ಆ ತಪ್ಪು ಮಾಡದಿದ್ದರೇ ಈ ಜೀವ ಉಳಿಯುತ್ತಿತ್ತು!! ಸೀಕ್ರೆಟ್ ಎಲಿಫೆಂಟ್​ನ ಮೂರನೇ ಕೊಲೆಗೆ ಕಾರಣವಾದವರು ಯಾರು!? JP ಬರೆಯುತ್ತಾರೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA chikkamagaluru |  Malnenadutoday.com | ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಿಂದ ಸಕ್ರೆಬೈಲು ಸಾಕಾನೆಗಳು ವಾಪಸ್ಸಾದ  ಬೆನ್ನಲ್ಲೆ ನಡೆದ ಆನೆ ನಿಗ್ರಹ ಪಡೆಯ ಸಿಬ್ಬಂದಿ ಸಾವಿಗೆ ಹೊಣೆ ಯಾರು? ಜೆಪಿ ಬರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಕಾಡಾನೆಗಳ ಹಾವಳಿ ತಡೆಯಲು ಸಕ್ರೆಬೈಲು ಆನೆ ಬಿಡಾರದ ಕುಮ್ಕಿ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕರೆದೊಯ್ಯಲಾಗಿತ್ತು. ಒಂದು ಆನೆಯನ್ನು ಸೆರೆಹಿಡಿಯುವ ಹಾಗು ಮತ್ತೊಂದು ಆನೆಯನ್ನು ಹಿಮ್ಮೆಟ್ಟಿಸುವ … Read more

ಕಾಡಾನೆ ದಾಳಿ! ಆನೆ ನಿಗ್ರಹ ಪಡೆಯ ಸದಸ್ಯ ಸಾವು! ಇನ್ನಿಬ್ಬರಿಗೆ ಗಂಭೀರ ಗಾಯ!

SHIVAMOGGA NEWS / ONLINE / Malenadu today/ Nov 23, 2023 NEWS KANNADA Chikkamagaluru |  Malnenadutoday.com | ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಹಾವಳಿಗೆ ಇದೀಗ ಮೂರನೆ ವ್ಯಕ್ತಿ ಬಲಿಯಾಗಿದ್ದಾರೆ. ಇಲ್ಲಿನ ಮೂಡಿಗೆರೆ ತಾಲ್ಲೂಕು ಬೈರಾಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಇಲ್ಲಿನ ಕಾರ್ತಿಕ್ ಗೌಡ ಎಂಬವರು ಮೃತಪಟ್ಟಿದ್ದಾರೆ.  READ :10 ರ ಹರೆಯದ ಬಾಲಕಿ ಮೇಲೆ ವೃದ್ಧನ ಅತ್ಯಾಚಾರ! ಹೊಳೆಹೊನ್ನೂರು ಪೊಲೀಸರಿಂದ ಆರೋಪಿ ಅರೆಸ್ಟ್! ಆನೆ ನಿಗ್ರಹ ಪಡೆಯ ಸದಸ್ಯನಾಗಿದ್ದ ಕಾರ್ತಿಕ್​ ಗೌಡ ಆನೆಯನ್ನ … Read more