ರಾಜ್ಯದಲ್ಲಿ ವನ್ಯಜೀವಿಗಳಿಗಿಲ್ಲ ಡಾಕ್ಟರ್! ಪ್ರಾಣಿಗಳ ಆರೈಕೆಗೆ ನಿಪುಣ ವೈದ್ಯರ ಕೊರತೆ ಕಾಡುತ್ತಿರುವುದೇಕೆ? JP STORY

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS SHIVAMOGGA |  ರಾಜ್ಯದಲ್ಲಿ ವನ್ಯಜೀವಿ ವೈದ್ಯರ ಹುದ್ದೆ ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲವೇಕೆ..? ವನ್ಯಜೀವಿ ವೈದ್ಯರ ಶ್ರಮಕ್ಕೆ ಬೆಲೆ ಕೊಡುತ್ತಿಲ್ಲವೇ ಹಿರಿಯ ಅರಣ್ಯಾಧಿಕಾರಿಗಳು..? ಜೆಪಿ ಬರೆಯುತ್ತಾರೆ. ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ದಿನದಿನಕ್ಕೂ ತಾರಕಕ್ಕೇ ಏರುತ್ತಿರುವ ಸಂದರ್ಭದಲ್ಲಿ ವನ್ಯಜೀವಿಗಳನ್ನು ಸೆರೆಹಿಡಿಯಸಲು ಅಥವಾ ಹಿಮ್ಮೆಟ್ಟಿಸುವ ಕಾರ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆಯ ಇದಕ್ಕೆ ಪ್ರಮುಖ ಕಾರಣ ವನ್ಯ ಪ್ರಾಣಿಗಳನ್ನು ಸೆರೆ ಹಿಡಿಯಲು ಬೇಕಾದ … Read more

ಹುಲಿ ಉಗುರಿನ ಹಾರ | ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಇಬ್ಬರು! ಮತ್ತಿಬ್ಬರು ಎಸ್ಕೇಪ್​

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರೆಸ್ಟ್​ ಮಾಡಿದ ಸುದ್ದಿ ನಿನ್ನೆ ದೊಡ್ಡಮಟ್ಟಿಗೆ ಚರ್ಚೆಯಾಗಿತ್ತು. ಇದರ ಬೆನ್ನಲ್ಲೆ ಚಿಕ್ಕಮಗಳೂರು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಉಗುರು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.  ಮೂಡಿಗೆರೆ ರೇಂಜ್​ನಲ್ಲಿ ಭಾರತಿ ಬೈಲ್ ಕುಂಡ್ರಾದ ನಿವಾಸಿ ಸತೀಶ್ ಬಳಿ ಬೆಳ್ಳಿ ಸರದಲ್ಲಿ ಹುಲಿ ಉಗುರು ಪತ್ತೆಯಾಗಿದೆ. ಈತ, ಮತ್ತೋರ್ವ … Read more

ಕಾಚಿನಕಟ್ಟೆಯಲ್ಲಿ ರಾತ್ರಿ ಜಮೀನಿಗೆ ಹೋದವರಿಗೆ ಎದುರಾಗಿತ್ತು ಶಾಕ್ | ಭಯ ಹುಟ್ಟಿಸಿದ ಎಂಟು ಅಡಿ ಉದ್ದದ ಹೆಬ್ಬಾವು !

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ಹೆಬ್ಬಾವೊಂದು ರಾತ್ರಿ ಜನವಸತಿಯ ಸಮೀಪ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಸುಮಾರು 8 ಅಡಿ ಉದ್ದದ ಹೆಬ್ಬಾವು ಮೆಲ್ಲಗ್ಗೆ ಹರಿದಾಡುತ್ತಾ ಸ್ಥಳೀಯ ಜಮೀನೊಂದರಲ್ಲಿ ಆತಂಕ ಮೂಡಿಸುತ್ತು. ಹಾವು ಹರಿದಾಡುವ ಸದ್ದಿಗೆ ಓಡಾಡುವುದು ಕಷ್ಟ ಎಂದು ಜನರು ಆತಂಕಗೊಂಡಿದ್ದರು. ಬಳಿಕ ಈ ವಿಷಯವನ್ನು ಅರಣ್ಯ ಇಲಾಖೆ ಸ್ಥಳೀಯರು ಮುಟ್ಟಿಸಿದರು.   ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ … Read more