ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ? | ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ| ಕ್ರಮ ಕೈಗೊಳ್ಳುತ್ತಿಲ್ಲವಾ ಪೊಲೀಸ್ ಇಲಾಖೆ!?

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ಕಳೆದ ಕೆಲದಿನಗಳ ಹಿಂದೆ ರೌಡಿಯೊಬ್ಬನನ್ನ ಬೆತ್ತಲೆಗೊಳಸಿ ಹಲ್ಲೆ ಮಾಡಿದ ಘಟನೆ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಅದರ ಬೆನ್ನಲ್ಲೆ ಇಂತಹ ವಿಕೃತ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂಬ ಆತಂಕ ಮೂಡಿದ್ದು, ಸಿಟಿಯಲ್ಲಿ ಇನ್ನೊಂದು ಇದೇ ರೀತಿಯ ಪ್ರಕರಣ ನಡೆದರೂ ಶಿವಮೊಗ್ಗ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಈ ಸಂಬಂಧ  ದಲಿತ ಸಂಘಟನೆಗಳು ಪ್ರತಿಭಟನೆಯನ್ನ ಸಹ … Read more

ಕಿರಿಕ್​ ಬಿಡಿಸಲು ಹೋದ ಪೊಲೀಸರಿಗೆ ಸಿಕ್ಕಿಬಿದ್ದ ಮೋಸ್ಟ್​ ವಾಟೆಂಡ್ ಆರೋಪಿ! ಕ್ಯಾಮರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS ಸಣ್ಣದೊಂದು ಗಲಾಟೆಯನ್ನು ಬಿಡಿಸಲು ಹೋದ ಪೊಲೀಸರಿಗೆ ಹಲವು ಕೇಸ್​ಗಳ ವಾರಂಟ್​ನಲ್ಲಿ ಬೇಕಾಗಿದ್ದ ಆರೋಪಿಯೇ ಸಿಕ್ಕಿಬಿದ್ದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.  ಸುಮಾರು 11 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಕಾಲಾ ಅನ್ಸರ್​ ​ ಎಂಬಾತನ ದೊಡ್ಡಪೇಟೆ ಪೊಲೀಸರಿಗೆ ಅವಶ್ಯಕವಾಗಿ ಬೇಕಾಗಿದ್ದ. ಆದರೆ ಪೊಲೀಸರ ಕಣ್ತಿಪ್ಪಿಸಿ ತಿರುಗಾಡುತ್ತಿದ್ದ. ಈತನ ಮೇಲೆ ಗಾಂಜ ಮಾರಾಟ ಸೇರಿದಂತೆ ಕೊಲೆಯತ್ನ ಹಾಗೂ ರಾಬರಿ ಕೇಸ್​ಗಳಿದ್ದವು.  ಈ ಮಧ್ಯೆ ಕಾಲಾ ಅನ್ಸರ್​  ಬುದ್ಧಾನಗರದಲ್ಲಿ … Read more

ತಿರುಗಾಟಕ್ಕೆ ಕರೆದೊಯ್ದು ಅಪ್ರಾಪ್ತೆಗೆ ಕಿರುಕುಳ! ಆರೋಪಿಗಳ ಬಂಧನಕ್ಕೆ ಆಗ್ರಹ! ಸಾಗರ ಬಂದ್ ಎಚ್ಚರಿಕೆ!

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS  ಅಪ್ರಾಪ್ತೆಯೊಬ್ಬಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ, ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣವನ್ನು ಸಾಗರ ತಾಲ್ಲೂಕು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಡುವೆ  ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂಧು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸಾಗರ  ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.    ಆರೋಪಿಗಳು ಅಪ್ರಾಪ್ತೆಯನ್ನ  ಜೋಗ ಜಲಪಾತ ಸೇರಿದಂತೆ … Read more

ಜೆಸಿಬಿಯಲ್ಲಿ ATM ದರೋಡೆ ! ವಿನೋಬನಗರ ಸ್ಟೇಷನ್​ ಕೇಸ್​ ಸುರತ್ಕಲ್​ನಲ್ಲಿ ಬಯಲು! ಶಿಕಾರಿಪುರದ ಆರೋಪಿಗಳು ಅರೆಸ್ಟ್!

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS ಶಿವಮೊಗ್ಗದ ವಿನೋಬನಗರ ಸಮೀಪ ಜೆಸಿಬಿ ಮೂಲಕ ಎಟಿಎಂ ವೊಂದನ್ನ ದರೋಡೆ ಮಾಡಲು ಯತ್ನಿಸಿದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದ ಆರೋಪಿಗಳು ಯಾರು ಎಂಬು ಕುತೂಹಲ ಮೂಡಿಸಿತ್ತು. ಇದೀಗ ಪ್ರಕರಣ ಬಯಲಾಗಿದೆ. ಆದರೆ ಪ್ರಕರಣ ಬಯಲಾಗಿದ್ದು ಶಿವಮೊಗ್ಗದಲ್ಲಿ ಅಲ್ಲ, ಬದಲಾಗಿ ಸುರತ್ಕಲ್​ನಲ್ಲಿ.   ಹೌದು,  ಸುರತ್ಕಲ್  (Suratkal) ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಲೂಟಿ ಮಾಡುವ ಪ್ರಯತ್ನವೊಂದು ನಡೆದಿತ್ತ. ಈ  ATM … Read more

ಸಾಗರ ಗ್ರಾಮಾಂತರದಲ್ಲಿ ಮತ್ತೊಂದು ದರೋಡೆ ಕೇಸ್! ಅಡಕೆ ಸಸಿ ಕೇಳಿ, ಮನೆಯಲ್ಲಿದ್ದ ಮಹಿಳೆಯ ಚಿನ್ನ-ದುಡ್ಡು ಕಿತ್ತುಕೊಂಡು ಹೋದ ದುಷ್ಕರ್ಮಿಗಳು!

KARNATAKA NEWS/ ONLINE / Malenadu today/ Jul 28, 2023 SHIVAMOGGA NEWSಅಡಕೆ ಸಸಿ ಕೊಳ್ಳುವ ನೆಪದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (sagara taluk) ತಾಲೂಕಿನ ಹೊಸಗುಂದ ಗ್ರಾಮದlಲ್ಲಿ ದರೋಡೆ ಮಾಡಲಾಗಿದೆ. ಇಲ್ಲಿನ ಒಂಟಿ ಮನೆಯೊಂದರ ನಿವಾಸಿ  ಭದ್ರಮ್ಮರವರಿಂದ  ನಗನಾಣ್ಯ ದೋಚಲಾಗಿದ್ದು, ಘಟನೆ ತಡವಾಗಿ ಹೊರಬಿದ್ದಿದೆ.   ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಅಡಕೆ ಸಸಿ ಬೇಕೆಂದು  ಭದ್ರಮ್ಮರನ್ನ ವಿಚಾರಿಸಿದ್ಧಾರೆ. ಆನಂತರ ಏಕಾಯೇಕಿ ಅವರನ್ನ ಮನೆಯೊಳಗೆ ತಳ್ಳಿ ಅವರಿಂದ ಬೀರುವಿನ ಬೀಗದ ಕೈ ಕಿತ್ತುಕೊಂಡಿದ್ದಾರೆ. ತದನಂತರ … Read more

BREAKINGNEWS / ಶಿವಮೊಗ್ಗದಲ್ಲಿ ಜೆಸಿಬಿ ಬಳಸಿ ATM ದೋಚಲು ಯತ್ನ! ನಿನ್ನೆ ರಾತ್ರಿ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 26, 2023 SHIVAMOGGA NEWS   ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ , ಎಟಿಎಂ ವೊಂದನ್ನ ದೋಚಲು ಯತ್ನಿಸಲಾಗಿದೆ.  ಇಲ್ಲಿನ ಆಕ್ಸಿಸ್​ ಬ್ಯಾಂಕ್ (Axis Bank) ಎಟಿಎಂವೊಂದರಲ್ಲಿ ನಿನ್ನೆ ರಾತ್ರಿ ದುಷ್ಚರ್ಮಿಯೊಬ್ಬ ಜೆಸಿಬಿಯನ್ನು ಬಳಸಿ ಎಟಿಎಂ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.  ಕಳ್ಳತನ ಮಾಡಿದ್ದ ಜೆಸಿಬಿಯಲ್ಲಿ ಎಟಿಎಂನ್ನ ನಿನ್ನೆ ರಾತ್ರಿ ದರೋಡೆ ಮಾಡಲು ಆರೋಪಿ ಮುಂದಾಗಿದ್ಧಾಲೇ ಬೀಟ್ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ನಡೆಯಬೇಕಿದ್ದ ಕಳ್ಳತನ … Read more

ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿನ ಗಲಾಟೆ ಕೇಸ್! ಆರು ಮಂದಿ ಅರೆಸ್ಟ್! ಅವತ್ತು ನಡೆದಿದ್ದೇನು? ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ತೀರ್ಥಹಳ್ಳಿ/ ಪಟ್ಟಣದ ಆಗುಂಬೆ ಸರ್ಕಲ್​ ನಲ್ಲಿ ನಡೆದಿದ್ದ ನಡು ಬೀದಿ ಹೊಡೆದಾಟದ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ದಿನಾಂಕಃ 11-07-2023 ರಂದು  ನಡೆದಿದ್ದ ಘಟನೆ ಸಂಬಂಧ ಆರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.  ಬಂಧಿತರು 1) ಸಮೀರ್ @ ಚೋರ್ ಸಮೀರ್, 30 ವರ್ಷ, ಇಂದಿರಾನಗರ ತೀರ್ಥಹಳ್ಳಿ,  2) ಮೊಹಮ್ಮದ್ ಸಫಾನ್, … Read more

ತೀರ್ಥಹಳ್ಳಿ ರೋಡ್​ ಅಟ್ಯಾಕ್ ಕೇಸ್! ಐವರು ಆರೋಪಿಗಳು ಅರೆಸ್ಟ್!

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS  ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿ ಹೊಡೆದಾಟ ನಡೆಸಿ ಮಾರಕಾಸ್ತ್ರದಿಂದ ಅಟ್ಟಾಡಿಸಿದ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಕೇಸ್ ದಾಖಲಿಸಿದ್ದ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ಧಾರೆ. ನಡೆದ ಘಟನೆ ಸಂಬಂಧ  ಮಲೆನಾಡು ಟುಡೆಯ ವರದಿ ಇಲ್ಲಿದೆ ಕ್ಲಿಕ್​ ಮಾಡಿ  ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ!? ನಿನ್ನೆ ಆಗುಂಬೆ ಸರ್ಕಲ್​ನಲ್ಲಿ ಆಗಿದ್ದೇನು? ತಾಗಿದ್ಯಾರು? ಪೊಲೀಸರ ಖಾಯಂ ಅತಿಥಿ ಕಿರಿಕ್​ನ ಕಂಪ್ಲೀಟ್ ರಿಪೋರ್ಟ್!? … Read more

ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ!? ನಿನ್ನೆ ಆಗುಂಬೆ ಸರ್ಕಲ್​ನಲ್ಲಿ ಆಗಿದ್ದೇನು? ತಾಗಿದ್ಯಾರು? ಪೊಲೀಸರ ಖಾಯಂ ಅತಿಥಿ ಕಿರಿಕ್​ನ ಕಂಪ್ಲೀಟ್ ರಿಪೋರ್ಟ್!?

KARNATAKA NEWS/ ONLINE / Malenadu today/ Jul 12, 2023 SHIVAMOGGA NEWS  ತೀರ್ಥಹಳ್ಳಿ / ಪಟ್ಟಣಕ್ಕೆ ಏನಾಗಿದೆ? ಹೀಗೊಂದು ಪ್ರಶ್ನೆ ಕೇಳುತ್ತಿರೋದು ತೀರ್ಥಹಳ್ಳಿಯವರೇ! ಇದಕ್ಕೆ ಕಾರಣ ಕಳೆದ ಒಂದೆರಡು ತಿಂಗಳಿನಲ್ಲಿ ಪೇಟೆಯಲ್ಲಿ ನಡೆಯುತ್ತಿರುವ ಘಟನೆಗಳು.  ಅಶ್ಲೀಲ ವಿಡಿಯೋಗಳು, ವೇಶ್ಯಾವಾಟಿಕೆ ದಂಧೆ, ಹನಿಟ್ರ್ಯಾಪ್​ ಹೀಗೆ ಸಾಲು ಸಾಲು ಕ್ರೈಂಗಳಿಂದ ತೀರ್ಥಹಳ್ಳಿ ಸುದ್ದಿಯಾಗುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ತೀರ್ಥಹಳ್ಳಿ ಹೆಸರು ಚರ್ಚೆಯಾಗುತ್ತಿದೆ. ಇದರ ಸಾಲಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಆರಂಭಗೊಂಡು, ಸಂಜೆಹೊತ್ತಿಗೆ ಟುವೇ ಹೈವೆನಲ್ಲಿ ಅಟ್ಟಾಡಿಸಿಕೊಂಡು ಮಚ್ಚು ಬೀಸುವುದರೊಂದಿಗೆ ಅಂತ್ಯಗೊಂಡ … Read more

ಅಶ್ಲೀಲ ವಿಡಿಯೋ ಮತ್ತು ಹಣ ವಸೂಲಿ! ಪ್ರತೀಕ್​ ಗೌಡ ವಿರುದ್ಧ ವಿಶ್ವ ಹಿಂದೂ ಪರಿಷತ್ ಮುಖಂಡರಿಂದಲೇ ದೂರು! 2 ಎಫ್​ಐಆರ್!

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS ತೀರ್ಥಹಳ್ಳಿ ಅಶ್ಲೀಲ ವಿಡಿಯೋಗಳು ವೈರಲ್ ಆದ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ಹಾಗೂ ಪೋಕ್ಸೋ ಕೇಸ್​ನಡಿಯಲ್ಲಿಯು ಎಫ್​ಐಆರ್ ದಾಖಲಾಗಿದೆ.  ಎಫ್​ಐಆರ್​ ನಲ್ಲಿ ಏನಿದೆ? ತೀರ್ಥಹಳ್ಳಿ, ಪಟ್ಟಣದ ಬಾಳೇಬೈಲು ವಾಸಿಯಾದ ಪ್ರತೀಕ್ ಗೌಡ ಬಿನ್ ಜಯಶೀಲ ಎಂಬ ಯುವಕ ಕಾಲೇಜು ವಿದ್ಯಾರ್ಥಿನಿಯರ ಜೊತೆ ಲೈಂಗಿಕ … Read more