ರಾಜ್ಯ ರಾಜಕಾರಣದ ದೃವತಾರೆ ಸಾರೆಕೊಪ್ಪ ಬಂಗಾರಪ್ಪ ಸಾವನ್ನಪ್ಪಿ ಇಂದಿಗೆ 14 ವರ್ಷ..ಬಂಗಾರಪ್ಪನವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಹೇಗಿತ್ತು ..ಜೆಪಿ ಬರೆಯುತ್ತಾರೆ.

CM S. Bangarappa on his 14th death anniversary

CM S. Bangarappa ಅಂದು ಕ್ರಿಸ್ ಮಸ್ ಹಬ್ಬದ ಸಂಭ್ರಮ ಮುಗಿಯುವ ಹಂತದಲ್ಲಿತ್ತು. ಆದೇ ಸಂದರ್ಭದಲ್ಲಿ ಮದ್ಯರಾತ್ರಿಗೆ ಬಂದ ಆ ಸಂದೇಶ ರಾಜ್ಯದ ಜನತೆಗೆ ಗರಬಡಿದಂತೆ ಮಾಡಿತ್ತು. ಹೌದು 26-12-2011 ರ ಸುಮಾರು 1 ಗಂಟೆ ಮುಂಜಾನೆ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದ ಸಂದೇಶ ಕಾಡ್ಗಿಚ್ಚಿನಂತೆ ಹರಡಿತ್ತು. ದೃಷ್ಯ ಮಾದ್ಯಮಗಳು ಮದ್ಯರಾತ್ರಿಯಿಂದಲೇ ಸುದ್ದಿ ಬಿತ್ತರಿಸಲು ಅಣಿಯಾದವು. ಪಕ್ಷಾತೀತವಾಗಿ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ಸಾರ್ವಜನಿಕ ಅಂತಿಮದರ್ಶನ … Read more