ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್​ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!

MALENADUTODAY.COM  |SHIVAMOGGA| #KANNADANEWSWEB ಪ್ರಜ್ಞಾವಂತ ಮತದಾರರ ಕ್ಷೇತ್ರ ತೀರ್ಥಹಳ್ಳಿಯಲ್ಲಿ  ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ.. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದವರಿಗೆ ಮಣೆ ಹಾಕುವರೇ ಮತದಾರರು.?ಈ ಬಾರಿಯೂ ನಡೆಯುತ್ತಾ ಹಿಂದುತ್ವದ ಅಜೆಂಡಾ.? ವರ್ಕೌಟ್ ಆಗುತ್ತಾ ಆರಗಾ ಜ್ಞಾನೇಂದ್ರರಿಗೆ?  ಕಿಮ್ಮನೆ ಮತ್ತು ಗೌಡರ ಒಗ್ಗಟ್ಟು ಕಾಂಗ್ರೆಸನ್ನ ಗೆಲ್ಲಿಸುತ್ತಾ…? ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರು 1,84,122 (2018 ಕ್ಕೆ ಸಂಬಂಧಿಸಿದಂತೆ) ಒಕ್ಕಲಿಗ- 54027,  ಲಿಂಗಾಯಿತ-6847, ಮುಸ್ಲಿಂ-15020, ಈಡಿಗ-42068, ಕ್ರಿಶ್ಚಿಯನ್—2750, ಬಂಟ್ಸ್-9849, ಬ್ರಾಹ್ಮಣ-14800 ಮರಾಠ ಲಂಬಾಣಿ-5250, … Read more

TODAY ELECTION NEWS / ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಮುದಾಯದ ಸಾಮಾಜಿಕ ನ್ಯಾಯದ ಪ್ರಶ್ನೆ?ಭೋವಿ ಸಮಾಜಕ್ಕೆ ಸಿಗುತ್ತಾ ಟಿಕೆಟ್?

ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬೋವಿ ಸಮಾಜವನ್ನು ಕಡೆಗಣಿಸುತ್ತಿವೆ ಎಂಬ ಗಂಭೀರ ಆರೋಪ ಸಮುದಾಯದಲ್ಲಿ ಕೇಳಿಬಂದಿದೆ. ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ (shimoga rural constituency) ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ. ಅಲ್ಲದೆ ಪ್ರತಿಸಲವೂ ಚುನಾವಣಾ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿರುವ ಕ್ಷೇತ್ರದಲ್ಲಿ ಕೈ ಪಾಳಯದ ಟಿಕೆಟ್​ ಕುರಿತಾಗಿ ಗಂಭೀರ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಒಂದಿಷ್ಟು ಹಿನ್ನೆಲೆಯನ್ನು ನೋಡುವುದಾದರೆ, ಕ್ಷೇತ್ರದ ಪ್ರಬಲ ಸಮುದಾಯ ಎಂದೇ ಬಿಂಬಿತವಾಗಿರುವ ಭೋವಿ ಸಮುದಾಯ ಈ … Read more