರವನ್ನು ಮಾಧ್ಯಮಗಳಿಗೆ ನೀಡಿದರು.  ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಬಿಜೆಪಿಯಲ್ಲಿ ಅಸಮಾಧಾನಗೊಂಡು ಪಕ್ಷಾಂತರಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರಿಗೆ ಈಶ್ವರಪ್ಪನವರು ಪತ್ರ ಬರೆದಿದ್ದು ಪತ್ರದಲ್ಲಿರುವ ವಿವರ ಇಲ್ಲಿದೆ ಓದಿ.  ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ರವರಿಗೆ ಬಹಿರಂಗ ಪತ್ರ ಮಾನ್ಯ ಶ್ರೀ … Read more

ಬಿಜೆಪಿ ಮೊದಲ ಪಟ್ಟಿ ರಿಲೀಸ್​/ ಕೆ.ಎಸ್​.ಈಶ್ವರಪ್ಪನವರ ಫಸ್ಟ್ ರಿಯಾಕ್ಷನ್​ ಏನು ಗೊತ್ತಾ? / ಬೆಂಗಳೂರಿನಿಂದ ಬುಲಾವ್ ಬಂದಿತ್ತಾ?

image_750x500_64354a51c34e7

MALENADUTODAY.COM/ SHIVAMOGGA / KARNATAKA WEB NEWS ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ಬಿಜೆಪಿ ಮೊದಲ ಪಟ್ಟಿ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,  ನಿನ್ನೆ ಬಿಜೆಪಿಯ 189 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಕಾಂಗ್ರೆಸ್ ನವರು ಎದೆ ನಡುಗುವಂತಹ ಅಭ್ಯರ್ಥಿಗಳನ್ನು ಅಳೆದು ತೂಗಿ ಘೋಷಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಹಾಗಾಗಿ ಈ ಚುನಾವಣೆಯಲ್ಲಿ ಪೂರ್ಣ ಬಹುಮತ ಬರುವಂತಹ ಸರ್ಕಾರ ಆಗುತ್ತೆ ಎನ್ನುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.   ಬಿಜೆಪಿ ನಿಂತ ನೀರಲ್ಲ. … Read more

ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?

MALENADUTODAY.COM/ SHIVAMOGGA / KARNATAKA WEB NEWS ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಂಡಿರುವುದಕ್ಕೆ ಹೈಕಮಾಂಡ್ ಕಾರಣವಾ? ಹೀಗೊಂದು ಪ್ರಶ್ನೆ ಎದುರಾಗಿರುವ ಬೆನ್ನಲ್ಲೆ, ಶಿವಮೊಗ್ಗದಲ್ಲಿ ಈಶ್ವರಪ್ಪನವರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಪುತ್ರ ಕೆ.ಇ.ಕಾಂತೇಶ್, ತಮ್ಮ ತಂದೆಯ ನಿರ್ಧಾರವನ್ನ ಸರ್ಮರ್ಥಿಸಿಕೊಂಡರು.  ಕೆ.ಎಸ್​.ಈಶ್ವರಪ್ಪನವರ ನಿರ್ಧಾರ ನಾಲ್ಕಾರು ನಾಯಕರ ಜೊತೆಗೆ ಚರ್ಚಿಸಿ ತೆಗೆದುಕೊಂಡಿರುವುದು, ಅವರ ನಿರ್ಧಾರ ಅವಸರದ್ದಲ್ಲ ಎಂದ ಕಾಂತೇಶ್, ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಸಂಘಟನೆಗಾಗಿ ಈಶ್ವರಪ್ಪನವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಯಾರೋ ಒತ್ತಡ ಹೇರಿದ್ರು ಅಂತಾ … Read more

ಕೆ.ಎಸ್​. ಈಶ್ವರಪ್ಪನವರ ಮನೆಯಲ್ಲಿ ಕಂಡು ಬಂದ ಭಾವುಕ ಕ್ಷಣ!

MALENADUTODAY.COM/ SHIVAMOGGA / KARNATAKA WEB NEWS ಚುನಾವಣಾ ರಾಜಕಾರಣಕ್ಕೆ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ಬಿಎಸ್ ಯಡಿಯೂರಪ್ಪನವರು ಕಾರಣವಾ? ಹೀಗಂತ ಕೆ.ಎಸ್​.ಈಶ್ವರಪ್ಪನವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಹೊಡೆಯುತ್ತೀರಾ ಹೊಡೆಯಿರಿ ಈ ಮಧ್ಯೆ ಕಾರ್ಯಕರ್ತನೊಬ್ಬನ ಈಶ್ವರಪ್ಪನವರೇ ಮುಂದಿನ ಚುನಾವಣೆಯಲ್ಲಿ ನೀವು ಸ್ಪರ್ಧಿಸಬೇಕು ಎಂದು ಮಾಜಿ ಸಚಿವರು ಕುಳಿತಿದ್ದ ಮೇಜನ್ನ ಕುಟ್ಟಿ ಹೇಳಿದರು. ಇದಕ್ಕೆ ಈಶ್ವರಪ್ಪನವರು ಹಾಗೆಲ್ಲಾ ಮಾಡಿದರೇ ಹೊಡೆಯುತ್ತೇನೆ ಎಂದು ಭಾವುಕರಾಗಿಯೇ ಹೇಳಿದರು. ಇದಕ್ಕೆ ಕಾರ್ಯಕರ್ತ ಹೊಡೆಯಿರಿ ಬೇಸರವಿಲ್ಲ. ಆದರೆ ನಿರ್ಧಾರ ವಾಪಸ್ … Read more

KS Eshwarappa/ ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?

MALENADUTODAY.COM/ SHIVAMOGGA / KARNATAKA WEB NEWS ಚುನಾವಣಾ ರಾಜಕಾರಣಕ್ಕೆ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ಬಿಎಸ್ ಯಡಿಯೂರಪ್ಪನವರು ಕಾರಣವಾ? ಹೀಗಂತ ಕೆ.ಎಸ್​.ಈಶ್ವರಪ್ಪನವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಈಶ್ವರಪ್ಪನವರ ನಿವೃತ್ತಿ ಘೋಷಣೆ ಬೆನ್ನಲ್ಲೆ ಅವರ ಮನೆ ಬಳಿ ಜಮಾಯಿಸಿದ ಅಭಿಮಾನಿಗಳು, ಈಶ್ವರಪ್ಪನವರ ಮನವೊಲಿಸಲು ಮುಂದಾದರು. ಅಯ್ಯಯ್ಯೋ ಅನ್ಯಾಯ ಎಂದು ಕೂಗಿದರು, ಟೈರ್​ಗೆ ಬೆಂಕಿ ಹಚ್ಚಿ, ತಮ್ಮ ನಿರ್ಧಾರವನ್ನು ವಾಪಸ್​ ಪಡೆಯಬೇಕು ಎಂದು ಹಿರಿಯ ನಾಯಕರನ್ನು ಆಗ್ರಹಿಸಿದರು.  ನಾವು … Read more

KS Eshwarappa/ ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?

MALENADUTODAY.COM/ SHIVAMOGGA / KARNATAKA WEB NEWS ಚುನಾವಣಾ ರಾಜಕಾರಣಕ್ಕೆ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ಬಿಎಸ್ ಯಡಿಯೂರಪ್ಪನವರು ಕಾರಣವಾ? ಹೀಗಂತ ಕೆ.ಎಸ್​.ಈಶ್ವರಪ್ಪನವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಈಶ್ವರಪ್ಪನವರ ನಿವೃತ್ತಿ ಘೋಷಣೆ ಬೆನ್ನಲ್ಲೆ ಅವರ ಮನೆ ಬಳಿ ಜಮಾಯಿಸಿದ ಅಭಿಮಾನಿಗಳು, ಈಶ್ವರಪ್ಪನವರ ಮನವೊಲಿಸಲು ಮುಂದಾದರು. ಅಯ್ಯಯ್ಯೋ ಅನ್ಯಾಯ ಎಂದು ಕೂಗಿದರು, ಟೈರ್​ಗೆ ಬೆಂಕಿ ಹಚ್ಚಿ, ತಮ್ಮ ನಿರ್ಧಾರವನ್ನು ವಾಪಸ್​ ಪಡೆಯಬೇಕು ಎಂದು ಹಿರಿಯ ನಾಯಕರನ್ನು ಆಗ್ರಹಿಸಿದರು.  ನಾವು … Read more

ಈಶ್ವರಪ್ಪನವರ ಚುನಾವಣಾ ರಾಜಕಾರಣ ನಿವೃತ್ತಿ ಗೆ ಬಿಜೆಪಿ ಹೈಕಮಾಂಡ್ ನಾ ಸೂಚನೆಯಾ? ಜಗದೀಶ್ ಶೆಟ್ಟರ್​ ನೀಡಿದ ಸುಳಿವೇನು? ಇದು ಬಿಜೆಪಿ ರಾಜಕಾರಣ

MALENADUTODAY.COM/ SHIVAMOGGA / KARNATAKA WEB NEWS ಚುನಾವಣಾ ರಾಜಕಾರಣಕ್ಕೆ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇನ್ನಷ್ಟು ಸಂಘಟನಾ ಶಕ್ತಿಯನ್ನು ತುಂಬಬೇಕು ಎಂದು ಈ ನಿರ್ಣಯವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ. ಆದರೆ, ಇದು ಕೆ.ಎಸ್​.ಈಶ್ವರಪ್ಪನವರ ತೀರ್ಮಾನ ಅಲ್ಲ ಬಿಜೆಪಿ ಹೈಕಮಾಂಡ್​ನ ಸೂಚನೆ ಎಂಬಂತಹ ವಾದಕ್ಕೆ ಇದೀಗ ಸಾಕಷ್ಟು ಪುಷ್ಟಿ ಸಿಗುತ್ತಿದೆ.  ಪೂರಕವೆಂಬಂತೆ, ತಮಗೂ ಹೈಕಮಾಂಡ್​ನಿಂದ ಕರೆಬಂದಿದ್ದು ನಿಜ, ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು, ಆದರೆ ಹಿರಿಯರಾದ ತಮ್ಮನ್ನು ಈ … Read more

ಮೋದಿ ಮುಂದೆ ಸಿದ್ದರಾಮಯ್ಯ ಯಾರು? ದಲಿತ ಮತದಾರರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ/ ಕೆ.ಎಸ್​.ಈಶ್ವರಪ್ಪ

MALENADUTODAY.COM  |SHIVAMOGGA| #KANNADANEWSWEB ಮಾಜಿ ಸಿಎಂ ಸಿದ್ದರಾಮಯ್ಯರವರ ಚುನಾವಣಾ ಕಣದ ಬಗ್ಗೆ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಯಾವ ಕಾರಣಕ್ಕೂ ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ, ಏಕೆಂದರೆ ಅಲ್ಲಿ ನಿರ್ಣಾಯಕ ಮತದಾರರಾಗಿರುವ ದಲಿತ ಮತದಾರರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಮುನಿಯಪ್ಪ ಹಾಗೂ ಪರಮೇಶ್ವರ್ ಸೋಲಿಸಿದ್ದನ್ನು ದಲಿತರು ಮರೆತಿಲ್ಲ. ಇದರ ಜೊತೆಗೆ ಒಕ್ಕಲಿಗ, ಕುರುಬ ಮತದಾರರ ಮತವೂ ಅವರಿಗೆ ಸಿಗುವುದಿಲ್ಲ ಎಂದರು.   READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ … Read more

ಜನರ ಭಾವನೆಗಳನ್ನು ನಾನು ಹೇಳೋನೆ! ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ! ಅಜಾನ್ ಕುರಿತಾದ ಹೇಳಿಕೆಗೆ ಈಶ್ವರಪ್ಪನವರ ಉತ್ತರ!

image_750x500_641037bfa865c

ಅಜಾನ್ ಕುರಿತಾದ ತಮ್ಮ ಹೇಳಿಕೆಗೆ ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ನಡೆಸಿದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್​.ಈಶ್ವರಪ್ಪನವರು, ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.  ಜೋರಾಗಿ ಅಜಾನ್ ಕೂಗುವುದರಿಂದ ವಿದ್ಯಾರ್ಥಿಗಳಿಗೆ ಏನು ತೊಂದರೆಯಾಗುತ್ತದೆ.  ಆಸ್ಪತ್ರೆಯಲ್ಲಿ ಇರುವಂತ ರೋಗಿಗಳಿಗೆ ಆಝಾನ್ ಕೂಗುವುದರಿಂದ ಏನು ತೊಂದರೆ ಆಗುತ್ತಿದೆ ಅಂತ ಅವರಿಗೂ ಗೊತ್ತು. ಇವರು ಪ್ರತಿಭಟನೆ ಮಾಡುತ್ತಾರೆ ಎಂದು ನಾನು ಇರೋದನ್ನ ಬಹಿರಂಗವಾಗಿ ಹೇಳುವುದಕ್ಕೆ ನಾನು ಹಿಂದೆ ಮುಂದೆ ನೋಡಲ್ಲ ಎಂದರು ಅಲ್ಲದೆ,  ಸುಪ್ರೀಂ ಕೋರ್ಟ್ judgement ಕೂಡ ಕೊಟ್ಟಿದೆ ಈ ರೀತಿ ಬೇರೆಯವರಿಗೆ ತೊಂದರೆ … Read more