ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ

ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ

SHIVAMOGGA NEWS / Malenadu today/ Nov 25, 2023 | Malnenadutoday.com   CHIKKAMAGALURU  |  ಶಿವಮೊಗ್ಗದ ನೆರೆ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಪರೀತವಾಗಿ ಸಮಸ್ಯೆ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸರ್ಕಾರದ ಆದೇಶ ಹೊರಬಿದ್ದಿದೆ. ಮೂವರನ್ನ ಬಲಿ ಪಡೆದಿರುವ ಕಾಡಅನೆಯು ಸೇರಿದಂತೆ ಒಟ್ಟು ಮೂರು ಆನೆಗಳನ್ನ ಹಿಡಿಯಲು ಆದೇಶ ನೀಡಲಾಗಿದೆ.  ಆದೇಶದಲ್ಲಿ ಏನಿದೆ? ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು ವೃತ್ತ ಚಿಕ್ಕಮಗಳೂರು ಇವರ ಉಲ್ಲೇಖಿತ ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ವಲಯ ವ್ಯಾಪ್ತಿಯ … Read more

ಆನೆ ದಿನಚಾರಣೆಗೂ ವಾರದ ಮೊದಲು ನಡೆದಿದ್ದ ಬೆಂಗಳೂರು ಗಣೇಶನ ಗಲಾಟೆ! ಆನೆ ಸೊಂಡಿಲಿಗೆ ಸಿಕ್ಕ ಇಬ್ಬರು ಬದುಕಿ ಬಂದಿದ್ದು ಹೇಗೆ ಗೊತ್ತಾ!? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS  ಎಕ್ಸ್​ಕ್ಲ್ಯೂಸಿವ್ ವರದಿ: ಜೆಪಿ ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರ ದಲ್ಲಿರುವ ಆನೆಗಳನ್ನು ನೋಡಿ,  ಎಷ್ಟು ಪಾಪ ಅಲ್ಲಾ ಅಂತಾ ಮುಟ್ಟಿ ಮಾತನಾಡಿಸಿರುವ ಪ್ರವಾಸಿಗರಿಗೆ ಗಲಾಟೆ ಗಣೇಶನ ಬಗ್ಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಅದರಲ್ಲಿಯು ಇವತ್ತಿಗೆ ಸರಿಸುಮಾರು ವಾರದ ಹಿಂದೆ ಸಕ್ರೆಬೈಲ್ ಆನೆ ಬಿಡಾರ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿರುವ ಗಣೇಶ ಇಬ್ಬರನ್ನು ಸಾಯಿಸುವ ಪ್ರಯತ್ನ ಮಾಡಿದ್ದ ಎಂಬ ವಿಚಾರ ಹೊರಜಗತ್ತಿಗೆ ತಿಳಿದಿಲ್ಲ. ಅದನ್ನೆ ಹೇಳುವ … Read more

ಆನೆಯೊಂದು ಮರಿಹಾಕಿದ ಸಂದರ್ಭದಲ್ಲಿ ಆ ಸನ್ನಿವೇಶ ಹೇಗಿರುತ್ತೆ ಗೊತ್ತಾ! ಇಲ್ಲಿದೆ ನೋಡಿ ಅಪರೂಪದ ವಿಡಿಯೋ!

MALENADUTODAY.COM  |SHIVAMOGGA| #KANNADANEWSWEB ಇದನ್ನೂ ಸಹ ಓದಿ : ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಿಕೊಳ್ಳಲು ನಡೆಯುತ್ತಿದೆ ಹರಸಾಹಸ! ಸಕ್ರೆಬೈಲ್​ನ ಕಥೆಗಳು! sakrebyle elephant camp video  ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com  HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/ ನಾಲ್ಕನೇ ಮರಿಗೆ ಜನ್ಮ ಕೊಟ್ಟ ಸಾಕಾನೆ

ಶಿವಮೊಗ್ಗ ಸಕ್ರೆಬೈಲ್ ಬಿಡಾರದಿಂದ (sakrebyle elephant camp) ಉತ್ತರಭಾರತಕ್ಕೆ ಆನೆಗಳು ಟ್ರಾನ್ಸಫರ್​ ಆಗುತ್ತಿರುವ ಸುದ್ದಿಗಳು ಆನೆ ಪ್ರೇಮಿಗಳಿಗೆ ನಿರಾಸೆ ಉಂಟುಮಾಡಿತ್ತು. ಅಲ್ಲದೆ ಅಪಸ್ವರ ಕೇಳಿಬರುವಂತೆ ಮಾಡಿತ್ತು. ಇದರ ನಡುವೆ ಇದೀಗ ಸಕ್ರೆಬೈಲ್​ನಲ್ಲಿ ಮತ್ತೆ ಸಂತಸ ಮೂಡಿದೆ. ಏಕೆಂದರೆ ಆನೆ ಕ್ಯಾಂಪ್​ಗೆ ಹೊಸ ಅತಿಥಿ ಬಂದಿದ್ದಾನೆ. ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ ಆನೆ ಬಿಡಾರದ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಇವತ್ತು ಬಿಡಾರದ ಹೆಮ್ಮೆಯ ಆನೆ ಎನಿಸಿರುವ ಕುಂತಿಯು ನಾಲ್ಕನೆ … Read more

ಹೆತ್ತಮ್ಮನಿಂದ ಮರಿಯಾನೆಯನ್ನು ಹೇಗೆ ಬೇರ್ಪಡಿಸುತ್ತಾರೆ ಗೊತ್ತಾ? ಈ ವಿಡಿಯೋ ನೋಡಿ

ಆನೆಗಳು ತಮ್ಮ ಮರಿಯ ಜೊತೆಗೆ ಅತಿಯಾದ ಭಾವುಕತೆಯನ್ನು ಹೊಂದಿರುತ್ತವೆ. ಅವುಗಳ ಎದುರು ಮರಿಯನ್ನು ಮುಟ್ಟಿದರೂ ಸಹ ತಾಯಿ ಆನೆ ಆಕ್ರಮಣಕಾರಿಯಾಗುತ್ತದೆ. ಹಾಗಂತ ಮರಿಯಾನೆಯನ್ನು ಅದರ ತಾಯಿಯ ಜೊತೆಗೆ ಬಿಟ್ಟರೆ, ಅದು ಮೊಂಡಾನೆಯಾಗುತ್ತದೆ.  ಮಕ್ಕಳನ್ನು ಮೊದಮೊದಲು ಶಾಲೆಗೆ ಕಳುಹಿಸಿದಂತೆ, ಪುಟ್ಟ ಆನೆಗಳನ್ನು ಅವುಗಳ ತಾಯಿಯಿಂದ ಬೇರ್ಪಡಿಸುವುದು ಸಾಕಾನೆ ಶಿಬಿರಗಳಲ್ಲಿ ಅನಿವಾರ್ಯ. ಹೀಗೇ ತಾಯಿಯಿಂದ ಮರಿಯಾನೆಯನ್ನು ಬೇರ್ಪಡಿಸುವ ಕೆಲಸಕ್ಕೆ ವೀನ್ಹೀಂಗ್ ಎನ್ನುತ್ತಾರೆ. ಅದರ ವಿಡಿಯೋ ಇಲ್ಲಿದೆ ನೋಡಿ ಮಲೆನಾಡಿನ ವಿಶಿಷ್ಟತೆಗಳಲ್ಲಿ ಇದು ಸಹ ಒಂದು ಇಂತಹ ಹಲವು ದೃಶ್ಯಗಳನ್ನು ನೋಡಲು … Read more

ಉತ್ತರ ಭಾರತಕ್ಕೆ ಶಿಫ್ಟ್ ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

elephant camp,dubare elephant camp,sakrebailu elephant camp,

ರಾಜ್ಯದಲ್ಲಿನ ಬಿಡಾರದ ಸಾಕಾನೆಗಳನ್ನು(elephant camp) ಉತ್ತರ ಪ್ರದೇಶಕ್ಕೆ (uttarpradesh) ಕಳುಹಿಸುತ್ತಿರುವ ಐ.ಎಫ್.ಎಸ್ ಲಾಭಿಯ ಹಿಂದಿನ ಉದ್ದೇಶವೇನು..ಇತ್ತಿಚ್ಚೆಗಷ್ಟೆ ಐದು ಸಾಕಾನೆಗಳನ್ನು ಉತ್ತರ ಪ್ರದೇಶಕ್ಕೆ ಕಳಿಸಿಕೊಡಲಾಗಿತ್ತು. ಈಗ ಪುನಃ ರಾಜ್ಯದ ವಿವಿಧ ಬಿಡಾರಗಳಿಂದ ಒಟ್ಟು 14 ಸಾಕಾನೆಗಳನ್ನು ಮಧ್ಯ ಪ್ರದೇಶಕ್ಕೆ ಸಾಗಿಸಲು ವೈಲ್ಡ್ ಲೈಫ್ ಪಿಸಿಸಿಎಪ್ ರವರು ಹಸಿರು ಮುದ್ರೆ ಹೊತ್ತಿದ್ದಾರೆ. ಸಾಕಾನೆಗಳನ್ನೇ ನಂಬಿ ಸಾಂಪ್ರಾದಾಯಿಕವಾಗಿ ಬದುಕುಕಟ್ಟಿಕೊಂಡಿರುವ ಮಾವುತ ಕಾವಾಡಿಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೂ ಪೆಟ್ಟು ನೀಡಿದೆ. ರಾಜ್ಯದ ಸಾಕಾನೆಗಳನ್ನು ಈ ರೀತಿ  … Read more