ಭದ್ರಾ ಚಾನಲ್​ಗೆ ಈಜಲು ಹೋಗಿದ್ದ ಇಂಜಿನಿಯರ್ ಸಾವು! ನಡೆದಿದ್ದೇನು?

ಶಿವಮೊಗ್ಗದ ಭದ್ರಾ ಚಾನಲ್​ನಲ್ಲಿ ಈಜಲು ತೆರಳಿದ್ದ 26 ವರ್ಷದ ಇಂಜಿನಿಯರ್ ಒಬ್ಬ  ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸೂಡಿಯ ಹೊನ್ನವಿಲೇ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿನ್ನೆ ಮೃತ ಸೂರ್ಯ ಚಾನಲ್​ಗೆ ತೆರಳಿದ್ದ.  READ | ಶಿವಮೊಗ್ಗ ವಿಮಾನ ನಿಲ್ದಾಣದ ಈ ದೃಶ್ಯವನ್ನು ನೀವು ನೋಡಿದ್ದೀರಾ!? ಇಲ್ಲಿದೆ ನೋಡಿ ವಿಡಿಯೋ ನೀರಿಗೆ ಇಳಿದು  ಈಜು ಹೊಡೆಯುತ್ತಿದ್ದ ಈತನಿಗೆ ಎನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನೀರಿನಲ್ಲಿ ಮುಳುಗಿದ್ದ ಸೂರ್ಯ, ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನನಲ್ಲಿ ಇಂಜಿನಿಯರಿಂಗ್​ ಓದು … Read more