ತೀರ್ಥಹಳ್ಳಿ ಬೆಂಕಿ ಕೇಸ್ | PART 4| ಎಫ್ಐಆರ್​ನಲ್ಲಿ ಏನಿದೆ ಗೊತ್ತಾ? | ಪ್ರಕರಣದಲ್ಲಿ ಮೂವರ ವಿರುದ್ಧ ದಾಖಲಾಗಿದ್ದೇಕೆ IPC 306 ?

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿಯಲ್ಲಿ ನಡೆದ ಸಜೀವ ದಹನ ಪ್ರಕರಣ ಸಂಬಂಧ ದಾಖಲಾದ ಎಫ್​ಐಆರ್ ಇದೀಗ ಮಲೆನಾಡು ಟುಡೆಗೆ ಲಭ್ಯವಾಗಿದೆ.  ನಿಗೂಢತೆ ಮತ್ತು ತೀವ್ರ ಕುತೂಹಲವನ್ನು ಹೊಂದಿದ್ದ ಪ್ರಕರಣದ ಸಂಬಂದ ತೀರ್ಥಹಳ್ಳಿ ಪೊಲೀಸರು IPC 1860 (U/s-306,34) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.  ಸೆಕ್ಷನ್​ 306 ಹಾಗೂ ಅದಕ್ಕೆ ಸಂಬಂಧಿಸಿದ  34 ಅಂದರೆ ಆತ್ಮಹತ್ಯೆಗೆ ಪ್ರೇರೇಪಿಸುವವರಿಗೆ ಸೆಕ್ಷನ್ 306 ವಿಧಿಸಲಾಗುತ್ತದೆ ಮತ್ತು 10 … Read more

ತೀರ್ಥಹಳ್ಳಿ ಬೆಂಕಿ ಕೇಸ್​ PART-3 | ಸಜೀವ ದಹನದ ರಹಸ್ಯ ಹಾಗೆಯೇ ಕಮರಿ ಹೋಯ್ತಾ. 307 ಕೇಸ್ ಆಗಬೇಕಿದ್ದ ಪ್ರಕರಣವು 174ಸಿ ಯಲ್ಲಿ ಅಂತ್ಯ ಕಾಣಲಿದೆಯಾ..JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS  ಕರಾಳ ರಾತ್ರಿಯ ಸಜೀವ ದಹನದ ರಹಸ್ಯ ಹಾಗೆಯೇ ಕಮರಿ ಹೋಯ್ತಾ. 307 ಕೇಸ್ ಆಗಬೇಕಿದ್ದ ಪ್ರಕರಣವು 174ಸಿ ಯಲ್ಲಿ ಅಂತ್ಯ ಕಾಣಲಿದೆಯಾ.. ತೀರ್ಥಹಳ್ಳಿ ತಾಲೂಕಿನ ಅರಳು ಸುರಳಿ ಬಳಿಯ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು ಸಾವನ್ನಪ್ಪಿದ ಧಾರುಣ ಘಟನೆ 08-010-23 ರ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.  ಆರ್ ಎಸ್ ಎಸ್ ಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಆ … Read more

ತೀರ್ಥಹಳ್ಳಿ ಬೆಂಕಿ ಕೇಸ್ PART2/ ಈಗವನೂ ಇಲ್ಲ! / ಆತ ಕಂಡಂತೆಯೇ ನಡೆಯುತ್ತಾ ತನಿಖೆ? /

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ  ಸಜೀವ ದಹನ ಪ್ರಕರಣದಲ್ಲಿ  ಬದುಕುಳಿದಿದ್ದ ರಾಘವೇಂದ್ರರವರ ಕೊನೆ ಭರತ್ ಕೂಡ ನಿನ್ನೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾನೆ.  ತಿರ್ಥಹಳ್ಳಿ ತಾಲ್ಲೂಕು ಅರಳಸುರಳಿ ಸಮೀಪದ ಮನೆಯೊಂದರಲ್ಲಿ ಮೂವರು ದಹನವಾದ ಪ್ರಕರಣ ನಿಗೂಢ ಎನಿಸಿತ್ತು. ಈ ಮಧ್ಯೆ. ದಹನಗೊಂಡವರ ಪೈಕಿ ತಂದೆ ತಾಯಿ ಮೊದಲೇ ಸಾವನ್ನಪ್ಪಿದ್ದರು, ಆನಂತರ ಅವರ ದಹನವಾಗಿದೆ ಎಂಬ ವಿಚಾರ ತಜ್ಞ ಮೂಲಗಳಿಂದ ಮಲೆನಾಡು … Read more

ತೀರ್ಥಹಳ್ಳಿ ಬೆಂಕಿ ಕೇಸ್ PART 1/ ಸುಡುವ ಮೊದಲೇ ಸಾವನ್ನಪ್ಪಿದ್ದರಾ ದಂಪತಿ! ಮಗ ಮಾತ್ರನಾ ಜೀವಂತ ದಹನಗೊಂಡಿದ್ದು? ಜೆಪಿ ಬರೆಯುತ್ತಾರೆ!/

KARNATAKA NEWS/ ONLINE / Malenadu today/ Oct 10, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ತಾಲ್ಲೂಕು ಅರಳಸುರಳಿ ಸಮೀಪದ ಮನೆಯೊಂದರಲ್ಲಿ ಮೂವರು ದಹನವಾದ ಪ್ರಕರಣ ಸಾಕಷ್ಟು ನಿಗೂಢ ಅಂಶಗಳನ್ನು ಹೊಂದಿದ್ದು ಮಲೆನಾಡ ಮನೆಗಳಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ತಂದೆ, ತಾಯಿ, ಮಗ ಹಾಗೂ ಕಿರಿಮಗ ಒಂದೇ ಕೋಣೆಯಲ್ಲಿ ಬೆಂಕಿ ಹಾಕಿಕೊಂಡಿದ್ದೇಕೆ ಎನ್ನುವುದೇ ವಿಚಿತ್ರ ಅನ್ನಿಸುತ್ತಿದೆ. ಈ ಸಂಬಂಧ ಪೊಲೀಸ್ ಇಲಾಖೆ ಸೀನ್ ಆಫ್ ಕ್ರೈಂ, ಎಫ್ಎಸ್​ಎಲ್ ಹಾಗೂ ವಿಶೇಷ ತನಿಖಾ ತಂಡದ ಮೂಲಕ … Read more

ತೀರ್ಥಹಳ್ಳಿಯ ಆ ಮನೆಯೊಳಗೆ ನಡೆದಿದ್ದೇನು? ಬದುಕಿರುವ ಭರತ್​ ಹೇಳಿದ್ದೇನು? ಬೀದಿ ನಾಯಿಗಳು ಮತ್ತು ಆ ಅನುಮಾನವೇನು?

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS   ಆರ್ ಎಸ್ ಎಸ್ ಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಸಜೀವ ದಹನ ಮಾಡಿಕೊಳ್ಳುವಂತ ಕಠೋರ ನಿಲುವು ತಳೆದಿದ್ದಾರು ಏಕೆ ಎನ್ನುವ ಅನುಮಾನ ಮೂಡದೆ ಇರದು. ಸದ್ಯ ಈ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿರುವ ಅರಳು ಸುರಳಿಯ ಕೆಕೋಡ್  ಗ್ರಾಮದಲ್ಲಿ ಒಂದು ಕುಟುಂಬದ ಮೂವರು ಸಜೀವ ದಹನಗೊಂಡಿರುವ ಧಾರುಣ ಘಟನೆ ಚರ್ಚಿಸಿದಷ್ಟು ನಿಗೂಢತೆ ಪಡೆದುಕೊಳ್ತಿದೆ.   ಅಲ್ಲಿ … Read more

ತೀರ್ಥಹಳ್ಳಿಯ ಮನೆಯಲ್ಲಿ ಮೂವರ ಸಜೀವ ದಹನ! ಪ್ರತಿಷ್ಟಿತ ಕುಟುಂಬದಲ್ಲಿ ಬೆಳಗ್ಗೆ ಏನಾಯ್ತು!? ಎಸ್​ಪಿ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿಯಲ್ಲಿ  ಒಂದೇ ಮನೆಯಲ್ಲಿ ಮೂವರು ಸಜೀವ ದಹನವಾದ ಘಟನೆ  ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಅಚ್ಚರಿಗೆ ಕಾರಣವಾಗಿದೆ. ಸ್ಥಳಕ್ಕೆ ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿದ್ದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.  ಮನೆಯಲ್ಲಿನ ಸ್ತಿತಿ ನೋಡಿ ಬಳಿಕ ಮಾತನಾಡಿದ ಅವರು, ಘಟನೆಗೆ ಕಾರಣವೇನು ಎಂಬುದು ತಿಳಿದಿಲ್ಲ. ಆದರೆ ಮೇಲ್ನೋಟಕ್ಕೆ ಕಟ್ಟಿಗೆ ಹಾಕ್ಕೊಂಡು ಬೆಂಕಿಹಚ್ಚಿಕೊಂಡ ಹಾಗಿದೆ … Read more

BREAKING NEWS / ತೀರ್ಥಹಳ್ಳಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಜೀವ ದಹನ! ಅರ್ಚಕ ಕುಟುಂಬದಲ್ಲಿ ನಡೆದಿದ್ದೇನು?

BREAKING NEWS /  ತೀರ್ಥಹಳ್ಳಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಜೀವ ದಹನ! ಅರ್ಚಕ ಕುಟುಂಬದಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಬಳಿಯಲ್ಲಿ ಸಿಗುವ ಕೆಕೋಡ್​ ಎಂಬಲ್ಲಿ  ಭೀಕರ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಬೆಂಕಿ ತಗಲಿ ಮೂವರು ಸಾವನ್ನಪ್ಪಿದ್ದಾರೆ.  ತೀರ್ಥಹಳ್ಳಿ ತಾಲ್ಲೂಕಿನ ಹೊಸನಗರ ರಸ್ತೆ ಸಮೀಪ ಇರುವ ಅರಳಸುರಳಿ  ಗಣಪತಿ ಕಟ್ಟೆ ರೈಸ್​ ಮಿಲ್​  ಹತ್ತಿರ  ಇರುವ  ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ.  ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ … Read more

ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ ನಲ್ಲಿ ಆಗಿದ್ದೇನು? ಎಸ್​ಪಿ ಮಿಥುನ್​ ಕುಮಾರ್​ ಸ್ಪಷ್ಟನೆ ಏನು ಗೊತ್ತಾ?

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS ಶಿವಮೊಗ್ಗ ದ ಟಿಪ್ಪು ನಗರ ಹಾಗೂ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಹಲ್ಲೆ ಘಟನೆ ಬೆನ್ನಲ್ಲೆ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದೆ.  ಹೆಚ್ಚುವರಿ ಪೊಲೀಸರ ನಿಯೋಜನೆ ಈ ಮೊದಲು ಅಮಿರ್​ ಅಹಮದ್​ ಸರ್ಕಲ್​ ಹಾಗೂ ಸಿಗೇಹಟ್ಟಿ ಸರ್ಕಲ್​ ನಲ್ಲಿ ಎರಡು ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿತ್ತು. ಇದೀಗ ನಿನ್ನೆ ಘಟನೆ ನಡೆದ ಟಿಪ್ಪು ನಗರ ಹಾಗೂ ದ್ರೌಪದಮ್ಮ ಸರ್ಕಲ್​ ಬಳಿ … Read more

ಟಿಪ್ಪು ನಗರ , ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಘಟನೆ ಬಗ್ಗೆ ಬಜರಂಗದಳದ ರಾಜೇಶ್​ ಗೌಡ ಹೇಳುವುದೇ ಬೇರೆ? ಏನಿದು ಆರೋಪ

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ನಡೆದ ಎರಡು ಘಟನೆಗಳು, ಕೋಮು ಬಣ್ಣವನ್ನು ಪಡೆದುಕೊಂಡು ಫೇಕ್​ ನ್ಯೂಸ್​ ರೂಪದಲ್ಲಿ ಹರಿದಾಡುತ್ತಿತ್ತು. ನಡೆದ ಘಟನೆಗಗಳಲ್ಲಿ ಎರಡು ಕೋಮುಗಳ ಯುವಕರು ಇರೋದು ಇಷ್ಟೆಕ್ಕೆಲ್ಲಾ ಕಾರಣವಾಗಿತ್ತು. ನಡೆದ ಘಟನೆಯ ಬಗ್ಗೆ ಮಾತನಾಡಿದ ಬಜರಂಗ ದಳದ  ಶಿವಮೊಗ್ಗ ಜಿಲ್ಲಾ ಸಂಚಾಲಕ ರಾಜೇಶ್​ ಗೌಡ, ಬೇರೆಯದ್ದೆ ರೀತಿಯಲ್ಲಿ ಘಟನೆಯನ್ನು ವ್ಯಾಖ್ಯಾನಿಸಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಟಿಪ್ಪು ನಗರ ಹಾಗು ದ್ರೌಪದಮ್ಮ ಸರ್ಕಲ್​ … Read more

ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್​ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS ಅಸಲಿಗೆ ಶಿವಮೊಗ್ಗದ ಟಿಪ್ಪು ನಗರ ಹಾಗೂ ಗೋಪಾಳದಲ್ಲಿ ನಡೆದಿದ್ದು ಏನು? ಹೀಗೊಂದು ಪ್ರಶ್ನೆಯು ರಾತ್ರಿಯಿಂದಲೂ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ.  ಮೆಗ್ಗಾನ್​ ಬಳಿಯಲ್ಲಿ ಶಿವಮೊಗ್ಗದ ಟಿಪ್ಪು ನಗರದಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯೊಂದು ನಿನ್ನೆ ಸಂಜೆ 4-5 ಗಂಟೆಯಿಂದ ಗರಿಗೆದರಲು ಆರಂಭವಾಗಿತ್ತು. ಆದರೆ ಅದರ ಪೂರ್ವಪರ ತಿಳಿದುಬಂದಿರಲಿಲ್ಲ. ಆನಂತರ ಈ ಘಟನೆ ಬೆನ್ನಲ್ಲೆ ದ್ರೌಪದಮ್ಮ ಸರ್ಕಲ್​ ಸಮೀಪ , … Read more