ಕಾಡಾನೆ ಕಾರ್ಯಾಚರಣೆ! ಸಾವು ನೋವಿಗೆ ಕಾರಣ ಏನು ಗೊತ್ತಾ? SOP ಪಾಲಿಸ್ತಿಲ್ಲ ಏಕೆ! JP ಬರೆಯುತ್ತಾರೆ
SHIVAMOGGA | Dec 7, 2023 | ಅವೈಜ್ಞಾನಿಕ ಕಾರ್ಯಾಚರಣೆಯಿಂದ ಕಾಡಾನೆಗಳು ಸಾಯುತ್ತಿವೆ. ಬಿಡಾರದ ಆನೆಗಳು ಸಾಯುತ್ತಿವೆ…ಸಿಬ್ಬಂದಿಗಳು ಕೂಡ ಸಾಯುತ್ತಿದ್ದಾರೆ…ಆನೆ ಕಾರ್ಯಾಚರಣೆಯ ಎಸ್.ಓ.ಪಿ ಮಾರ್ಗಸೂಚಿಯನ್ನು ಅಧಿಕಾರಿಗಳು ಅನುಸರಿಸುತ್ತಿಲ್ಲ ಏಕೆ? ಜೆಪಿ ಬರೆಯುತ್ತಾರೆ. ಎಸ್.ಓ.ಪಿ ಮಾರ್ಗಸೂಚಿ ಆನೆಗಳ ಮೇಲೆ ಕೆಲಸ ಮಾಡುವುದು ಒಂದು ಸಾಂಪ್ರಾದಾಯಿಕ ಕಲೆ. ಇಲ್ಲಿ ವೈಜ್ಞಾನಿಕ ಪದ್ಧತಿಗಳು ಅಷ್ಟು ಹೆಚ್ಚಾಗಿ ಕೆಲಸಕ್ಕೆ ಬರುವುದಿಲ್ಲ. ಆನೆ ಹುಟ್ಟಿನಿಂದ ಸಾಯುವವರಿಗೆ ಮಾವುತ ಆನೆಯ ನಡುವೆ ಕೊಂಡಿಯಾಗಿ ಉಳಿಯುವುದು ಪ್ರೀತಿ ವಿಶ್ಸಾಸ ಮಾತ್ರ. ಅದರಲ್ಲೂ ಕಾಡಾನೆ ಹಿಮ್ಮೆಟ್ಟಿಸುವ ಅಥವ … Read more