BREAKING / ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪೊಲೀಸರು ಇಬ್ಬರು ಗಾಂಜಾಮಾರಾಟಗಾರರನ್ನ ಬಂಧಿಸಿದ್ದಾರೆ. ಈ ಸಂಬಂಧ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ಧಾರೆ.  ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? -office-what-did-shivamogga-sp-mithun-kumar-say ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು 230 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೊಲೀಸ್ … Read more

BREAKING / ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪೊಲೀಸರು ಇಬ್ಬರು ಗಾಂಜಾಮಾರಾಟಗಾರರನ್ನ ಬಂಧಿಸಿದ್ದಾರೆ. ಈ ಸಂಬಂಧ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ಧಾರೆ.  ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? -office-what-did-shivamogga-sp-mithun-kumar-say ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು 230 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೊಲೀಸ್ … Read more

ಭದ್ರಾ ಚಾನಲ್​ಗೆ ಇಳಿದ 12 ರ ಬಾಲಕಿ ನಾಪತ್ತೆ!

MALENADUTODAY.COM  |SHIVAMOGGA| #KANNADANEWSWEB ಚಾನಲ್​ಗೆ ಇಳಿದ ಬಾಲಕಿಯೊಬ್ಬಳು ನೀರುಪಾಲಾದ ಘಟನೆ ಬಗ್ಗೆ ಭದ್ರಾವತಿಯಲ್ಲಿ ವರದಿಯಾಗಿದೆ. ಇಲ್ಲಿನ ಕಾಳನಕಟ್ಟೆ ಎಂಬಲ್ಲಿ ತಾಯಿಯೊಬ್ಬರು ಚಾನಲ್​ಗೆ ಬಟ್ಟೆ ತೊಳೆಯಲು ಬಂದಿದ್ದರು. ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಆಯನೂರು ಮಂಜುನಾಥ್​ರೇ ರೆಬೆಲ್​?! ಟಿಕೆಟ್​ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ!? ಈ ವೇಳೇ ಅವರ 12 ವರ್ಷದ ಮಗಳು ನೀರಿಗೆ ಇಳಿದಿದ್ದಾಳೆ. ಅಲ್ಲದೆ ಕೆಲವೇ ಕ್ಷಣಗಳಲ್ಲಿ ನೀರುಪಾಲಾಗಿದ್ದಾರೆ. ತಕ್ಷಣವೇ ತಾಯಿ ನೀರಿಗೆ ಹಾರಿ ಮಗಳನ್ನು ಹುಡುಕಾಡುವ ಪ್ರಯತ್ನ ಮಾಡಿದ್ದಾರೆ. … Read more

ಮಕ್ಕಳ ಮರಳಾಟಕ್ಕೆ ಅಮ್ಮಂದಿರ ಕಾದಾಟ ! ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್

MALENADUTODAY.COM  |SHIVAMOGGA| #KANNADANEWSWEB ಮರಳಿನಲ್ಲಿ ಆಡುತ್ತಿದ್ದ ಮಕ್ಕಳು ತಳ್ಳಾಡಿಕೊಂಡ ವಿಚಾರಕ್ಕೆ , ಅವರುಗಳ ತಾಯಂದಿರು ಹೊಡೆದಾಡಿಕೊಂಡ ಘಟನೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಕೂಡ್ಲಿಗೆರೆಯಲ್ಲಿ ಗಲಾಟೆ ಆಗಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ಪ್ರತಿದೂರು ದಾಖಲಾಗಿದೆ ಎರಡು ಎಫ್​ಐಆರ್ ಕೂಡ ಆಗಿದೆ.  READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ* ನಡೆದಿದ್ದೇನು?  ಮನೆ ಮುಂದೆ ಹಾಕಲಾಗಿದ್ದ ಮರಳಿನಲ್ಲಿ ದೂರು ನೀಡಿದ ಮಹಿಳೆಯ ಮಗ … Read more

#savevisl ಪ್ರಧಾನಿ ಮೋದಿಗೆ ಮನವಿ ಕೊಡಲು ಹೊರಟಿದ್ದವರಿಗೆ ಪೊಲೀಸರ ಶಾಕ್: ಶಾಸಕ ಸಂಗಮೇಶ್ ಸೇರಿ ಹಲವರು ವಶಕ್ಕೆ

ಶಿವಮೊಗ್ಗದಲ್ಲಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಕೊಡಲು ಹೊರಟಿದ್ದವರನ್ನ  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ…ಭದ್ರಾವತಿ ಶಾಸಕ ಸಂಗಮೇಶ್ ಸೇರಿದಂತೆ ಗುತ್ತಿಗೆ ಕಾರ್ಮಿಕರು ಹಾಗು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.. ಕಾರ್ಖಾನೆ ಮಂದೆ ಗುತ್ತಿಗೆ ಕಾರ್ಮಿಕರು ಕಳೆದೊಂದು ತಿಂಗಳಿನಿಂದ‌ ವಿಐಎಸ್ ಎಲ್ ಗಾಗಿ ಹೋರಾಟ ನಡೆಸ್ತಿದ್ದಾರೆ..ಇವತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೋಗಾನೆ ವಿಮಾನ‌ ನಿಲ್ದಾಣದವರೆಗೂ ಪಾದಯಾತ್ರೆ ನಡೆಸಿ, ಮೋದಿಯವರಿಗೆ ಮನವಿ ನೀಡಲು ಮುಂದಾಗಿದ್ದರು..ಈ ಹೋರಾಟಕ್ಕೆ ಕಾಂಗ್ರೆಸ್  ಕೂಡ ಸಾಥ್ ನೀಡಿತ್ತು…..ಪ್ರತಿಭಟನಾಕಾರರು ಬಿಳಕಿ … Read more

#savevisl ಪ್ರಧಾನಿ ಮೋದಿಗೆ ಮನವಿ ಕೊಡಲು ಹೊರಟಿದ್ದವರಿಗೆ ಪೊಲೀಸರ ಶಾಕ್: ಶಾಸಕ ಸಂಗಮೇಶ್ ಸೇರಿ ಹಲವರು ವಶಕ್ಕೆ

ಶಿವಮೊಗ್ಗದಲ್ಲಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಕೊಡಲು ಹೊರಟಿದ್ದವರನ್ನ  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ…ಭದ್ರಾವತಿ ಶಾಸಕ ಸಂಗಮೇಶ್ ಸೇರಿದಂತೆ ಗುತ್ತಿಗೆ ಕಾರ್ಮಿಕರು ಹಾಗು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.. ಕಾರ್ಖಾನೆ ಮಂದೆ ಗುತ್ತಿಗೆ ಕಾರ್ಮಿಕರು ಕಳೆದೊಂದು ತಿಂಗಳಿನಿಂದ‌ ವಿಐಎಸ್ ಎಲ್ ಗಾಗಿ ಹೋರಾಟ ನಡೆಸ್ತಿದ್ದಾರೆ..ಇವತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೋಗಾನೆ ವಿಮಾನ‌ ನಿಲ್ದಾಣದವರೆಗೂ ಪಾದಯಾತ್ರೆ ನಡೆಸಿ, ಮೋದಿಯವರಿಗೆ ಮನವಿ ನೀಡಲು ಮುಂದಾಗಿದ್ದರು..ಈ ಹೋರಾಟಕ್ಕೆ ಕಾಂಗ್ರೆಸ್  ಕೂಡ ಸಾಥ್ ನೀಡಿತ್ತು…..ಪ್ರತಿಭಟನಾಕಾರರು ಬಿಳಕಿ … Read more

#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿಕೊಳ್ಳುವ ಸಿಎಂ ಬಸವರಾಜ್​ ಬೊಮ್ಮಾಯಿ ಮಹತ್ವದ ಹೇಳಿಕೆ

ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ  ಬಸವರಾಜ ಬೊಮ್ಮಾಯಿ (Basavaraja Bommai)  ಇವತ್ತು ಹೆಲಿಪ್ಯಾಡ್​ನಲ್ಲಿ ಸುದ್ದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ವಿಐಎಸ್​ಎಲ್ ಕಾರ್ಖಾನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ವಿಐಎಸ್ಎಲ್ ಕಾರ್ಖಾನೆ (VISL) ಪುನಶ್ಚೇತನ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ ಎಂದರು.  ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ! ಅಲ್ಲದೆ ಈ ಸಂಬಂಧ  ಕೇಂದ್ರ ಸರ್ಕಾರಕ್ಕೆ ಕಾರ್ಖಾನೆಯನ್ನು ಉಳಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ವಿಐಎಸ್ಎಲ್ ಕಾರ್ಮಿಕರ ಮುಷ್ಕರ ತಮ್ಮ ಗಮನದಲ್ಲಿದೆ. ಇವತ್ತು ಕಾರ್ಮಿಕರ … Read more

#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿಕೊಳ್ಳುವ ಸಿಎಂ ಬಸವರಾಜ್​ ಬೊಮ್ಮಾಯಿ ಮಹತ್ವದ ಹೇಳಿಕೆ

ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ  ಬಸವರಾಜ ಬೊಮ್ಮಾಯಿ (Basavaraja Bommai)  ಇವತ್ತು ಹೆಲಿಪ್ಯಾಡ್​ನಲ್ಲಿ ಸುದ್ದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ವಿಐಎಸ್​ಎಲ್ ಕಾರ್ಖಾನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ವಿಐಎಸ್ಎಲ್ ಕಾರ್ಖಾನೆ (VISL) ಪುನಶ್ಚೇತನ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ ಎಂದರು.  ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ! ಅಲ್ಲದೆ ಈ ಸಂಬಂಧ  ಕೇಂದ್ರ ಸರ್ಕಾರಕ್ಕೆ ಕಾರ್ಖಾನೆಯನ್ನು ಉಳಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ವಿಐಎಸ್ಎಲ್ ಕಾರ್ಮಿಕರ ಮುಷ್ಕರ ತಮ್ಮ ಗಮನದಲ್ಲಿದೆ. ಇವತ್ತು ಕಾರ್ಮಿಕರ … Read more

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಹಾಲಿ ಶಾಸಕ ಸಂಗಮೇಶ್ವರ್ ಹಾಗೂ ಮಾಜಿ ಶಾಸಕರ ಪತ್ನಿ ಹಾಗೂ ಜೆಡಿಎಸ್​ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಹೋರಾಟಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದು ಪ್ರತಿಭಟನೆಯ ಕಾವನ್ನ ಇನ್ನಷ್ಟು ತೀವ್ರಗೊಳಿಸಿದೆ. ಈ ಮಧ್ಯೆ ಆಕ್ರೋಶದ ಬಿಸಿ ಎದುರಾಗುವ ಸಾಧ್ಯತೆಯ ನಡುವೆಯೂ ಬಿಜೆಪಿ ಭದ್ರಾವತಿಯಲ್ಲಿ ಕಾರ್ಯಕಾರಣಿ ಸಭೆ ನಡೆಸಲು ಮುಂದಾಗಿತ್ತು. ಪರಿಣಾಮ ಬಿಜೆಪಿ ಮುಖಂಡರಿಗೆ ನಿನ್ನೆ ಭದ್ರಾವತಿಯಲ್ಲಿ ಸಿಟ್ಟು, ಹತಾಶೇ, ಆಕ್ರೋಶ, ನಿಂದನೆ ಮತ್ತು ಪ್ರತಿಭಟನೆಯು ವ್ಯಕ್ತವಾಯ್ತು.  ಸಂಸದ ಬಿ.ವೈ … Read more

ಅವಳೊಬ್ಬಳು, ಅವಳಿಗಿಬ್ಬರು…! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್​ ಕೇಸ್​ ಟ್ವಿಸ್ಟ್

ಭದ್ರಾವತಿಯಲ್ಲಿ ಪತಿಯ ಎದುರೇ ಪತ್ನಿಯನ್ನು ಕಿಡ್ನ್ಯಾಪ್​ ಮಾಡಿದ ಪ್ರಕರಣವೊಂದು ಪೊಲೀಸರಿಗೆ ಬೆನ್ನುಬಿದ್ದಿತ್ತು. ಈ ವಿಚಾರದಲ್ಲಿ ಅಲರ್ಟ್​ ಆದ ಪೊಲೀಸರು, ಪ್ರಕರಣದ ಅಂತರಾಳದಲ್ಲಿಯೇ ತನಿಖೆ ಆರಂಭಿಸಿದ್ದರು. ಆಗ ಅವರಿಗೆ ಕಾಣಿಸಿದ್ದು ತ್ರಿಶಂಕು ಸಂಸಾರದ ಕಥೆ.. ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ ಭದ್ರಾವತಿಯ ನಿವಾಸಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು, ಆ ನಂತರ ತನ್ನ ಬಾಲ್ಯ ಸ್ನೇಹಿತನ ಜೊತೆಗೆ ಹೋಗಿದ್ದರು. ಅದಕ್ಕೆ … Read more