ಕರೆಂಟ್ ಲೈನ್​ ಮೂಲಕ ಕಾಡು ಕೋಣ ಬೇಟೆ ಆರೋಪ! ಓರ್ವ ಸೆರೆ ನಾಲ್ವರು ಪರಾರಿ!

shivamogga Mar 15, 2024Bison poaching  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಕಾಡುಕೋಣವನ್ನು ಬೇಟೆಯಾಡಿದ ಆರೋಪದಡಿ ಓರ್ವನನ್ನ ಬಂಧಿಸಲಾಗಿದೆ. ಸೊರಬ ವಲಯದ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಇಲ್ಲಿ  ಕಿರು ಅರಣ್ಯದಲ್ಲಿ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿಗೆ ಬಲಿಯಾಗಿದ್ದ 1 ಕಾಡುಕೋಣ. 1 ಕಾಡು ಎಮ್ಮೆ ಪ್ರಕರಣದಲ್ಲಿ   ಆರಣ್ಯ ಇಲಾಖೆ  ರಘುಪತಿ ಎಂಬವರನ್ನ ಬಂಧಿಸಿದೆ.  ಉಳಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ.   ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಜಾವದ್ ಬಾಷಾ … Read more