ಕಾರವಾರದಲ್ಲೊಂದು ಕಾಂತಾರ ಕಥೆ! ಊರಿನವರಿಗೆ ಹತ್ತಿರವಾಗಿದ್ದ ಕಾಡುಹಂದಿಯ ಶಿಕಾರಿ! ನೌಕಾನೆಲೆ ಸಮೀಪ ಸಿಕ್ತು ಸಜೀವ ಸ್ಫೋಟಕ

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ ಸೀಬರ್ಡ್​ ನೌಕಾನೆಲೆ (Seabird Naval Base) ಸಮೀಪ ನಡೆದ ಘಟನೆಯೊಂದು ಕೆಲಕಾಲ ಆತಂಕ ಮೂಡಿಸಿದ್ದಷ್ಟೆ ಅಲ್ಲದೆ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.  ಪ್ರಕರಣವೇನು? ಇಲ್ಲಿನ ನೌಕಾನೆಲೆಯ ಕಾಪೌಂಡ್​ ಸಮೀಪವೇ ನಾಡಬಾಂಬ್​ವೊಂದು ಪತ್ತೆಯಾಗಿತ್ತು. ಅದನ್ನ ಸ್ಥಳಕ್ಕೆ ಬಂದ ಪೊಲೀಸರು ನಿಷ್ಕ್ರೀಯಗೊಳಿಸಿದರು. ಅಲ್ಲದೆ ಘಟನೆ ಸಂಬಂಧ ಓರ್ವವನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.  ನಡೆದಿದ್ದೇನು? ಕಳೆದ ಶುಕ್ರವಾರ ರಾತ್ರಿ ನೌಕಾನೆಲೆ ಕಾಂಪೌಂಡ್ … Read more

ಶಿವಮೊಗ್ಗದಲ್ಲಿಯು ರಿಷಬ್​ಶೆಟ್ಟಿ ಕಾಂತಾರ ಅಬ್ಬರ ದಾಖಲೆ

ರಿಷಬ್​ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ಯಾನ್​ ಇಂಡಿಯಾ ತುಂಬಾ ದಾಖಲೆಗಳನ್ನೆ ಬರೆದು ಬೀಗುತ್ತಿದೆ. ಓಟಿಟಿ ಪ್ಲಾಟ್​ ಫಾರಮ್​ನಲ್ಲಿ ಸಿನಿಮಾ ರಿಲೀಸ್ ಆದರೂ ಸಹ ಸಿನಿಮಾವನ್ನು ಥಿಯೇಟರ್​ನಲ್ಲಿಯೇ ನೋಡುವವರ ಸಂಖ್ಯೆ ಇನ್ನೂ ಸಹ ಗಣನೀಯವಾಗಿ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಥಿಯೇಟರ್​ಗಳಲ್ಲಿ ಸಿನಿಮಾ ಅರ್ಧಶತಕ ಆಚರಣೆ ಮಾಡುತ್ತಿದೆ.  ಇದನ್ನು ಸಹ ಓದಿ : ಸಾಕ್ಷಾತ್ ಶಿವನಿಂದಲೇ ಉದ್ಭವಿಸುವ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ/ ಕಾಯಿಲೆಯು ವಾಸವಾಗುತ್ತೆ/ ಅಚ್ಚರಿ ಮೂಡಿಸುವ ಈ ಕ್ಷೇತ್ರ ಇರೋದಿಲ್ಲಿ? ಹೋಗೋದೇಗೆ? ವಿವರ ಇಲ್ಲಿದೆ ಈ … Read more