ಅಡಕೆ ಕೊಯಿಲು ವಿವಾದ! ತೋಟದಲ್ಲಿಯೇ ಹೊಡೆದಾಟ! ದಾಖಲಾಯ್ತು 2 FIR

Areca nut theft holehonnur theft

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :   ಅಡಿಕೆ ಕೊಯಿಲ ವಿಚಾರಕ್ಕೆ ಎರಡು ಕಡೆಯವರು ಗಲಾಟೆ ಮಾಡಿಕೊಡು ಹೊಡೆದಾಡಿ ಪರಸ್ಪರ ಪೊಲೀಸ್ ಕಂಪ್ಲೆಂಟ್ ಕೊಟ್ಟ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡು ಎಫ್​ಐಆರ್ ಗಳು ದಾಖಲಾಗಿವೆ. ಅದರ ಪ್ರಕಾರ, ಭದ್ರಾವತಿ ತಾಲ್ಲೂಕು ಗ್ರಾಮವೊಂದರಲ್ಲಿರುವ ತೋಟವೊಂದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರನ ನಡುವೆ ವ್ಯಾಜ್ಯವಿದೆ. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಯು ಸಹ ನಡೆಯುತ್ತಿದೆ. ಇದರ ನಡುವೆ … Read more

ಬಸ್​ ನಿಲ್ದಾಣದಲ್ಲಿ ಬಾಲಕ!/ಹೊಡಿತಾಳೆ ಹೆಂಡತಿ/ಗೇಟಿನ ಮುಂದ ಕಾರು ನಿಲ್ಲಿಸಿ ಉಪದ್ರ! 112 ದೂರು! ಏನಿದು!?

short news updates 112 Shivamogga ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ವರದಿ ಹೀಗಿದೆ. ಪೇಪರ್ ಟೌನ್, ಹೊಸಮನೆ ಮತ್ತು ಸಾಗರಪೇಟೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಘಟನೆಗಳ ಮಾಹಿತಿ ಇಲ್ಲಿದೆ. ಹೆಂಡತಿ & ಹೆಂಡತಿಯ ಅಣ್ಣನಿಂದ ಹಲ್ಲೆ ! ಜುಲೈ 15, 2025 ರಂದು ಭದ್ರಾವತಿಯಲ್ಲಿ  ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮ ಪತ್ನಿ ಮತ್ತು ಅವರ ಅಣ್ಣ ತಮ್ಮ ಮೇಲೆ ಹಲ್ಲೆ … Read more