ಆತಂಕ ಮೂಡಿಸಿದ ಕೆಂಜಿಗಾಪುರ ಭಟ್ಟರ ಮನೆಯ ರಾಬರಿ ಕೇಸ್!ಒಬ್ಬರೇ ಟಾರ್ಗೆಟ್! ಒಂದೇ ವಾರದಲ್ಲಿ 2 ಸಲ ರಾಬರಿ ₹5 ಲಕ್ಷಕ್ಕೂ ಹೆಚ್ಚು ರಾಬರಿ! ಸಾಗರ ಪೊಲೀಸರಿಗೆ ಸವಾಲಾಯ್ತಾ ಕೇಸ್
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆತಂಕ ಮೂಡಿಸುವಂತಹ ಪ್ರಕರಣವೊಂದು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ (Sagar Rural Police Station) ದಾಖಲಾಗಿದೆ. ಆನಂದಪುರ ಉಪಠಾಣೆಯ ( Anandapur Sub-Station) ವ್ಯಾಪ್ತಿ ಕೇಸ್ ಇದಾಗಿದ್ದು, ಘಟನೆ ನಿಜಕ್ಕೂ ಅಚ್ಚರಿ ಮೂಡಿಸ್ತಿದೆ. ನಡೆದಿದ್ಧೇನು? ಸದ್ಯ ದಾಖಲಾಗಿರುವ ಎಫ್ಐಅರ್ ಪ್ರಕಾರ, ಆನಂದಪುರದ ಕೆಂಜಿಗಾಪುರದಲ್ಲಿರುವ ಭಟ್ಟರೊಬ್ಬರ ಮನೆಯಲ್ಲಿ ರಾಬರಿ ನಡೆದಿದೆ. ಎಫ್ಐಆರ್ನಲ್ಲಿ ದಾಖಲಾಗಿರುವ ಪ್ರಕಾರ ಎರಡು ಸಲ ರಾಬರಿ (robbery case ) ನಡೆದಿದೆ. ಸ್ಥಳೀಯರು … Read more