ಬೆಂಗಳೂರಿಗೆ ಹೋದ ಗಾಂಧಿಬಜಾರ್ ವ್ಯಕ್ತಿ ಕಾಣೆ! ಮನೆಯಿಂದ ಹೊರಟ ಮಹಿಳೆಯರಿಬ್ಬರು ಮಿಸ್ಸಿಂಗ್! ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ

Shivamogga Mar 8, 2024 ಶಿವಮೊಗ್ಗದ ವಿವಿಧ ಪೊಲೀಸ್ ಸ್ಟೇಷನ್​ಗಳಿಂದ ಕಾಣೆಯಾದವರ ಬಗ್ಗೆ ಪ್ರಕಟಣೆ ನೀಡಲಾಗಿದೆ. ಅದರ ವಿವರವನ್ನು ನೋಡುವುದಾದರೆ,  ದೊಡ್ಡಪೇಟೆ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿ ನಗರದ ಗಾಂಧಿಬಜಾರ್ 2ನೇ ಕ್ರಾಸ್ ವಾಸಿ ಚಿನ್ನಬೆಳ್ಳಿ ವ್ಯಾಪಾರಿ ಎ. ಮಂಜುನಾಥ್ ಬಿನ್ ಶ್ಯಾಮ್ ಎಂಬ 63 ವರ್ಷದ ವ್ಯಕ್ತಿ ಫೆ. 27 ರಂದು ಬೆಂಗಳೂರಿಗೆಂದು ಹೋದವರು ಈವರೆಗೂ ಹಿಂದಿರುಗಿರುವುದಿಲ್ಲ. ಈ ವ್ಯಕ್ತಿಯು ಸುಮಾರು 5.10 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಹೊಟ್ಟೆಯ ಎಡಭಾಗದಲ್ಲಿ ಆಪರೇಷನ್ … Read more

ಗಾಂಧಿ ಬಜಾರ್, ಕೆ.ಆರ್​.ಪುರಂ, ಬಿ.ಹೆಚ್​.ರಸ್ತೆ, ನಾಗಪ್ಪ ಕೇರಿ ಸೇರಿದಂತೆ ಹಲವೆಡೆ ಪವರ್ ಕಟ್!

ಗಾಂಧಿ ಬಜಾರ್, ಕೆ.ಆರ್​.ಪುರಂ, ಬಿ.ಹೆಚ್​.ರಸ್ತೆ, ನಾಗಪ್ಪ ಕೇರಿ ಸೇರಿದಂತೆ ಹಲವೆಡೆ ಪವರ್ ಕಟ್!

Shivamogga Feb 20, 2024  ಶಿವಮೊಗ್ಗದಲ್ಲಿ ಇದೇ ಫೆಬ್ರವರಿ 22 ರಂದು ಹಳೆ ಶಿವಮೊಗ್ಗದಲ್ಲಿ ಕರೆಂಟ್ ಇರುವುದಿಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಮೆಸ್ಕಾಂ ಪ್ರಕಟಣೆ ಶಿವಮೊಗ್ಗ; ಫೆಬ್ರವರಿ 20 (ಕರ್ನಾಟಕ ವಾರ್ತೆ): ಶಿವಮೊಗ್ಗ ನಗರ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಹಮ್ಮಿಕೊಳ್ಳುವುದರಿಂದ ಫೆ. 22 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿಬಜಾರ್, ಸೊಪ್ಪಿನ ಮಾರ್ಕೆಟ್, ಕೆ.ಆರ್.ಪುರಂ, ಭರಮಪ್ಪ ನಗರ, ಎಂ.ಕೆ.ಕೆ. ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪ ಕೇರಿ, ತಿರುಪಳ್ಳಯ್ಯನಕೇರಿ, … Read more

ಗಾಂದಿ ಬಜಾರ್​ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ ಹೀಗಾಯ್ತು! ಓದಿ

Shivamogga | Feb 11, 2024 |  ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ​ಗೆ ಶಿಫ್ಟ್ ಆದಂತಿದೆ.  ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಎಫ್​ಐಆರ್ ದಾಖಲಾಗಿದೆ  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ … Read more

ಸಿಮೆಂಟ್ ಜಿಂಕೆ ಮೈಮೇಲೆ ಬಿದ್ದು ಗಾಂಧಿಬಜಾರ್​ನ 6 ವರ್ಷದ ಮಗು ಸಾವು!

Shivamogga |  Jan 29, 2024  | ಶಿವಮೊಗ್ಗ ಟ್ರೀ ಪಾರ್ಕ್​ ನಲ್ಲಿ ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದ ಆರು ವರ್ಷದ ಮಗುವೊಂದು , ಸಿಮೆಂಟಿನ ಕಲಾಕೃತಿ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.  ಶಿವಮೊಗ್ಗ  ಜಿಲ್ಲೆಯ ಮುದ್ದಿನಕೊಪ್ಪದಲ್ಲಿ ಟ್ರೀ ಪಾರ್ಕ್​ ಇದೆ. ನಿನ್ನೆ ಭಾನುವಾರವಾದ್ದರಿಂದ ಮಗುವೊಂದನ್ನ ಕುಟುಂಬಸ್ಥರು ಅಲ್ಲಿಗೆ ಕರೆದೊಯ್ದಿದ್ದರು. ಮಗು ಅಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಸಿಮೆಂಟ್​ನಲ್ಲಿ ಮಾಡಲಾಗಿದ್ದ ಕಲಾಕೃತಿ ಜಿಂಕೆಯ ಮೇಲೆ ಮಗುವನ್ನ ಕೂರಿಸಿದ್ದರು.  ಈ ವೇಳೆ ಕಲಾಕೃತಿ … Read more

ಗಾಂಧಿಬಜಾರ್, ಎನ್​ಟಿ ರೋಡ್, ತುಂಗಾನಗರ, ಗಾಜನೂರು! ಜನವರಿ 25 ರಂದು 60 ಕ್ಕೂ ಹೆಚ್ಚು ಪ್ರದೇಶದಲ್ಲಿ ಪವರ್ ಕಟ್!

ಗಾಂಧಿಬಜಾರ್, ಎನ್​ಟಿ ರೋಡ್, ತುಂಗಾನಗರ, ಗಾಜನೂರು! ಜನವರಿ 25 ರಂದು 60 ಕ್ಕೂ ಹೆಚ್ಚು ಪ್ರದೇಶದಲ್ಲಿ ಪವರ್ ಕಟ್!

SHIVAMOGGA  |  Jan 23, 2024  |  ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಇರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಜ.25 ರ ಬೆಳಗ್ಗೆ 10-00 ರಿಂದ ಸಂಜೆ 06-00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ತುಂಗಾನಗರ ಪೀಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್ … Read more

ಮಲ್ಲ ಮರ್ಡರ್ ಕೇಸ್​ನ ಆರೋಪಿಗಳು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಫೋಟೋ ವರದಿ

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಾರ್ತಿಕ್​, ಕಿರಣ್, ಪ್ರಕಾಶ್​, ಸುರೇಶ್​ , ವೇಣುಗೋಪಾಲ್, ಶ್ರೇಯಸ್ ಹಾಗೂ ಪ್ರಭು ಬಂಧಿತರು.  READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | … Read more

ಮಲ್ಲ ಮರ್ಡರ್ ಕೇಸ್ BREAKING NEWS | ಎಲ್ಲಾ ಏಳು ಆರೋಪಿಗಳು ಅರೆಸ್ಟ್​ !

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.  READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು? ಮಲ್ಲ ಅಲಿಯಾಸ್ ಮಲ್ಲೇಶ್​ನ ಪ್ರೀತಿಯ ಕಿರುಕುಳಕ್ಕೆ ಸ್ವಾತಿ … Read more

ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ನಗರದ ಗುಡ್ಡೆ ಕಲ್​ ದೇವಸ್ಥಾನದ ಸಮೀಪ, ಚಿಕ್ಕಲ್​ನಲ್ಲಿ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲಿ ಅಲಿಯಾಸ್ ಮಲ್ಲನ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಪ್ರತಿಕ್ರಿಯಿಸಿದ್ದಾರೆ.  READ :ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು? ನಿನ್ನೆ ಚಿಕ್ಕಲ್​ನಲ್ಲಿ ನಡೆದ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ … Read more

ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​! ನಿನ್ನೆಯಿಡಿ ನಡೆದಿದ್ದೇನು?

ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​!  ನಿನ್ನೆಯಿಡಿ ನಡೆದಿದ್ದೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಬಲವತಂದ ಪ್ರೀತಿಯ ಸೆಲೆಯಲ್ಲಿ ಬಿದ್ದು ಬದುಕು ಕತ್ತಲು ಮಾಡಿಕೊಂಡ ಯುವತಿಯ ಸಹೋದರರೇ ರೊಚ್ಚಿಗೆದ್ದು, ಪಾಗಲ್ ಪ್ರೇಮಿಯ ನೆತ್ತರು ಹರಿಸಿ ಬಿಟ್ಟರೆ…ಧರ್ಮರಾಯನ ಕೇರಿಯ ಮಲ್ಲನನ್ನು ಇನ್ನಿಲ್ಲದಂತೆ ಮಾಡಿತೇ ವಿಧಿಯ ಅಟ್ಟಹಾಸ ಶಿವಮೊಗ್ಗದಲ್ಲಿ ಈ ಬಾರಿ ಮತ್ತೆ ನೆತ್ತರು ಹರಿದಿದೆ. ಆದರೆ ಅದು ರೌಡಿಗಳ ದ್ವೇಷಕ್ಕಾಗಿಯಾಗಲಿ  ಕೋಮಿನ ಹಗೆಗಾಗಲಿ ನಡೆದ ಕೊಲೆಯಲ್ಲ. ಬದಲಿಗೆ ಪ್ರೀತಿ ಎಂಬ ವಿಚಾರದಲ್ಲಿ ಸಿಲುಕಿಕೊಂಡು … Read more

ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS Shivamogga | ಶಿವಮೊಗ್ಗದ ಚಿಕ್ಕಲ್​ ರೋಡ್​ನಲ್ಲಿ ನಿನ್ನೆ ರಾತ್ರಿ ಕೊಲೆಯೊಂದು ನಡೆದಿದೆ. ಘಟನೆಯಲ್ಲಿ ಓರ್ವನನ್ನ ಹೊಡೆದು ಉರುಳಿಸಲಾಗಿದೆ. ನಡುರಸ್ತೆಯಲ್ಲಿ ನಡೆದ ಘಟನೆಯ ಹಿಂದೆ ಪ್ರೀತಿಯ ದ್ವೇಷದ ಕಥೆ ಕೇಳಿಬರುತ್ತಿದೆ.  ಅಂದಹಾಗೆ, ನಿನ್ನ ಸ್ಪಾಟ್ ಆದವನು ಮಲ್ಲೇಶ್​ ಅಲಿಯಾಸ್ ಮಲ್ಲ ಎಂಬಾತ! ವಯಸ್ಸು 35 ರ ಆಜುಬಾಜು! ಈತ ಗಾಂಧಿಬಜಾರ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಮೀನ್​ ಮಾರ್ಕೆಟ್​ ಸಮೀಪದಲ್ಲಿರುವ ಏರಿಯಾದಲ್ಲಿ ಮಲ್ಲನ ಮನೆಯಿತ್ತು..ಈತನ ಮೇಲೆ … Read more