ಮೇಳಿಗೆ ವೆಂಕಟರಮಣ ದೇವಸ್ಥಾನದ ರಥೋತ್ಸವದಲ್ಲಿ ಮತ್ತೊಮ್ಮೆ ಆರಗ ಪ್ರಾರ್ಥನೆ!

MALENADUTODAY.COM | SHIVAMOGGA NEWS |THIRTHAHALLI TALUK ತೀರ್ಥಹಳ್ಳಿ ತಾಲ್ಲೂಕಿನ  ಮೇಳಿಗೆಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಜಾತ್ರಾ ರಥೋತ್ಸವವು ವಿಜ್ರಂಭಣೆಯಿಂದ ನಡೆಯುತ್ತಿದೆ. ಸುತ್ತಮುತ್ತಲಿನ ಊರಿನ ಸಮಸ್ತ ಜನರು ಜಾತ್ರೆಯಲ್ಲಿ ಭಾಗಿಯಾಗುವುದರ ಮುಖಾಂತರ ರಥೋತ್ಸವಕ್ಕೆ ಕಳೆ ಹೆಚ್ಚಿತು. ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!? ಮೇಳಿಗೆಯ ರಥಬೀದಿಯ ಅಕ್ಕಪಕ್ಕದಲ್ಲಿ ಆಟಿಕೆ ಸಾಮಾನುಗಳು, ಅಲಂಕಾರಿಕ ಗೃಹಪಯೋಗಿ ವಸ್ತುಗಳ ಅಂಗಡಿಗಳು ಮುಂಗಟ್ಟುಗಳಯ ನೆರೆದಿದ್ದವರ ಗಮನ ಸೆಳೆಯಿತು. ದೇವಸ್ಥಾನದ ಆವರಣವು ವಿಶೇಷವಾಗಿ … Read more

ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

MALENADUTODAY.COM | SHIVAMOGGA NEWS |THIRTHAHALLI TALUK ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ (Thirtahalli congress) ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಜಿಲ್ಲಾಧ್ಯಕ್ಷ ಸುಂದರೇಶ್​ರವರು, ಇಲ್ಲಿನ ಕಾಂಗ್ರೆಸ್​ ಮುಖಂಡರಾದ ಕಿಮ್ಮನೆ ರತ್ನಾಕರ್ (kimmane ratnakar) ಹಾಗೂ ಆರ್​ಎಂ ಮಂಜುನಾಥ್​ ಗೌಡರ ನಡುವಿನ ಭಿನ್ನಮತ ಶಮನ ಮಾಡುವ ಸಂಧಾನ ಮಾಡಿದ್ದರು. ಅಲ್ಲದೆ ಇಬ್ಬರು ನಾಯಕರು ಒಗ್ಗಟ್ಟಿನಿಂದ ಸಾಗುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ್ದರು.  Sagara Marikambe : ಸಾಗರ ಮಾರಿಕಾಂಬೆ ಜಾತ್ರೆಗೆ ಇವತ್ತಿನಿಂದ ಧಾರ್ಮಿಕ ಪೂಜೆ ! ಪ್ರಕ್ರಿಯೆ, ಪದ್ದತಿ, ವಿಧಾನ ಏನು? ಪ್ರಸಿದ್ಧ … Read more

thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report

ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ  ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga)​ ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ … Read more

thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report

ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ  ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga)​ ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ … Read more

Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧದ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga)​ ಆರಗ ಜ್ಞಾನೇಂದ್ರರೇ ಸ್ಯಾಂಟ್ರೋ ರವಿ ವಿಚಾರದಲ್ಲಿ ಎಒನ್ ಆರೋಪಿ ಎಂದು ದೂರಿದ್ದರು. ಅಲ್ಲದೆ ಕಾಂಗ್ರೆಸ್​ ವಲಯದಲ್ಲಿ ಸ್ಯಾಂಟ್ರೋ ರವಿಯ ಫೋಟೋಗಳು, ಬರಹಗಳು ವೈರಲ್​ ಆಗಿದ್ದವು ಇವೆಲ್ಲದಕ್ಕೂ ಗೃಹಸಚಿವ … Read more

Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧದ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga)​ ಆರಗ ಜ್ಞಾನೇಂದ್ರರೇ ಸ್ಯಾಂಟ್ರೋ ರವಿ ವಿಚಾರದಲ್ಲಿ ಎಒನ್ ಆರೋಪಿ ಎಂದು ದೂರಿದ್ದರು. ಅಲ್ಲದೆ ಕಾಂಗ್ರೆಸ್​ ವಲಯದಲ್ಲಿ ಸ್ಯಾಂಟ್ರೋ ರವಿಯ ಫೋಟೋಗಳು, ಬರಹಗಳು ವೈರಲ್​ ಆಗಿದ್ದವು ಇವೆಲ್ಲದಕ್ಕೂ ಗೃಹಸಚಿವ … Read more

ಹೊಸನಗರ & ತೀರ್ಥಹಳ್ಳಿಯಲ್ಲಿ ಆಪ್ತರಿಗೆ ಟೆಂಡರ್​/​ ಆರಗ ಜ್ಞಾನೇಂದ್ರರ ರಾಜೀನಾಮೆಗೆ ಕಿಮ್ಮನೆ ರತ್ನಾಕರ್ ಡೆಡ್​ಲೈನ್​

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಗೃಹಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಹರಿಹಾಯ್ದರು ಹೊಸನಗರದಲ್ಲಿ ಪಿಡಬ್ಲು ಇಲಾಖೆಯ ಕಾಮಗಾರಿಗಳನ್ನು ಜ್ಞಾನೇಂದ್ರರ ಸಂಬಂಧಿಯೊಬ್ಬರೇ ಮಾಡುತ್ತಿದ್ದಾರೆ. ಅವರು ಹೋಮ್ ಮಿನಿಸ್ಟರ್ ಆಗಿರುವುದಕ್ಕೆ ಅವೆಲ್ಲಾ ಹೊರ ಬರುತ್ತಿಲ್ಲ ಎಂದು ದೂರಿದ್ದಾರೆ.  ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ ಫೆಬ್ರವರಿ 2ನೇ ವಾರದೊಳಗೆ ಆರಗ ಜ್ಞಾನೇಂದ್ರವರು ರಾಜಿನಾಮೆ ನೀಡಬೇಕು ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಹಿಡಿಯುವುದಕ್ಕೂ … Read more

ಹೊಸನಗರ & ತೀರ್ಥಹಳ್ಳಿಯಲ್ಲಿ ಆಪ್ತರಿಗೆ ಟೆಂಡರ್​/​ ಆರಗ ಜ್ಞಾನೇಂದ್ರರ ರಾಜೀನಾಮೆಗೆ ಕಿಮ್ಮನೆ ರತ್ನಾಕರ್ ಡೆಡ್​ಲೈನ್​

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಗೃಹಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಹರಿಹಾಯ್ದರು ಹೊಸನಗರದಲ್ಲಿ ಪಿಡಬ್ಲು ಇಲಾಖೆಯ ಕಾಮಗಾರಿಗಳನ್ನು ಜ್ಞಾನೇಂದ್ರರ ಸಂಬಂಧಿಯೊಬ್ಬರೇ ಮಾಡುತ್ತಿದ್ದಾರೆ. ಅವರು ಹೋಮ್ ಮಿನಿಸ್ಟರ್ ಆಗಿರುವುದಕ್ಕೆ ಅವೆಲ್ಲಾ ಹೊರ ಬರುತ್ತಿಲ್ಲ ಎಂದು ದೂರಿದ್ದಾರೆ.  ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ ಫೆಬ್ರವರಿ 2ನೇ ವಾರದೊಳಗೆ ಆರಗ ಜ್ಞಾನೇಂದ್ರವರು ರಾಜಿನಾಮೆ ನೀಡಬೇಕು ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಹಿಡಿಯುವುದಕ್ಕೂ … Read more

”ತೀರ್ಥಹಳ್ಳಿ ಚುನಾವಣೆ ಸರ್ವೆ ರಿಪೋರ್ಟ್​ ಕಿಮ್ಮನೆ ರತ್ನಾಕರ್​ ಪರ/ ಆರಗ ಜ್ಞಾನೇಂದ್ರರಿಗೆ ಭೀತಿ”

ಕೇವಲ ಫೋನ್​ನಲ್ಲಿ ಕೇಳಿ ತೆಗೆದುಕೊಳ್ಳಬಹುದಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಪಾಸಣೆ ನೆಪದಲ್ಲಿ ಇಡಿ ಬರುವಂತೆ ಮಾಡಿದ್ದು, ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಎಂದು ಕಿಮ್ಮನೆ ಗಂಭೀರ ಆರೋಪ ಮಾಡಿದ್ದಾರೆ. ಶಂಕಿತ ಉಗ್ರ ಶಾರಿಖ್ ಖಾತೆಗೆ ಸಂಬಂಧಿಸಿದಂತೆ ಆದ ಹಣಕಾಸಿನ ವಿಚಾರದಲ್ಲಿ ಇಡಿ ತೀರ್ಥಹಳ್ಳಿಯ ಕಾಂಗ್ರೇಸ್ ಕಛೇರಿಗೆ ಬಂದು ಪರಿಶೀಲನೆ ನಡೆಸಿದ್ದಕ್ಕೆ ಕಿಮ್ಮನೆ ರತ್ನಾಕರ್ (kimmane rathnakar shivamogga) ತೀಕ್ಷ್ೞವಾಗಿ ಪ್ರತಿಕ್ರೀಯಿಸಿದ್ದಾರೆ. ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ … Read more