ಈ ರಸ್ತೆಯಲ್ಲಿ ಆಕ್ಸಿಡೆಂಟ್​ ನಿರಂತರ! ಪ್ಲೀಸ್​ ಜೀವ ಉಳಿಸಿ ಎಂದು ಫೇಸ್​ಬುಕ್​ ಪೋಸ್ಟ್​ ಹಾಕಿ SP ,DC, ತಹಶೀಲ್ದಾರ್​ಗೆ ಮನವಿ

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಶಿವಮೊಗ್ಗದ ಮಲ್ಲಿಗೇನಹಳ್ಳಿಯಿಂದ ಶಾಂತಿ ನಗರದವರೆಗೆ ಪದೇಪದೇ ಆಕ್ಸಿಡೆಂಟ್​ ಆಗ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಭದ್ರಾವತಿ ತಹಶೀಲ್ದಾರ್​ರವರಿಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೋಹನ್ ವೀರಭದ್ರಪ್ಪ ಎಂಬವರು ಎಸ್​ಹೆಚ್​ 57 ನಲ್ಲಿ ಸಂಭವಿಸಿದ ಆಕ್ಸಿಡೆಂಟ್​ಗಳ ಫೋಟೋಗಳನ್ನು ಹಾಕಿ ಅದರ ಬಗ್ಗೆ ವಿವರಿಸಿ, ಸ್ಥಳದಲ್ಲಿ ಬ್ಯಾರಿಕೇಡ್​ ಅಥವಾ ಸೂಚನ ಫಲಕವನ್ನು ಅಳವಡಿಸುವಂತೆ ಮಾಡಿದ್ದಾರೆ.  ಫೇಸ್​ಬುಕ್​ ಪೋಸ್ಟ್​ … Read more