ನಿಮ್ಮನೆಯಲ್ಲಿಯು ಹೀಗೆ ನಡೆದಿರಬಹುದು! ಮಲ್ನಾಡ್​ ಜಿಲ್ಲೆಯಲ್ಲಿ ಈ ರೀತಿ ಇದೇ ಮೊದಲು ಈ ಥರ! ‘ದನ’ ಜಾಗ್ರತೆ!

SHIVAMOGGA  |  Dec 29, 2023  |  ಶಿವಮೊಗ್ಗದಲ್ಲಿ ದನಗಳ್ಳರ ಹಾವಳಿ ವಿಪರೀತವಾಗಿ! ಕಾಯಿದೆ ಕಟ್ಟಲೇ ಬಿಗಿ ಮಾಡಿದ್ರೂ ಹಟ್ಟಿಯೊಳಗಿರುವ ಮೂಕಪ್ರಾಣಿಗಳನ್ನ ಹೊಡ್ಕೊಂಡು ಹೋಗುತ್ತಿರುವ ಘಟನೆಗಳ ನಡೆಯುತ್ತಲೇ ಇವೆ. ಖರ್ಚಿಲ್ಲದೇ ಎರಡು ಬ್ರೆಡ್​, ಬಾಳೆಹಣ್ಣು ಕೊಟ್ಟು ಹಸುಗಳ ಮೂಗುದಾರ ಹಿಡಿದು ಕಾರಿಗೆ ತುಂಬು ಕಿರಾತಕರು, ಅದನ್ನ ತಮಗಿಷ್ಟ ಬಂದ ಬೆಲೆಗೆ ಮಾರಿ ಲಾಭ ಮಾಡಿಕೊಳ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಯಲ್ಲಿ ಇದು ಸಹ ಅಕ್ರಮ ಉದ್ಯಮವಾಗಿ ಪರಿವರ್ತನೆಯಾಗಿದೆ ಅನ್ನುತ್ತದೆ ಪೊಲೀಸ್ ಮೂಲಗಳು. ಇದೆಲ್ಲದರ ನಡುವೆ  ನಮ್ಮ ಮಲ್ನಾಡ್​ ಜಿಲ್ಲೆಯಲ್ಲಿ … Read more

ಐಶಾರಾಮಿ ಕಾರಿನಲ್ಲಿ ಬಂದು ದನ ಕದ್ದೊಯ್ಯುತ್ತಿದ್ದಾರೆ ಎಚ್ಚರ! ತೀರ್ಥಹಳ್ಳಿ ಘಟನೆ ಕ್ಯಾಮರಾದಲ್ಲಿ ಸೆರೆ

SHIVAMOGGA  |  Dec 27, 2023  |    ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ದನಗಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂಬ ದೂರುಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡು ಟುಡೆ ಓದುಗರೊಬ್ಬರು ಸೀಬಿನಕೆರೆಯಲ್ಲಿ ಐಶಾರಾಮಿ ಕಾರಿನಲ್ಲಿ ದನ ತುಂಬಿಕೊಂಡು ಹೋಗುತ್ತಿರುವ ದೃಶ್ಯವೊಂದನ್ನ ಕಳುಹಿಸಿಕೊಟ್ಟಿದ್ದಾರೆ.  ತೀರ್ಥಹಳ್ಳಿ ತಾಲ್ಲೂಕು ತೀರ್ಥಹಳ್ಳಿ ಕೋರ್ಟ್ ಸಮೀಪ ನಡೆದ ಘಟನೆಯ ದೃಶ್ಯ ಅದಾಗಿದ್ದು XUV  ಕಾರಿನಲ್ಲಿ ದನಗಳನ್ನ ಸಾಗಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡರಾತ್ರಿ 2.45 ರ ಸಮಯದಲ್ಲಿ ಕಾರಿನ ಡಿಕ್ಕಿಗೆ ದನಗಳನ್ನು … Read more

ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭದ ಹಸುಗಳನ್ನ ಕದ್ದೊಯ್ದ ಕಳ್ಳರು! ಸ್ಥಳೀಯರ ಆಕ್ರೋಶ

SHIVAMOGGA|  Dec 19, 2023  | ಶಿವಮೊಗ್ಗದಲ್ಲಿ ದನಗಳ್ಳತನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸಕ್ರೆಬೈಲ್​ ಸಮೀಪ ತುಂಬು ಗರ್ಭಿಣಿಯಾಗಿದ್ದ ಹಸುಗಳನ್ನ ಕಾರಿನಲ್ಲಿ ಕದ್ದೋಯ್ಯಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.  ಇಲ್ಲಿನ ನಿವಾಸಿಯೊಬ್ಬರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಟ್ಟು ನಾಲ್ಕು ಹಸುಗಳನ್ನ ಕಳ್ಳತನ ಮಾಡಲಾಗಿದೆ. ಕಾರೊಂದರಲ್ಲಿ ಬಂದ ದುಷ್ಕರ್ಮಿಗಳು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಕೃತ್ಯವೆಸಗಿದ್ದಾರೆ. ದನಕ್ಕೆ ಬಾಳೆಹಣ್ಣು ಹಾಕುವಂತೆ ಮಾಡಿ ಅದನ್ನ … Read more