ವಿಚಾರಣೆಗೆ ಹಾಜರಾಗದ ತುಮಕೂರು ಮೂಲದ ಕಳ್ಳತನ ಕೇಸ್​ನ ಆರೋಪಿ ಮತ್ತೆ ಬಂಧನ! ತುಂಗಾನಗರ ಸ್ಟೇಷನ್​ವೊಂದರಲ್ಲಿಯೇ 6 ಕೇಸ್​!

MALENADUTODAY.COM  |SHIVAMOGGA| #KANNADANEWSWEB ಕೋರ್ಟ್​ನಲ್ಲಿ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದ ವ್ಯಕ್ತಿಯನ್ನು ಶಿವಮೊಗ್ಗ ತುಂಗಾನಗರ ಪೊಲೀಸರು  ವಶಕ್ಕೆ ಪಡೆದು ಕೇಸ್​ ದಾಖಲಿಸಿದ್ದಾರೆ.. ಮೂಲತಃ ತುಮಕೂರು ಜಿಲ್ಲೆಯವನಾದ ಚಂದ್ರು ಅಲಿಯಾಸ್ ಕರಿಯಾ ಎಂಬಾತನ ಮೇಲೆ ತುಂಗಾನಗರ ಠಾಣೆಯೊಂದರಲ್ಲಿ ಆರು ಕೇಸ್​ಗಳಿವೆ. ಈ ಪೈಕಿ ಕೋರ್ಟ್​ನಲ್ಲಿ ನಾಲ್ಕು ಕೇಸ್​ಗಳಿದ್ದು, ಜಾಮೀನು ಪಡೆದಿದ್ದ ಈತ ಮತ್ತೆ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಈತನನ್ನ ವಶಕ್ಕೆ ಪಡೆದುಕೊಂಡು ಬಂದು ಮತ್ತೊಂದು ಎಫ್​ಐಆರ್ ದಾಖಲಿಸಿದ್ದಾರೆ. Shivamogga City Assembly Constituency : ಬದಲಾಯ್ತು ಗುಜರಾತ್ … Read more

ವಿಚಾರಣೆಗೆ ಹಾಜರಾಗದ ತುಮಕೂರು ಮೂಲದ ಕಳ್ಳತನ ಕೇಸ್​ನ ಆರೋಪಿ ಮತ್ತೆ ಬಂಧನ! ತುಂಗಾನಗರ ಸ್ಟೇಷನ್​ವೊಂದರಲ್ಲಿಯೇ 6 ಕೇಸ್​!

MALENADUTODAY.COM  |SHIVAMOGGA| #KANNADANEWSWEB ಕೋರ್ಟ್​ನಲ್ಲಿ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದ ವ್ಯಕ್ತಿಯನ್ನು ಶಿವಮೊಗ್ಗ ತುಂಗಾನಗರ ಪೊಲೀಸರು  ವಶಕ್ಕೆ ಪಡೆದು ಕೇಸ್​ ದಾಖಲಿಸಿದ್ದಾರೆ.. ಮೂಲತಃ ತುಮಕೂರು ಜಿಲ್ಲೆಯವನಾದ ಚಂದ್ರು ಅಲಿಯಾಸ್ ಕರಿಯಾ ಎಂಬಾತನ ಮೇಲೆ ತುಂಗಾನಗರ ಠಾಣೆಯೊಂದರಲ್ಲಿ ಆರು ಕೇಸ್​ಗಳಿವೆ. ಈ ಪೈಕಿ ಕೋರ್ಟ್​ನಲ್ಲಿ ನಾಲ್ಕು ಕೇಸ್​ಗಳಿದ್ದು, ಜಾಮೀನು ಪಡೆದಿದ್ದ ಈತ ಮತ್ತೆ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಈತನನ್ನ ವಶಕ್ಕೆ ಪಡೆದುಕೊಂಡು ಬಂದು ಮತ್ತೊಂದು ಎಫ್​ಐಆರ್ ದಾಖಲಿಸಿದ್ದಾರೆ. Shivamogga City Assembly Constituency : ಬದಲಾಯ್ತು ಗುಜರಾತ್ … Read more