ಪತ್ನಿಯನ್ನ ಕೊಂದು, ಸಹಜ ಸಾವು ಎನ್ನುತ್ತಾ ಅಂತ್ಯಕ್ರಿಯೆಗೆ ಮುಂದಾದ ಪತಿ! ಚಿಕ್ಕಮಗಳೂರು ಪೊಲೀಸರು ಕೊನೆ ಕ್ಷಣದಲ್ಲಿ ಕೊಟ್ರು ಶಾಕ್

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಬಳಿ ಬರುವ ಬಾಳೂರು ಸಮೀಪದ ಕಲ್ಲಕ್ಕಿ ಕಾಫಿ ತೋಟದಲ್ಲಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪತಿಯನ್ನ ಬಾಳೂರು ಪೊಲೀಸರು ಬಂಧಿಸಿದ್ಧಾರೆ.  ಏನಿದು ಘಟನೆ?  ಕಲ್ಲಕ್ಕಿ ಎಸ್ಟೇಟ್ ಲೈನಿನಲ್ಲಿ ದಾವಣಗೆರೆ ಮೂಲದ ಶಿವ ಹಾಗೂ ಪತ್ನಿ ಲೀಲಾಬಾಯಿ ಕಾರ್ಮಿಕರಾಗಿ ಎರಡು ವರ್ಷದಿಂದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ  ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ … Read more

ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದಿದ್ಯಾ? ವಿಡಿಯೋ ಬಗ್ಗೆ ಚಿಕ್ಕಮಗಳೂರು ಪೊಲೀಸರು ಹೇಳಿದ್ದೇನು?

KARNATAKA NEWS/ ONLINE / Malenadu today/ Jul 9, 2023 SHIVAMOGGA NEWS  ಚಿಕ್ಕಮಗಳೂರು/ ನಿನ್ನೆಯಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಚಾರ್ಮಾಡಿ ಘಾಟಿಯದ್ದು ಎನ್ನಲಾದ ಗುಡ್ಡ ಕುಸಿತದ ವಿಡಿಯೋ ವೈರಲ್ ಆಗುತ್ತಿದೆ. ವಾಹನಗಳು ಸಂಚರಿಸುತ್ತಿರುವಾಗಲೇ ಗುಡ್ಡ ಕುಸಿಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಅಲ್ಲಿಂದ ಓಡುತ್ತಿರುವುದನ್ನ ದೃಶ್ಯದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಘಟಿಸಿದ್ದು ಎಂದು ಸೋಶಿಯಲ್​ ಮೀಡಿಯಾದಲ್ಲಿ ಸಂದೇಶವನ್ನು ಹರಿಬಿಡಲಾಗಿತ್ತು.  ಪೊಲೀಸ್ ಇಲಾಖೆ ಹೇಳಿದ್ದೇನು? ಈ ಬಗ್ಗೆ ಚಿಕ್ಕಮಗಳೂರು ಪೊಲೀಸರು … Read more

ಪೊಲೀಸ್ ಸ್ಟೇಷನ್​ಗೂ ಬಂತು ಕ್ಯೂ ಆರ್​ ಕೋಡ್! ಕಂಪ್ಲೆಂಟ್ ಕೇಳದಿದ್ದರೇ ಮೊಬೈಲ್​ನಲ್ಲಿಯೇ ನೀಡಬಹುದು ರೆಸ್ಪಾನ್ಸ್! ಏನಿದು ಹೊಸ ವ್ಯವಸ್ಥೆ ! ಎಲ್ಲಿ ಜಾರಿ?

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS ಪೊಲೀಸ್ ಸ್ಟೇಷನ್​ಗೆ ಹೋದಾಗ ಸರಿಯಾದ ರೆಸ್ಪಾನ್ಸ್ ಸಿಗದ್ದಿದ್ದರೇ ಬೇಸರ ಆಗುತ್ತೆ, ನ್ಯಾಯ ಕೇಳಿಬಂದಾಗ, ಅಸಡ್ಡೆ ಮಾಡಿದರೆ, ಮುಂದೇನು ಮಾಡೋದು, ನ್ಯಾಯ ಯಾರನ್ನ ಕೇಳೋದು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ ಪೊಲೀಸರ ರೆಸ್ಪಾನ್ಸ್ ಹೀಗಿತ್ತು ಅಂತಾ ಗೌಪ್ಯವಾಗಿ ಮೊಬೈಲ್​ನ ಮೂಲಕ ಎಸ್​ಪಿಯವರಿಗೆ ನೇರವಾಗಿ ತಿಳಿಸಬಹುದಾದ ವ್ಯವಸ್ಥೆಯೊಂದನ್ನ ಚಿಕ್ಕಮಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ. ಇದು ಇತರೇ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯು ಇದೆ.  ಹೇಗಿದೆ … Read more

ಪೊಲೀಸ್ ಚೌಕಿ ಬಳಿ ಹಂದಿ ಅಣ್ಣಿ ಕೊಲೆ ಕೇಸ್! ಇಬ್ಬರು ಆರೋಪಿಗಳು ಜೈಲಿಂದ ರಿಲೀಸ್! ಪಾತಕಲೋಕದಲ್ಲಿ ಚಟುವಟಿಕೆ ಚುರುಕು! JP Exclusive

ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್​ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಹಾಡಹಗಲೇ ನಡೆದ ಈ ಬೀಕರ ಕೊಲೆ ಘಟನೆ ಶಿವಮೊಗ್ಗ ನಗರವನ್ನೇ ತಲ್ಲಣಗೊಳಿಸಿತ್ತು.  ಕೊಲೆ ಮಾಡಿ ಜೈಲು ಸೇರಿದ್ದ  ಎಂಟು ಮಂದಿಯ ಪೈಕಿ, ಇದೀಗ ಇಬ್ಬರಿಗೆ ಜಾಮೀನು ಸಿಕ್ಕಿದೆ. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಹಂದಿ ಅಣಿ ಕೊಲೆ ಮಾಡಿದ ಆರೋಪ ಹೊತ್ತಿರುವ ಕಾಡಾ ಕಾರ್ತಿ … Read more

ಪೊಲೀಸ್ ಚೌಕಿ ಬಳಿ ಹಂದಿ ಅಣ್ಣಿ ಕೊಲೆ ಕೇಸ್! ಇಬ್ಬರು ಆರೋಪಿಗಳು ಜೈಲಿಂದ ರಿಲೀಸ್! ಪಾತಕಲೋಕದಲ್ಲಿ ಚಟುವಟಿಕೆ ಚುರುಕು! JP Exclusive

ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್​ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಹಾಡಹಗಲೇ ನಡೆದ ಈ ಬೀಕರ ಕೊಲೆ ಘಟನೆ ಶಿವಮೊಗ್ಗ ನಗರವನ್ನೇ ತಲ್ಲಣಗೊಳಿಸಿತ್ತು.  ಕೊಲೆ ಮಾಡಿ ಜೈಲು ಸೇರಿದ್ದ  ಎಂಟು ಮಂದಿಯ ಪೈಕಿ, ಇದೀಗ ಇಬ್ಬರಿಗೆ ಜಾಮೀನು ಸಿಕ್ಕಿದೆ. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಹಂದಿ ಅಣಿ ಕೊಲೆ ಮಾಡಿದ ಆರೋಪ ಹೊತ್ತಿರುವ ಕಾಡಾ ಕಾರ್ತಿ … Read more