BREAKING NEWS / ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್​ ! ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ! ಆಂಧ್ರದ ಗುಂಟೂರಿಗೆ ಹೋಗಿ ದಾವಣಗೆರೆ ಪೊಲೀಸರ ಆಪರೇಷನ್​

MALENADUTODAY.COM  |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್​ನ ಮಾಸ್ಟರ್​ ಮೈಂಡ್ ಎನ್ನಲಾದ ತಮಿಳ್ ರಮೇಶ್​ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್​ ಅಲಿಯಾಸ್ ತಮಿಳ್ ರಮೇಶ್​ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್​ಗೆ ಮಹತ್ವದ ಟ್ವಿಸ್ಟ್ ನೀಡುವ … Read more

ಅಪ್ಪು ಬರ್ತ್​ಡೇ! ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ಜಯಕರ್ನಾಟಕ ಸಂಘಟನೆ

MALENADUTODAY.COM  |SHIVAMOGGA| #KANNADANEWSWEB ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ನಿನ್ನೆ ಪುನೀತ್​ ರಾಜಕುಮಾರ್​ರವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ. ಜಿಲ್ಲಾ ಅಧ್ಯಕ್ಷ ಸುರೇಶ್​ ಶೆಟ್ಟಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಂಘಟನೆಯು ನಗರದ ಜ್ಯುವೆಲ್ ರಾಕ್ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.  ಹಂದಿ ಅಣ್ಣಿ ಕೊಲೆಗೆ ಪ್ರತಿಕಾರ ತೀರಿಸಿಕೊಂಡನೇ ಹೆಬ್ಬೆಟ್ಟು ಮಂಜ? ಸಲಗ ಸಿನಿಮಾದಂತಾಗಿದೆ ಶಿವಮೊಗ್ಗದ ಪಾತಕ ಲೋಕ..ನಿಜವಾಗ್ಲೂ ಬ್ಯಾಟ್ ಬೀಸಿದವರು ಅಂದರ್ ಆಗ್ತಾರಾ ?JP EXCLUSIVE ಈ ಶಿಬಿರದಲ್ಲಿ ಸರ್ಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ … Read more