ನಟ ದರ್ಶನ್​ ಪ್ರಕರಣದಲ್ಲಿ ರೇಣುಕಾಸ್ವಾಮಿ ಪೋಷಕರ ಸಾಕ್ಷ್ಯ! ಕೋರ್ಟ್​ ಸಮನ್ಸ್​!

Malenadu Today

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ನಟ ದರ್ಶನ್​ ಕೇಸ್​ನಲ್ಲಿ ಮತ್ತೊಂದು ಅಪ್​ಡೇಟ್ ಸುದ್ದಿ ಹೊರಬಿದ್ದಿದೆ. ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಮೃತರ ಪೋಷಕರಿಗೆ ಸಾಕ್ಷ್ಯ ನುಡಿಯಲು ಸಮನ್ಸ್‌ ಜಾರಿ ಮಾಡಲಾಗಿದೆ. ದರ್ಶನ್‌ ತೂಗುದೀಪ ಸೇರಿದಂತೆ ಹಲವರ ವಿರುದ್ಧ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಪೋಷಕರಾದ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮ ಅವರಿಗೆ ಸಾಕ್ಷ್ಯ ನುಡಿಯಲು ಬೆಂಗಳೂರಿನ ಸತ್ರ ನ್ಯಾಯಾಲಯವು ಸಮನ್ಸ್‌ ಜಾರಿಗೊಳಿಸಿದೆ. ಡಿಸೆಂಬರ್‌17 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ.  ಶಿವಮೊಗ್ಗದ … Read more

ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!

ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS ಆತ ನಟ ದರ್ಶನ್​ರ ಅಪ್ಪಟ ಅಭಿಮಾನಿ! ಒಂದು ಸಲವಾದರೂ ದರ್ಶನ್​ರನ್ನ ನೋಡಲೇ ಬೇಕು ಎಂದು ಹುಚ್ಚನಾದವನು. ಅದಕ್ಕಾಗಿ  ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ದರ್ಶನ್​ರ ಮನೆಯ ಬಳಿ ಹೋಗಿ , ಗೇಟು ಕಾದವನು. ಆದರೆ ತಮ್ಮ ಅಭಿಮಾನಿಗಳನ್ನೆ ಸೆಲೆಬ್ರಿಟಿ ಎಂದು ಕರೆದುಕೊಂಡಿರುವ ಡಿಬಾಸ್ ದರ್ಶನ್​ರನ್ನ ನೋಡುವ ಭಾಗ್ಯ ಮಾತ್ರ ಆ ಅಭಿಮಾನಿಗೆ ಸಿಕ್ಕಿರಲಿಲ್ಲ. 14 ವರ್ಷದಿಂದ ವನವಾಸ! ದರ್ಶನ್​ರನ್ನ ನೋಡಲೇ ಬೇಕು … Read more

ಸಾಯುವುದರಲ್ಲಿ ಒಮ್ಮೆ ದರ್ಶನ್​ರನ್ನ ನೋಡ್ಬೇಕು ! ಡಿಬಾಸ್​ಗಾಗಿ 10 ವರ್ಷಗಳಿಂದ ಕಾಯ್ತಿದ್ದಾನೆ ಈ ಸುದೀಪ! ಖಿನ್ನತೆಗೊಳಗಾದ ಅಭಿಮಾನಿ ಆಸೆ ಈಡೇರಿಸುತ್ತಾರಾ ಅಭಿಮಾನಿಗಳ ಚಕ್ರವರ್ತಿ!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS ನಟ ದರ್ಶನ್​ ತಮ್ಮ ಅಭಿಮಾನಿಗಳನ್ನೇ ಸೆಲೆಬ್ರಿಟಿಗಳು ಅಂತಾ ಕರೆದವರು. ಅದಕ್ಕಾಗಿ ಹಚ್ಚೆಯನ್ನು ಸಹ ಹಾಕಿಸಿಕೊಂಡು ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನ ಅವರು ತೋರಿಸಿದ್ದರು. ಇನ್ನೂ ಅವರಿಗೆ ಇರುವಷ್ಟು ಅಭಿಮಾನಿಗಳ ಪಡೆ ಹಾಗೂ ಅವರುಗಳ ವಿಶೇಷ ಪ್ರೀತಿಯನ್ನು ಅಳೆಯುವುದಕ್ಕಂತೂ ಸಾಧ್ಯವೇ ಇಲ್ಲ. ಅಂತಹ ಅಭಿಮಾನಿಯೊಬ್ಬನ ಸ್ಟೋರಿಯಿದು..  ಶಿವಮೊಗ್ಗದಲ್ಲಿದ್ದಾನೆ ಅಪ್ಪಟ ದರ್ಶನ್ ಅಭಿಮಾನಿ ಶಿವಮೊಗ್ಗ ಜಿಲ್ಲೆಯ ದರ್ಶನ್ (darshan thoogudeepa)​ ಅಭಿಮಾನಿಯೊಬ್ಬ, … Read more