ಬಕ್ರೀದ್ ನಮಾಜ್​ ಮುಗಿಸಿ ಬರುತ್ತಿದ್ದವರ ಮೇಲೆ ಜೇನುನೊಣಗಳ ದಾಳಿ! 22 ಕ್ಕೂ ಹೆಚ್ಚು ಮಂದಿಗೆ ಪೆಟ್ಟು

ಬಕ್ರೀದ್ ನಮಾಜ್​ ಮುಗಿಸಿ ಬರುತ್ತಿದ್ದವರ ಮೇಲೆ ಜೇನುನೊಣಗಳ ದಾಳಿ!  22 ಕ್ಕೂ ಹೆಚ್ಚು ಮಂದಿಗೆ ಪೆಟ್ಟು

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಳ್ಳಿಬೈಲ್​ ಗ್ರಾಮದಲ್ಲಿ ಬಕ್ರಿದ್ ಹಬ್ಬದ ದಿನ ಜೇನುನೊಣಗಳು ದಾಳಿ ಇಟ್ಟಿವೆ. ಪರಿಣಾಮ 22 ಮಂದಿ ಜೇನುನೊಣಗಳು ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದರು. ಸುಮಾರು 150 ಮಂದಿ ನಮಾಜ್ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಅಲ್ಲಿಯೇ ಇದ್ದ ಜೇನುನೊಣಗಳು ದಾಳಿನಡೆಸಿವೆ. ಇನ್ನೂ ಜೇನು ದಾಳಿಗೆ ತುತ್ತಾದವರು ಸಾಗರ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ.  … Read more