ಅಪ್ಪ, ಮಗ, ಹೆಂಡ್ತಿ ಯಾರೇ ತಪ್ಪು ಮಾಡಿರಲಿ ಶಿಕ್ಷೆಯಾಗುತ್ತೆ! ಬಿಡ್ತಾರೇನ್ರಿ! ಗೃಹಸಚಿವರ ಮಹತ್ವದ ಹೇಳಿಕೆ! ಕಾಂಗ್ರೆಸ್​ ಬಂದ್ ಗೆ ನಕ್ಕ ಆರಗ ಜ್ಞಾನೆಂದ್ರ

ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದರು, ಅವರು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ  ಎಂದರೇ ಅದಕ್ಕೆ ಏನು ಹೇಳಬೇಕು ಹೇಳಿ..ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.  READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ … Read more

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಗೃಹಸಚಿವ ಆರಗ ಜ್ಞಾನೇಂದ್ರ

ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರರವರು ಇವತ್ತು ಶಬರಿಮಲೆ ದರ್ಶನಕ್ಕೆ (sabarimala yatra) ತೆರಳಿದ್ದಾರೆ. ಇವತ್ತು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ವೃತ ಆರಂಭಿಸಿ ಶಬರಿಮಲೆಗೆ ಹೊರಟಿದ್ಧಾರೆ.  ಈ ಹಿಂದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕು ಎಂದು ಆರಗಜ್ಞಾನೇಂದ್ರರವರು ಎಂದುಕೊಂಡಿದ್ದರಂತೆ .  ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಕಾರ್ಯಕರ್ತರ ಜೊತೆಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಇರುಮುಡಿ ಹೊತ್ತುಕೊಂಡು ಆರಗ ಜ್ಞಾನೇಂದ್ರರವರು ಹೊರಟಿದ್ಧಾರೆ.  ಬರಿಗಾಲಲ್ಲಿ ಶಬರಿಮಲೆ ಯಾತ್ರೆ ಹೊರಟಿರುವ ಆರಗ ಜ್ಞಾನೇಂದ್ರವರ (araga jnanendra ) ವಿಡಿಯೋವನ್ನು ಅವರ ಅಭಿಮಾನಿಗಳು … Read more