ಮರೆಯಾದ ಮಳೆ | ಭತ್ತಕ್ಕೆ ಬರ | ಬೇಸಿಗೆಯಾಗಲಿದೆ ಬಲು ಬೀಕರ | ಅಂಕಿ ಅಂಶಗಳಲ್ಲಿ ಶಿವಮೊಗ್ಗದ ಪರಿಸ್ಥಿತಿ ಹೇಗಿದೆ ನೋಡಿ

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಶಿವಮೊಗ್ಗದಲ್ಲಿಯೇ ಈ ಸಲ ಮಳೆ ಕೈಕೊಟ್ಟಿದೆ. ಬರ ಎದುರಾಗುತ್ತಿದೆ. ಒಂದು ಅಂಕಿಅಂಶದ ಪ್ರಕಾರ,  79770 ಹೆಕ್ಟೇರ್ ಬೆಳೆ ಬರಕ್ಕೆ ತುತ್ತಾಗಿದ್ದು ಪ್ರಮುಖ ಜಲಾಶಯಗಳು ಪೂರ್ಣ ಭರ್ತಿಯಾಗಿಲ್ಲ. ಹಿಂಗಾರು ಕೈಕೊಟ್ಟರೆ ಬೇಸಿಗೆ ಭಾರೀ ಭೀಕರವಾಗಿರಲಿದೆ. ಮಲೆನಾಡು ತಾಲ್ಲೂಕುಗಳಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೆರೆಕಟ್ಟೆಗಳು, ಜಲಾಶಯಗಳು ಸಹ ಈ ಬಾರಿ ಭರ್ತಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಅಬ್ಬರಿಸಬೇಕಾದ ಮಳೆಗಳು ಸಂಪೂರ್ಣ ಕೈಕೊಟ್ಟವು, ಸೆಪ್ಟೆಂಬರ್‌ನಲ್ಲೂ ನಿರೀಕ್ಷಿತ … Read more

ಕದ್ದೊಯ್ದ ಎತ್ತುಗಳ ದಾರಿ ಕಾಯುತ್ತಾ ಕೊಟ್ಟಿಗೆಯಲ್ಲಿ ಕಣ್ಣೀರಿಡ್ತಿದ್ಧಾನೆ ಅನ್ನದಾತ! ಮನಕಲಕುತ್ತದೆ ಮಣ್ಣಿನ ಮಗನ ಕಥೆ

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS  ಮನೆ ಮಕ್ಕಳಂತೆ ಎತ್ತುಗಳನ್ನು ಸಾಕುತ್ತಾರೆ ನಮ್ಮ ರೈತರು. ಅದಕ್ಕೆ ನೋವಾದ್ರೆ, ಅನ್ನದಾತ ಕಣ್ಣೀರು ಹಾಕುತ್ತಾನೆ. ಅಂತಹ ಬಾಂದವ್ಯ ಹೊಂದಿದ್ದ ಎತ್ತನ್ನು ತಮ್ಮಿಂದ ದೂರ ಮಾಡಿದರೆ, ರೈತನೊಬ್ಬ ಹಾಕುವ ಶಾಪ ತಟ್ಟದೆ ಇರದು. ಸದ್ಯ ದಾವಣಗೆರೆ ಜಿಲ್ಲೆ ನ್ಯಾಮತಿಯಲ್ಲಿನ ರೈತರೊಬ್ಬರು ಹೀಗೆ ತಮ್ಮ ಎತ್ತುಗಳನ್ನ ಕದ್ದೊಯ್ದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ತಮ್ಮ ಎತ್ತುಗಳು ವಾಪಸ್ ಬರುತ್ತವೆ ಎಂದು ಕೊಟ್ಟಿಗೆಯಲ್ಲಿಯೇ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.  … Read more