BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

aynuru manjunath/ನಾನು ಕರಾಳ ರಾತ್ರಿಯ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

aynuru manjunath/ನಾನು ಕರಾಳ ರಾತ್ರಿ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

aynuru manjunath/ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಹೀಗೊಂದು ಧ್ಯೇಯ ಘೋಷದೊಂದಿಗೆ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ವಿಧಾನಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿ ಅಖಾಡಕ್ಕಿಳಿದಿದ್ದಾರೆ. ನಿಜಕ್ಕೂ ಈ ಕಲ್ಪನೆಯನ್ನು ಸಾಕಾರಗೊಳಿಸಲು ಆಯನೂರು ಮಂಜುನಾಥ್ ಸಂಕಲ್ಪ ಮಾಡಿದ್ದರೆ ಅದನ್ನು ಶಿವಮೊಗ್ಗದ ಜನರು ಸ್ವಾಗತ ಮಾಡುತ್ತಾರೆ. ಏಕೆಂದರೆ, ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಶಿವಮೊಗ್ಗ ನಗರದ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ವಿವಾದಾತ್ಮಕ ಹೇಳಿಕೆ ನೀಡುವುದು, ಆ … Read more

Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!?

ನಿನ್ನೆಯಷ್ಟೆ ಆಯನೂರು ಮಂಜುನಾಥ್​ರವರ ಪರವಾದ ಪೋಸ್ಟರ್​ಗಳು ಸಖತ್ ವೈರಲ್​ ಆಗಿದ್ದವು. ಅದರ ಬೆನ್ನಲ್ಲೆ  ಅವರು ಮತದಾರರಿಗೆ ಬಹಿರಂಗವಾಗಿ ಪತ್ರವೊಂದನ್ನು ಬರೆದಿದ್ದು, ಅದನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಪ್ರಕಟಿಸಿದ್ಧಾರೆ. *ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್​ ಸ್ಲೋಗನ್​ ಸಂಚಲನ ಮೂಡಿಸ್ತಿರೋದೇಕೆ?* ಪತ್ರದಲ್ಲಿ ಏನಿದೆ!? ಆ ಪತ್ರದಲ್ಲಿ  ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, … Read more