ದೇಗುಲದ ಬೀಗ ಮುರಿದು ಮಾರಿಕಾಂಬೆಯ ತಾಳಿ ಸರದ ಗುಂಡು ಕದ್ದೊಯ್ದ ಕಳ್ಳರು!

Shiraguppe Marikamba Temple Theft, Sagar Crime News, Anandapura Police Station, Shivamogga Temple Robbery, Gold Stolen in Sagar

Marikamba Temple Theft ಶಿವಮೊಗ್ಗ :  ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾರಿಕಾಂಬಾ ದೇಗುಲದಲ್ಲಿ ಕಳ್ಳತನ ನಡೆದಿದೆ. ಇಲ್ಲಿನ ಶಿರಗುಪ್ಪೆ ಗ್ರಾಮದ ಮಾರಿಕಾಂಬಾ  ದೇವಾಲಯದಲ್ಲಿ ಡಿಸೆಂಬರ್ 22 ರಂದು ರಾತ್ರಿ ಈ ಘಟನೆ ನಡೆದಿದೆ.  ಮರುದಿನ ಬೆಳಗ್ಗೆ 7:00 ಗಂಟೆಗೆ ಗ್ರಾಮದ ನಿವಾಸಿ ನಾರಾಯಣಗೌಡರು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲು ಬಂದಾಗ ದೇವಸ್ಥಾನದ ಮುಖ್ಯದ್ವಾರದ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ಕಿಚ್ಚನ ಗೂಡಿನಲ್ಲಿ ಮಾರ್ಕ್​ ಅಬ್ಬರ! ಸುದೀಪ್​ರಿಗೆ ಓಲ್ಡ್​ ಮಂಕ್​ನ ಅಭಿಷೇಕ ! ಹೇಗಿತ್ತು … Read more

ಆನಂದಪುರದ ಸಮೀಪ ಆಟೋಕ್ಕೆ ಡಿಕ್ಕಿಯಾದ ಕೆಎಸ್​ಆರ್​ಟಿಸಿ ಬಸ್!

SHIVAMOGGA |  Dec 20, 2023  |  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ಮುರುಘಾಮಠ ಸಮೀಪ ಕೆಎಸ್​ಆರ್​ಟಿಸಿ ಬಸ್ ವೊಂದು ಆಟೋವೊಂದಕ್ಕೆ ಡಿಕ್ಕಿಯಾಗಿದೆ.  READ : ಸಾಗರ ಪೊಲೀಸರಿಂದ ಶಿವಮೊಗ್ಗ ಟಿಪ್ಪು ನಗರ ಬಾಯಿಜಾನ್ ಅರೆಸ್ಟ್ ! ಈತನ ಬಳಿ ಸಿಕ್ಕಿದ್ದು ಆರು ಲಕ್ಷ ಮೌಲ್ಯದ ಚಿನ್ನ! ಆನಂದಪುರ ಸಮೀಪದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ  7.45 ರ ವೇಳೆಗೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ … Read more

ಶಿರಾಳಕೊಪ್ಪ, ಆನಂದಪುರ ಅಡಿಕೆ ಕಳ್ಳತನ ಕೇಸ್! ಉತ್ತರ ಕನ್ನಡದ ಭಟ್ಕಳ ಮೂಲದ ಮೂವರು ಅರೆಸ್ಟ್!

SHIVAMOGGA |   Dec 7, 2023 |   ಶಿರಾಳಕೊಪ್ಪ ಮತ್ತು ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಕೆ ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ..  ಈ ಸಂಬಂಧ  ಉತ್ತರ ಕನ್ನಡ ಜಿಲ್ಲೆಯ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ 941586 ಮೌಲ್ಯದ ಅಡಿಕೆ ಹಾಗೂ ವಾಹನವನ್ನ ರಿಕವರಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಬ್ರಾರ್ ಶೇಖ್ (21), ಇಮ್ರಾನ್ (20) ಮತ್ತು ಅಬ್ದುಲ್ ವಾಹೀದ್ ತಾರ್(22) ಬಂಧಿತರು ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​  ಕಳೆದ ನವೆಂಬರ್​ … Read more

ಸಾಗರ ಗ್ರಾಮಾಂತರದಲ್ಲಿ ಮತ್ತೊಂದು ದರೋಡೆ ಕೇಸ್! ಅಡಕೆ ಸಸಿ ಕೇಳಿ, ಮನೆಯಲ್ಲಿದ್ದ ಮಹಿಳೆಯ ಚಿನ್ನ-ದುಡ್ಡು ಕಿತ್ತುಕೊಂಡು ಹೋದ ದುಷ್ಕರ್ಮಿಗಳು!

KARNATAKA NEWS/ ONLINE / Malenadu today/ Jul 28, 2023 SHIVAMOGGA NEWSಅಡಕೆ ಸಸಿ ಕೊಳ್ಳುವ ನೆಪದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (sagara taluk) ತಾಲೂಕಿನ ಹೊಸಗುಂದ ಗ್ರಾಮದlಲ್ಲಿ ದರೋಡೆ ಮಾಡಲಾಗಿದೆ. ಇಲ್ಲಿನ ಒಂಟಿ ಮನೆಯೊಂದರ ನಿವಾಸಿ  ಭದ್ರಮ್ಮರವರಿಂದ  ನಗನಾಣ್ಯ ದೋಚಲಾಗಿದ್ದು, ಘಟನೆ ತಡವಾಗಿ ಹೊರಬಿದ್ದಿದೆ.   ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಅಡಕೆ ಸಸಿ ಬೇಕೆಂದು  ಭದ್ರಮ್ಮರನ್ನ ವಿಚಾರಿಸಿದ್ಧಾರೆ. ಆನಂತರ ಏಕಾಯೇಕಿ ಅವರನ್ನ ಮನೆಯೊಳಗೆ ತಳ್ಳಿ ಅವರಿಂದ ಬೀರುವಿನ ಬೀಗದ ಕೈ ಕಿತ್ತುಕೊಂಡಿದ್ದಾರೆ. ತದನಂತರ … Read more

ತಂದೆಯ ಸಾವಿನ ನೋವಿನಲ್ಲಿಯು ಹಸಮಣೆ ಏರಿದ ಸಹೋದರಿಯರು! ಮಗನ ಕಳೆದುಕೊಂಡ ದುಃಖದಲ್ಲಿಯು ಮೊಮ್ಮಕ್ಕಳನ್ನ ದಾರೆ ಎರೆದುಕೊಟ್ಟ ಅಜ್ಜ! ಸಾಗರದಲ್ಲೊಂದು ಮನ ಮಿಡಿದ ಮದುವೆ!

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪ, ಮಕ್ಕಳ ಮದುವೆಯ ಓಡಾಟದಲ್ಲಿದ್ದ ತಂದೆಯೊಬ್ಬರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದರು ಈ ಬಗ್ಗೆ ಕರುಳಕುಡಿಗಳ ದಾರೆಗೆ ನಿಲ್ಲದೇ ಹೊರಟ ಅಪ್ಪ! ಮಕ್ಕಳ ಮದುವೆಗೂ ಹಿಂದಿನ ದಿನ ನಡೀತು ವಿಧಿಯ ಆಟ! ಸಾಗರದಲ್ಲಿ ಮನಕಲಕುವ ಘಟನೆ ಎಂಬ ಹೆಸರಿನಲ್ಲಿ ಮಲೆನಾಡು ಟುಡೆ ಸುದ್ದಿ ಮಾಡಿತ್ತು. ಈ ಮಧ್ಯೆ ತಂದೆ ಸಾವಿನ ನೋವಿನ ನಡುವೆಯು ತಂದೆಯ ಇಚ್ಚೆಯಂತೆ ಇಬ್ಬರು … Read more

ಕರುಳಕುಡಿಗಳ ದಾರೆಗೆ ನಿಲ್ಲದೇ ಹೊರಟ ಅಪ್ಪ! ಮಕ್ಕಳ ಮದುವೆಗೂ ಹಿಂದಿನ ದಿನ ನಡೀತು ವಿಧಿಯ ಆಟ! ಸಾಗರದಲ್ಲಿ ಮನಕಲಕುವ ಘಟನೆ

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS ಸಾಗರ / ತಾಲ್ಲೂಕಿನ ಆನಂದಪುರದಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಹೆಣ್ಣುಮಕ್ಕಳ ಮದುವೆಯೆಂದು ಗಡಿಬಿಡಿಯಿಂದ ಓಡಾಡುತ್ತಿದ್ದ ತಂದೆಯೊಬ್ಬ ಆಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಈ ಘಟನೆ ಸಂಭವಿಸಿದೆ.  ಆನಂದಪುರದ ಕಡೆ ತೆರಳುತ್ತಿದ್ದ ಪಾದಾಚಾರಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮಂಜುನಾಥ್​ ಗೌಡ ಎಂಬ 58 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ವಿಷಯ … Read more

ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್​ಗೆ ಗುದ್ದಿದ ಒಮಿನಿ / ಓರ್ವ ಸಾವು!

KARNATAKA NEWS/ ONLINE / Malenadu today/ Apr 27, 2023 GOOGLE NEWS ಸಾಗರ/ಶಿವಮೊಗ್ಗ/  ಇಲ್ಲಿನ ಗೌತಮಪುರದ ಬಳಿಯಲ್ಲಿ ನಿನ್ನೆ ಅಪಘಾತವೊಂದು ಸಂಭವಿಸಿದ್ದು ಘಟನೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.  ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ  ಘಟನೆ ನಡೆದಿದ್ದೇಗೆ? ಆನಂದಪುರ ಸಮೀಪದ ಗೌತಮಪುರದ ಬಳಿ ಒಮಿನಿಯೊಂದು ಕಾಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ, ವಾಹನದಲ್ಲಿದ್ದ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಮೃತನನ್ನ ಪ್ರಜ್ವಲ್​ ಎಂದು … Read more