ಶಿವಮೊಗ್ಗದಲ್ಲಿ ಆರದ ಒಳ ಮೀಸಲಾತಿ ಕಿಚ್ಚು/ ತೀರ್ಥಹಳ್ಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ / ಬೆಂಕಿ ಹಚ್ಚಿ ಆಕ್ರೋಶ

ಶಿವಮೊಗ್ಗದಲ್ಲಿ ಒಳ ಮೀಸಲಾತಿ (SC internal reservation)ಮರು ಹಂಚಿಕೆ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಇವತ್ತು ಸಹ ಗಾಜನೂರು  (Gajanur, ) ಸಮೀಪ ಬರುವ ಲಕ್ಷ್ಮೀಪುರ ತಾಂಡದ (Lakshmipura Tanda) ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿಯೇ ಪ್ರತಿಭಟನೆಗಿಳಿದ ಜನರು, ಅಲ್ಲಿಯೇ ತೆಂಗಿನ ಗರಿ ಹಾಗೂ ಟೈಯರ್​ಗಳಿಗೆ ಬೆಂಕಿ ಹಚ್ಚಿದ್ದರು.  ಈ ವೇಳೆ ಒಳಮೀಸಲಾತಿಯಲ್ಲಿನ ವರ್ಗೀಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ತಿರ್ಥಹಳ್ಳಿ ರಸ್ತೆಯನ್ನ ಅಡ್ಡ ತಡೆದು ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ … Read more

ಬಿಎಸ್​ವೈ ಮನೆಗೆ ಕಲ್ಲು ತೂರಾಟ/ ರಾಜಕೀಯ ಸೆಲ್ಪಿಗಳು ಆಗ್ತಿವೆ ವೈರಲ್ !/ ಫೋಟೋ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?

shikaripuara/ ಶಿಕಾರಿಪುರ ದಲ್ಲಿ ನಡೆದ ಬಂಜಾರ ಸಮುದಾಯ (banjara protest)ದ ಪ್ರತಿಭಟನೆ ವೇಳೆ ನಡೆದ ಕಲ್ಲೂ ತೂರಾಟದ ಘಟನೆ ಸಂಬಂಧ ಬಂಧನಕ್ಕೆ ಒಳಗಾಗಿದ್ದವರು ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಜೋರು ಸದ್ದು ಮಾಡುತ್ತಿದೆ.  ಶಿವಮೊಗ್ಗದ ರಾಜಕಾರಣಿಯೊಬ್ಬರ ಆಪ್ತರು ಗಲಾಟೆಯಲ್ಲಿದ್ದರು ಎಂಬ ಫೋಟೋ ವೈರಲ್ ಆದ ಬೆನ್ನಲ್ಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ರವರ ಜೊತೆಗೆ, ಕಲ್ಲೂತೂರಾಟದ ಘಟನೆ ಸಂಬಂಧ ಬಂಧಿತರಾಗಿದ್ದ ಪುನೀತ್ ನಾಯ್ಕ್​  ತೆಗೆಸಿಕೊಂಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ … Read more

ಬಿಎಸ್​ವೈ ಮನೆಗೆ ಕಲ್ಲು ತೂರಾಟ/ ರಾಜಕೀಯ ಸೆಲ್ಪಿಗಳು ಆಗ್ತಿವೆ ವೈರಲ್ !/ ಫೋಟೋ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?

shikaripuara/ ಶಿಕಾರಿಪುರ ದಲ್ಲಿ ನಡೆದ ಬಂಜಾರ ಸಮುದಾಯ (banjara protest)ದ ಪ್ರತಿಭಟನೆ ವೇಳೆ ನಡೆದ ಕಲ್ಲೂ ತೂರಾಟದ ಘಟನೆ ಸಂಬಂಧ ಬಂಧನಕ್ಕೆ ಒಳಗಾಗಿದ್ದವರು ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಜೋರು ಸದ್ದು ಮಾಡುತ್ತಿದೆ.  ಶಿವಮೊಗ್ಗದ ರಾಜಕಾರಣಿಯೊಬ್ಬರ ಆಪ್ತರು ಗಲಾಟೆಯಲ್ಲಿದ್ದರು ಎಂಬ ಫೋಟೋ ವೈರಲ್ ಆದ ಬೆನ್ನಲ್ಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ರವರ ಜೊತೆಗೆ, ಕಲ್ಲೂತೂರಾಟದ ಘಟನೆ ಸಂಬಂಧ ಬಂಧಿತರಾಗಿದ್ದ ಪುನೀತ್ ನಾಯ್ಕ್​  ತೆಗೆಸಿಕೊಂಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ … Read more