ಭದ್ರಾವತಿಯಲ್ಲಿ ಯುವ ಜೋಡಿಯ ಆತ್ಮಹತ್ಯೆ! ನೇಣಿಗೆ ಶರಣಾಗಿದ ದಂಪತಿ ! ಕಾರಣ?

ಭದ್ರಾವತಿಯಲ್ಲಿ ಯುವ ಜೋಡಿಯ ಆತ್ಮಹತ್ಯೆ! ನೇಣಿಗೆ ಶರಣಾಗಿದ ದಂಪತಿ ! ಕಾರಣ?

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS ಭದ್ರಾವತಿ , ತಾಲ್ಲೂಕಿನ ಜನ್ನಾಪುರದಲ್ಲಿ ಸಾಲಭಾದೆ ತಾಳಲಾರದೇ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. 27 ವರ್ಷದ  ಮಧು 21 ವರ್ಷದ ಮೋನಿಕಾ ಮೃತರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.  ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ದಂಪತಿ ಸಾಲ ಮಾಡಿಕೊಂಡಿದ್ದು, ಸಾಲ  ತೀರಿಸಲಾಗದೇ ಒದ್ದಾಡುತ್ತಿದ್ದರು. ಇದೇ ಕಾರಣಕ್ಕೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.  ಸರಿಯಾದ ದುಡಿಮೆಯು … Read more

bhadravati crime news/ ಕಾರಿನ ಮೇಲೆ ಉಗಿದಿದ್ದನ್ನ ಪ್ರಶ್ನಿಸಿದ್ದಕ್ಕೆ ದೊಣ್ಣೆಯಿಂದ ಹಲ್ಲೆ

bhadravati crime news/ Attacked with sticks for questioning spitting on car

bhadravati crime news/ ಕಾರಿನ ಮೇಲೆ ಉಗಿದಿದ್ದನ್ನ ಪ್ರಶ್ನಿಸಿದ್ದಕ್ಕೆ ದೊಣ್ಣೆಯಿಂದ ಹಲ್ಲೆ

KARNATAKA NEWS/ ONLINE / Malenadu today/ May 30, 2023 SHIVAMOGGA NEWS ಭದ್ರಾವತಿ/  ( bhadravati crime news) ಕಾರಿನ ಮೇಲೆ ಉಗಿದಿದ್ದನ್ನ ಪ್ರಶ್ನಿಸಿದ್ದಕ್ಕೆ , ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ (new town police bhadravati) ಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣ ಹೇಗಾಯ್ತು!?  ಪ್ರಕಾಶ್ ಎಂಬವರು, ತಮ್ಮ ಕೆಲಸ ಮುಗಿಸಿಕೊಂಡು ಭದ್ರಾವತಿಯ ಹುತ್ತಾ ಕಾಲೋನಿಯಲ್ಲಿರುವ ತಮ್ಮ ಸ್ನೇಹಿತನನ್ನ ಮಾತನಾಡಿಸಿಕೊಂಡು ಶಿವಮೊಗ್ಗಕ್ಕೆ  ಹೊರಟಿದ್ದಾರೆ. ಈ ವೇಳೆ … Read more

ಶುಭಾಶಯಗಳು ಶಿಷ್ಯಾ! ಅಂತಾ ಹಾಕಿದ್ದ ವಾಟ್ಸ್ಯಾಪ್​ ಸ್ಟೇಟಸ್ ನಿಂದ ನಡೆದು ಹೋಯ್ತು ಹೊಡೆದಾಟ

A scuffle broke out between two groups in Bhadravathi after a WhatsApp status was posted saying ‘Greetings Shishya’

ಶುಭಾಶಯಗಳು ಶಿಷ್ಯಾ! ಅಂತಾ ಹಾಕಿದ್ದ ವಾಟ್ಸ್ಯಾಪ್​ ಸ್ಟೇಟಸ್ ನಿಂದ ನಡೆದು ಹೋಯ್ತು ಹೊಡೆದಾಟ

KARNATAKA NEWS/ ONLINE / Malenadu today/ May 28, 2023 SHIVAMOGGA NEWS ಭದ್ರಾವತಿ ತಾಲ್ಲೂಕಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ವಾಟ್ಸ್ಯಾಪ್​ ಸ್ಟೇಟಸ್ ಹಾಕಿದ ವಿಚಾರಕ್ಕೆ ಗಲಾಟೆ ನಡೆದು ಪರಸ್ಪರ ಹೊಡೆದಾಟ ಆಗಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ಸಹ ದಾಖಲಾಗಿದೆ. (bhadravati crime news,) ನಡೆದಿದ್ದೇನು?  ಆಕಾಶ್ ಎಂಬಾತ ಲೋಹಿತ್ ಎಂಬಾತನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಶುಭಾಶಯಗಳು ಶಿಷ್ಯಾ ಎಂದು ವಾಟ್ಸ್ಯಾಪ್ ಸ್ಟೇಟಸ್​ ಹಾಕಿಕೊಂಡಿದ್ದನಂತೆ. ಆದರೆ ಲೋಹಿತ್ ನನ್ನ ವಯಸ್ಸೇನು … Read more