ಅಂಗಡಿ ಬಾಗೀಲು ಹಾಕಿ ಮನೆಗೆ ಹೋಗಿದ್ದ ಮಾಲೀಕರಿಗೆ ಬಂತು ಫೋನ್ ಕಾಲ್! ಶಾಕ್ ಸರ್ಕೀಟ್!
SHIVAMOGGA | Dec 27, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಟೌನ್ನಲ್ಲಿನ ಗಾಂಧಿ ಚೌಕ್ ಸಮೀಪ ಜ್ಯೂಸ್ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಸಾಮಾಗ್ರಿಗಳು ಸುಟ್ಟುಹೋದ ಘಟನೆಯು ಸಂಭವಿಸಿದೆ. ಗಾಂಧಿ ಚೌಕ್ ಬಳಿ ಘಟನೆ /Gandhi Chowk ಪಟ್ಟಣದ ಗಾಂಧಿ ಚೌಕ್ ಕಲ್ಲಾರೆ ಗಣಪತಿ ದೇವಸ್ಥಾನದ ಸಮೀಪದ ಹರೇ ರಾಮ ಹರೇ ಕೃಷ್ಣ ಗಿಫ್ಟ್ & ಜ್ಯೂಸ್ ಸೆಂಟರ್ ನಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕಿಟ್ನಿಂದ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 3 ರಿಂದ 4 … Read more