ಕಾಡಾನೆ ಕಾರ್ಯಾಚರಣೆ! ಸಾವು ನೋವಿಗೆ ಕಾರಣ ಏನು ಗೊತ್ತಾ? SOP ಪಾಲಿಸ್ತಿಲ್ಲ ಏಕೆ! JP ಬರೆಯುತ್ತಾರೆ

SHIVAMOGGA |   Dec 7, 2023 |  ಅವೈಜ್ಞಾನಿಕ  ಕಾರ್ಯಾಚರಣೆಯಿಂದ ಕಾಡಾನೆಗಳು ಸಾಯುತ್ತಿವೆ. ಬಿಡಾರದ ಆನೆಗಳು ಸಾಯುತ್ತಿವೆ…ಸಿಬ್ಬಂದಿಗಳು ಕೂಡ ಸಾಯುತ್ತಿದ್ದಾರೆ…ಆನೆ ಕಾರ್ಯಾಚರಣೆಯ ಎಸ್.ಓ.ಪಿ ಮಾರ್ಗಸೂಚಿಯನ್ನು ಅಧಿಕಾರಿಗಳು ಅನುಸರಿಸುತ್ತಿಲ್ಲ ಏಕೆ? ಜೆಪಿ ಬರೆಯುತ್ತಾರೆ.  ಎಸ್.ಓ.ಪಿ ಮಾರ್ಗಸೂಚಿ ಆನೆಗಳ ಮೇಲೆ ಕೆಲಸ ಮಾಡುವುದು ಒಂದು ಸಾಂಪ್ರಾದಾಯಿಕ ಕಲೆ. ಇಲ್ಲಿ ವೈಜ್ಞಾನಿಕ ಪದ್ಧತಿಗಳು ಅಷ್ಟು ಹೆಚ್ಚಾಗಿ ಕೆಲಸಕ್ಕೆ ಬರುವುದಿಲ್ಲ. ಆನೆ ಹುಟ್ಟಿನಿಂದ ಸಾಯುವವರಿಗೆ ಮಾವುತ ಆನೆಯ ನಡುವೆ ಕೊಂಡಿಯಾಗಿ ಉಳಿಯುವುದು ಪ್ರೀತಿ ವಿಶ್ಸಾಸ ಮಾತ್ರ. ಅದರಲ್ಲೂ ಕಾಡಾನೆ ಹಿಮ್ಮೆಟ್ಟಿಸುವ ಅಥವ … Read more

ಅರ್ಜುನನ ಸಾವಿಗೆ ಟ್ವಿಸ್ಟ್! ಕಾಲಿಗೆ ಬಿದ್ದಿತ್ತಾ ಮದ್ದಿನ ಗುಂಡು? ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

SHIVAMOGGA  |   Dec 6, 2023 |  ಹಾಸನದಲ್ಲಿ ದೈತ್ಯ ಕಾಡಾನೆ ಜೊತೆಗಿನ ಕಾಳಗದಲ್ಲಿ ಅಂಬಾರಿ ಆನೆ ಅರ್ಜುನ ಸಾವನ್ನಪ್ಪಿದ ಘಟನೆ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಘಟನೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಾಣಿಪ್ರಿಯರು ಸ್ಥಳದಲ್ಲಿ  ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ನಡುವೆ ಕೆಲವೊಂದು ವಿಡಿಯೋಗಳು ವೈರಲ್​ ಆಗಿದ್ದು, ಅರ್ಜುನನ ಕಾಲಿಗೆ ಗುಂಡು ಬಿದ್ದಿತ್ತು ಎಂಬ ಆರೋಪವೊಂದು ಕೇಳಿಬರುತ್ತಿದೆ. ಈ ಸಂಬಂಧ ಮಾವುತನೊಬ್ಬ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.  ಅರ್ಜುನ ಆನೆ … Read more