Darshan bail :  ನಟ ದರ್ಶನ್​ ಬೇಲ್​ ರದ್ದುಗೊಳಿಸಿದ ಸುಪ್ರೀಂ ಕೋರ್ಟ್​

Actor darshan

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ರವರಿಗೆ ನೀಡಿದ್ದ ಹೈಕೊರ್ಟ್​  ಬೇಲ್​ನನ್ನು ಇಂದು ಸುಪ್ರೀಂ ಕೋರ್ಟ್​ ರದ್ದು ಗೊಳಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಈ ಆದೇಶವನ್ನು ಹೊರಡಿಸಿದೆ.  ನ್ಯಾಯಮೂರ್ತಿ ಮಹಾದೇವನ್ ಅವರು ಆದೇಶದಲ್ಲಿ, “ಜಾಮೀನು ಮಂಜೂರು ಮತ್ತು ರದ್ದತಿ ಎರಡನ್ನೂ ನಾವು ಪರಿಗಣಿಸಿದ್ದೇವೆ, ಮತ್ತು ಹೈಕೋರ್ಟ್ ಆದೇಶವು ಯಾಂತ್ರಿಕವಾಗಿ ಅಧಿಕಾರವನ್ನು ಚಲಾಯಿಸಿದೆ ಎಂಬುದು ಸ್ಪಷ್ಟವಾಗಿದೆ. ಜಾಮೀನು ನೀಡಿದರೆ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಸಾಕ್ಷಿಗಳ ಮೇಲೆ … Read more

ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಹುಲಿ ಉಗುರನ್ನು ಎಪ್ ಎಸ್ ಎಲ್ ಗೆ ಕಳುಹಿಸದೆ, ತಕ್ಷಣದ ನಿರ್ಧಾರಕ್ಕೆ ಬಂದು ಜಾಮೀನು ರಹಿತ ಕೇಸ್ ಹಾಕಿ ವರ್ತೂರ್ ಸಂತೋಷ್ ರನ್ನು ಜೈಲಿಗೆ ಅಟ್ಟಿದ್ದು ಯಾವ ನ್ಯಾಯ? ನೈಜ ವಸ್ತುಗಳನ್ನೆ ನಾಚಿ ನೀರಾಗುಂತೆ  ಮಾಡುತ್ತವೆ ವನ್ಯಜೀವಿ ಗಳ ಉಗುರು, ಹಲ್ಲು, ಚರ್ಮದ ದಂದೆ ಜೆಪಿ ಬರೆಯುತ್ತಾರೆ. ಹುಲಿ ಉಗುರು..ಹುಲಿ ಉಗುರು ಎಲ್ಲಿ ನೋಡಿದ್ರೂ ಕೇಳಿದ್ರೂ..ಈಗ ಹುಲಿ ಉಗರಿನದ್ದೆ ಮಾತು. ವನ್ಯಜೀವಿ … Read more

ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!

ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS ಆತ ನಟ ದರ್ಶನ್​ರ ಅಪ್ಪಟ ಅಭಿಮಾನಿ! ಒಂದು ಸಲವಾದರೂ ದರ್ಶನ್​ರನ್ನ ನೋಡಲೇ ಬೇಕು ಎಂದು ಹುಚ್ಚನಾದವನು. ಅದಕ್ಕಾಗಿ  ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ದರ್ಶನ್​ರ ಮನೆಯ ಬಳಿ ಹೋಗಿ , ಗೇಟು ಕಾದವನು. ಆದರೆ ತಮ್ಮ ಅಭಿಮಾನಿಗಳನ್ನೆ ಸೆಲೆಬ್ರಿಟಿ ಎಂದು ಕರೆದುಕೊಂಡಿರುವ ಡಿಬಾಸ್ ದರ್ಶನ್​ರನ್ನ ನೋಡುವ ಭಾಗ್ಯ ಮಾತ್ರ ಆ ಅಭಿಮಾನಿಗೆ ಸಿಕ್ಕಿರಲಿಲ್ಲ. 14 ವರ್ಷದಿಂದ ವನವಾಸ! ದರ್ಶನ್​ರನ್ನ ನೋಡಲೇ ಬೇಕು … Read more

ಸಾಯುವುದರಲ್ಲಿ ಒಮ್ಮೆ ದರ್ಶನ್​ರನ್ನ ನೋಡ್ಬೇಕು ! ಡಿಬಾಸ್​ಗಾಗಿ 10 ವರ್ಷಗಳಿಂದ ಕಾಯ್ತಿದ್ದಾನೆ ಈ ಸುದೀಪ! ಖಿನ್ನತೆಗೊಳಗಾದ ಅಭಿಮಾನಿ ಆಸೆ ಈಡೇರಿಸುತ್ತಾರಾ ಅಭಿಮಾನಿಗಳ ಚಕ್ರವರ್ತಿ!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS ನಟ ದರ್ಶನ್​ ತಮ್ಮ ಅಭಿಮಾನಿಗಳನ್ನೇ ಸೆಲೆಬ್ರಿಟಿಗಳು ಅಂತಾ ಕರೆದವರು. ಅದಕ್ಕಾಗಿ ಹಚ್ಚೆಯನ್ನು ಸಹ ಹಾಕಿಸಿಕೊಂಡು ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನ ಅವರು ತೋರಿಸಿದ್ದರು. ಇನ್ನೂ ಅವರಿಗೆ ಇರುವಷ್ಟು ಅಭಿಮಾನಿಗಳ ಪಡೆ ಹಾಗೂ ಅವರುಗಳ ವಿಶೇಷ ಪ್ರೀತಿಯನ್ನು ಅಳೆಯುವುದಕ್ಕಂತೂ ಸಾಧ್ಯವೇ ಇಲ್ಲ. ಅಂತಹ ಅಭಿಮಾನಿಯೊಬ್ಬನ ಸ್ಟೋರಿಯಿದು..  ಶಿವಮೊಗ್ಗದಲ್ಲಿದ್ದಾನೆ ಅಪ್ಪಟ ದರ್ಶನ್ ಅಭಿಮಾನಿ ಶಿವಮೊಗ್ಗ ಜಿಲ್ಲೆಯ ದರ್ಶನ್ (darshan thoogudeepa)​ ಅಭಿಮಾನಿಯೊಬ್ಬ, … Read more

ಎಷ್ಟೇ ಆದ್ರೂ ದರ್ಶನ್​ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!

ಮನಸ್ಸಿನಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನು ನೇರವಾಗಿ ಹೇಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ತಾನೆ ಇದ್ದಾರೆ. ಅವರು ಬಳಸುವ ಅವಾಚ್ಯ ಶಬ್ದಗಳೇ ಅವರಿಗೆ ಮುಳುವಾಗುತ್ತಿದೆ. ಆದ್ರೆ ದರ್ಶನ್ ಗೂ ಒಂದು ಒಳ್ಳೆಯ ಮನಸ್ಸಿದೆ ಎಂಬುದನ್ನು ಎಲ್ಲರಿಗೂ ಗೊತ್ತಿದ್ದರೂ, ಅವರನ್ನು ಪರೋಕ್ಷವಾಗಿ ವಿರೋಧಿಸಿಕೊಂಡೇ ಬರುತ್ತಿರುವ ವರ್ಗವೊಂದಿದೆ. ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಒಬ್ಬ ಹುಡುಗ ಸಿನಿಮಾ ರಂಗದಲ್ಲಿ ಉತ್ತುಂಗವಾಗಿ ಬೆಳೆದು ನಿಂತಿರುವುದು ಸಾಧಾರಣ ವಿಚಾರವೇನಲ್ಲ. ದರ್ಶನ್ ರನ್ನು ಹಿಂದಿಕ್ಕುವ ಭರದಲ್ಲಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳು … Read more