jayanagar police station/ ಕುಕ್ಕರ್​ನಲ್ಲಿ ಭಾಮೈದನ ಏಟು! ಲಟ್ಟಣಿಗೆಯಲ್ಲಿ ಅತ್ತೆಯ ಪೆಟ್ಟು! ಸಂಬಳದ ವಿಚಾರಕ್ಕೆ ಹೆಂಡ್ತಿ ಕಡೆಯವರ ರಾದ್ಧಾಂತ

SHIVAMOGGA  |  Jan 1, 2024  |  ಸಂಸಾರದಲ್ಲಿ ತಾಪತ್ರಯ ಒಂದಲ್ಲ ಒಂದು ಇದ್ದೇ ಇರುತ್ತೆ. ಕೆಲವೊಂದು ಮನೆಗಳಲ್ಲಿ ಇದು ವಿಕೋಪಕ್ಕೆ ಹೋಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಬಳದ ವಿಚಾರಕ್ಕೆ ಹೆಂಡ್ತಿ, ಅತ್ತೆ ಮತ್ತು ಬಾಮೈದ ಹಾಗೂ ಆತನ ಸ್ನೇಹಿತರು ಕುಕ್ಕರ್ ಹಾಗೂ ಲಟ್ಟಣಿಗೆ ಮತ್ತು ಚೊಂಬಿನಲ್ಲಿ ಹೊಡೆದ ಬಗ್ಗೆ ವರದಿಯಾಗಿದೆ.  ಜಯನಗರ ಪೊಲೀಸ್ ಸ್ಟೇಷನ್​/ jayanagar police station ಶಿವಮೊಗ್ಗ ನಗರದ ನಿವಾಸಿಯೊಬ್ಬರು ಈ ಸಂಬಂದ ಜಯನಗರ ಪೊಲೀಸ್ ಸ್ಠೇಷನ್​ನಲ್ಲಿ ದೂರು ದಾಖಲಿಸಿದ್ದಾರೆ.  ಸಂಬಳದ ವಿಚಾರವಾಗಿ … Read more

ಕೋಟೆ, ದೊಡ್ಡಪೇಟೆ, ಜಯನಗರ , ಸಾಗರ ಗ್ರಾಮಾಂತರಕ್ಕೆ ಹೊಸ ಇನ್​ಸ್ಪೆಕ್ಟರ್​! ಡಿವೈಎಸ್​ಪಿ ವರ್ಗಾವಣೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |   ರಾಜ್ಯಸರ್ಕಾರ 41 DYSP ಹಾಗೂ 71 PI ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಹಿಂದಿನ ವರ್ಗಾವಣೆಯಲ್ಲಿ ಆದ ಬದಲಾವಣೆಯಲ್ಲಿಯು, ಕೆಲವು ಚೆಂಜಸ್​ಗಳು ಆಗಿದ್ದು, ಸದ್ಯ ಸರ್ಕಾರದ ಆದೇಶದಲ್ಲಿ ಶಿವಮೊಗ್ಗದ ಮುಖ್ಯವಾಗಿ ನಾಲ್ಕು ಬದಲಾವಣೆಗಳು ಆಗಿವೆ  ನಾಲ್ವರು ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ರವಿ ಸಂಗನಗೌಡ ಪಾಟೀಲ್‌  ರವರನ್ನು ಸಿಐಡಿಯಿಂದ ಶಿವಮೊಗ್ಗ … Read more

ತೆಲುಗು, ಕನ್ನಡ ಮಾತನಾಡ ಬಲ್ಲ ಈ ಯುವಕ ಪತ್ತೆಯಾದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ!

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಿಂಧ 22 ವರ್ಷದ ಯುವಕ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ.  ಪವನ್, 22 ವರ್ಷ ವಾಸ ಬಸವನಗುಡಿ, 4ನೇ ಕ್ರಾಸ್, ಶಿವಮೊಗ್ಗ ಈ ವ್ಯಕ್ತಿ ಅ.9 ರಂದು ಶಿವಮೊಗ್ಗದ ಎ.ಎ. ಕಾಲೋನಿ ಚೌಡಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಅಜ್ಜಿಯ ಮನೆಯಿಂದ ಕಾಣೆಯಾಗಿದ್ದಾನೆ.  ಕಾಣೆಯಾದ ಪವನ್ ಸುಮಾರು 5.4 ಅಡಿ ಎತ್ತರ, ಕೋಲು ಮುಖ, … Read more

‘ಮಾರಿ ಹಬ್ಬದ’ ಮಾತು ’| KS ಈಶ್ವರಪ್ಪ ವಿರುದ್ದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಸುಮೊಟೋ FIR

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಹಾಗೂ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ಪ್ರತಿಭಟನಾ ಸಭೆ ನಡೆಸಿದ್ದರು. ಈ ವೇಳೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ  (K.S. Eshwarappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ಭಾಷಣದಲ್ಲಿ ಅವರು ಬಳಸಿದ್ದ ಪದಗಳ ವಿರುದ್ಧ ಇದೀಗ   ಐಪಿಸಿ ಸೆಕ್ಷನ್ 153ಎ ಮತ್ತು 504 ಅಡಿಯಲ್ಲಿ … Read more

ಲೈಕ್, ಶೇರ್ ಮಾಡಿದ್ರೆ 150 ರೂಪಾಯಿ ಕೊಡ್ತಾರೆ! ವಾಟ್ಸ್ಯಾಪ್​ ಮೆಸೇಜ್​ನಲ್ಲಿತ್ತು ಎರಡು ಮುಕ್ಕಾಲು ಲಕ್ಷದ ಸ್ಕೀಂ! ಯುವತಿಯರೇ ಹುಷಾರ್!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಶಿವಮೊಗ್ಗ ನಗರದ ಸಿಇಎನ್​ ಪೊಲೀಸ್ ಸ್ಟೇಷನ್​  (CEN Police Station)ನಲ್ಲಿ ಮತ್ತೊಂದು ಆನ್​ ಲೈನ್ ದೋಖಾ ಪ್ರಕರಣ ದಾಖಲಾಗಿದೆ.  ಮೊಬೈಲ್​ಗೆ ಬರುವ ಮೆಸೇಜ್​ಗಳೆಲ್ಲಾ ನಿಜವಾದುದಲ್ಲ ಎಂದು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಆದಾಗ್ಯು ಹಣದ ಆಸೆಗೆ ಮೋಸಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ನಗರದಲ್ಲಿ ವಾಟ್ಸ್ಯಾಪ್​ ಮೆಸೇಜ್ ನಂಬಿ ಎರಡು ಮುಕ್ಕಾಲು ಲಕ್ಷ ರೂಪಾಯಿಯನ್ನು ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ.  ಇಲ್ಲಿನ … Read more

ಗುದ್ದಲಿ ಪೂಜೆಗೆಂದು ವಡ್ನಾಳ್​ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್ (Jayanagar Police Station) ವ್ಯಾಪ್ತಿಯಲ್ಲಿ ಬರುವ ಎಎ ಕಾಲೋನಿಯಲ್ಲಿ ಮನೆಯೊಂದರ ಭೀಗ ಮುರಿದು ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ.  ಏನಿದು ಘಟನೆ? ಇಲ್ಲಿನ ನಿವಾಸಿಯೊಬ್ಬರು ಮನೆಯೊಂದರ ಗುದ್ದಲಿ ಪೂಜೆ ಸಲುವಾಗಿ ವಡ್ನಾಳ್​ಗೆ ಹೋಗಿದ್ದರು. ಕುಟುಂಬ ಸಮೇತ ಹೋಗಿದ್ದ  ಹಿನ್ನೆಲೆಯಲ್ಲಿ ಮನೆಗೆ ಭೀಗ ಹಾಕಿ ಹೋಗಿದ್ದರು. ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ, … Read more

ರೌಡಿಶೀಟರ್ ಸೈಫು ಕಾಲಿಗೆ ಪೊಲೀಸ್ ಫೈರಿಂಗ್! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS  ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್​  ಪೊಲೀಸರು ಆಯನೂರಿನ ದೊಡ್ಡಾವನಂದಿ ಪ್ರದೇಶದಲ್ಲಿ ನಿನ್ನೆ ರೌಡಿಶೀಟರ್ ನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಎಸ್​​ಪಿ ಮಿಥುನ್ ಕುಮಾರ್,  ಶಿವಮೊಗ್ಗದ ದೊಡ್ಡಪೇಟೆ, ಜಯನಗರ ಸೇರಿದಂತೆ ಆರೋಪಿ ವಿರುದ್ಧ  ವಿವಿಧ ಠಾಣೆಗಳಲಿ ಪ್ರಕರಣ ದಾಖಲಾಗಿದ್ದವು. ಒಟ್ಟು ರೌಡಿಶೀಟರ್ ಸೈಫು ವಿರುದ್ಧ 18 ಪ್ರಕರಣಗಳಿವೆ. ಈ ಪೈಕಿ ಡಕಾಯಿತಿ, ರಾಬರಿ, NDPS ಕಾಯ್ದೆ … Read more

BREAKING NEWS / ಶಿವಮೊಗ್ಗದಲ್ಲಿ ಮತ್ತೆ ಖಾಕಿ ಪಿಸ್ತೂಲಿನ ಸದ್ದು! 18 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಸೈಫು ಕಾಲಿಗೆ ಪೊಲೀಸ್ ಗುಂಡು! ರೌಡಿಗಳಿಗೆ ವಾರ್ನಿಂಗ್​!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್​ನ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಸೈಫು ಎಂಬಾತನನ್ನು ಹಿಡಿಯಲು ಹೋಗಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್ ಎಂಬವರು ಗಾಯಗೊಂಡಿದ್ದಾರೆ.  ಸಿಬ್ಬಂದಿಯ ರಕ್ಷಣೆಗಾಗಿ  ಜಯನಗರ ಠಾಣೆ ಪಿಎಸ್​ಐ  ನವೀನ್ ರಕ್ಷಣಾತ್ಮಕ ಕ್ರಮವಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಸೆರೆಸಿಕ್ಕಿದ್ದಾನೆ. ಈತ ಜೈಲಿನಲ್ಲಿರುವ ಮಾರ್ಕೆಟ್ ಫೌಜನ್​ … Read more