ಸರ್ಕಾರದ ಬಳಿಯಲ್ಲಿ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ , ಶುಂಠಿ ಜೊತೆ 5 ಕೆಜಿ ಟೊಮ್ಯಾಟೋ ತಿಂಗಳಿಗೊಂದು ಸಿಲಿಂಡರ್​ ಕೇಳಿದ ಉಪನ್ಯಾಸಕರು! ಕಾರಣವೇನು?

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS  ಶಿವಮೊಗ್ಗ: ಸಂಬಳ ಇಲ್ಲದ ಅತಿಥಿ ಉಪನ್ಯಾಸಕರು ವಿಶೇಷ ರೀತಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂರು ತಿಂಗಳಿನಿಂದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆ ಬೇಡಿಕೆ ಸಲ್ಲಿಸಿದ್ದಾರೆ.ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಇಲ್ಲಿನ … Read more

ಶುಂಠಿ ಕಳ್ಳರಿದ್ದಾರೆ ಹುಷಾರ್! ಹೊಲಕ್ಕೆ ಕಾಲಿಟ್ಟಾಗಲೇ ಸಿಕ್ಕಿಬಿದ್ದ ಕಳ್ಳರು ಹಲ್ಲೆಗೆ ಮುಂದಾಗಿ ಎಸ್ಕೇಪ್​! ಕಳ್ತನದಲ್ಲಿಯು ನಡೆಯಿತಾ ರಾಜಿ!? ಏನಿದು ಪ್ರಕರಣ

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ಫಸಲು ಬರುವುದಕ್ಕೆ ಶುರುಮಾಡ್ತಿದ್ದಾಗೆ, ಅದನ್ನ ಕಾವಲು ಕಾಯೋದೇ ಬೆಳೆಗಾರರಿಗೆ ದೊಡ್ಡ ಕೆಲಸ, ಅದರಲ್ಲಿ ಮಲೆನಾಡಲ್ಲಿ ಶುಂಠಿ ಕಳುವು ಸಾಮಾನ್ಯ ವಿಚಾರವೇನಲ್ಲ. ಶುಂಠಿ ಹಾಗೂ ಶುಂಠಿಯ ದುಡ್ಡಿಗಾಗಿ ತಲೆಗಳಲೇ ಇಲ್ಲಿ ಉರುಳಿದ ಘಟನೆಗಳು ಪೊಲೀಸ್ ಕ್ರೈಂ ಲಿಸ್ಟ್​ನಲ್ಲಿ ಇವೆ. ಇದಕ್ಕೆ ಪೂರಕವಾಗಿ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಶಿವಮೊಗ್ಗ ಜಿಲ್ಲೆ ಶಿಕಾರಿಪುರ  ತಾಲ್ಲೂಕು ಮಾಸೂರು ಸಮೀಪ ನೆಲವಾಗಿಲು ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ … Read more